ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು * | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Tuesday, October 09, 2018

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು *

  Pundalik       Tuesday, October 09, 2018



* 1.ಬೊಡೋ - ಅಸ್ಸಾಂ *


* 2.ಸಂತಾಲ - ಪಶ್ಚಿಮ ಬಂಗಾಳ, ಬಿಹಾರ *


* 3.ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ *


* 4.ಜಂತಿಯಾ - ಮೇಘಾಲಯ *


* 5.ಗ್ಯಾಲಂಗೋ - ಹಿಮಾಲಯ *


* 6.ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ *


* 7.ಕುಕಿ - ಮಣಿಪುರಿ *


* 8.ಚಂಚು - ಒರಿಸ್ಸಾ *


* 9.ಸೋಲಿಗ - ಕರ್ನಾಟಕ *


* 10.ಅಪಟಮಿಸ್ - ಅರುಣಾಚಲ ಪ್ರದೇಶ *


* 11.ಗಾರೋ - ಮೇಘಾಲಯ *


* 12.ಫರ್'ವಾಲ್ - ಉತ್ತರ ಪ್ರದೇಶ *


* 13.ಲೆಪ್ಚಾ - ಸಿಕ್ಕಿಂ *


* 14.ಗೊಂಡ - ಮಧ್ಯಪ್ರದೇಶ, ಜಾರ್ಖಂಡ್ *


* 15.ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ *


* 16.ಕೋಟಾ - ತಮಿಳುನಾಡು *


* 17.ಜಾಟರು - ಅಂಡಮಾನ್ ನಿಕೋಬಾರ್ *


* 18.ಬಡಗಾಸ್ - ತಮಿಳುನಾಡು *


* 19.ಉರಾಲಿ - ಕೇರಳ *


* 20.ಮುಂಡಾ - ಜಾರ್ಖಂಡ್ *

 

* 21. ಮೀನಾ - ರಾಜಸ್ಥಾನ *


* 22.ಕಾರ್ಬಿ - ಅಸ್ಸಾಂ *


* 23.ಕುಮುವೋನ್ - ಉತ್ತರಪ್ರದೇಶ *


* 24.ಅಂಗಾಮಿ - ನಾಗಾಲ್ಯಾಂಡ್ *


* 25.ಬಿರವೋರ್ - ಬಿಹಾರ *


* 26.ವರಲಿ - ಮಹಾರಾಷ್ಟ್ರ *


* 27.ಗಡ್ಡಿ - ಹಿಮಾಚಲ ಪ್ರದೇಶ *


* 28.ಕಿನ್ನರ್ - ಹಿಮಾಚಲ ಪ್ರದೇಶ *


* 29. ಬೋಟಿಯಾನ್ - ಉತ್ತರಾಖಂಡ್ *


* 30. ಸವರಾಸ್ - ಆಂಧ್ರಪ್ರದೇಶ *


#ಇತಿಹಾಸದಲ್ಲಿ_ಬರುವ_ಪ್ರಮುಖ_ಶಾಸನಗಳು_ಮತ್ತು_ಅದರ_ರಚನಕಾರರು

━━━━━━━━━━━━━━━━━━━━

1.ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ – ಹರಿಷೇಣ


2. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ – ಅಲಹಾ ಬಾದ್ ಸ್ತಂಭ ಶಾಸನ


3. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ – ಕೌಸಂಬಿ


4. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ – ಫೀರೋಜ್ ಷಾ ತುಘಲಕ್


5. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ –ಮೆಹ್ರೋಲಿ ಕಬ್ಬಿಣದ ಸ್ತಂಭ ಶಾಸನ


6. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು – ಮಿರತ್ ಶಾಸನ ಹಾಗೂ ತೋಪ್ರ ಶಾಸನ


7. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ – ಕಂದಾಹಾರ್


8. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ – ರುದ್ರದಾಮನ್


9. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು – ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು


10. ತೆಲುಗಿನ ಪ್ರಥಮ ಶಾಸನ –ಕಲಿಮಲ್ಲ ಶಾಸನ


11. ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ


12. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ – ಅಶೋಕ


13. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ – ಬ್ರಾಹ್ಮಿ ಹಾಗೂ ಖರೋಷ್ಠಿ


14. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ –

 ಕಳಿಂಗ ಶಾಸನ


15. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು –1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್


16. ಅಶೋಕನನ್ನು ದೇವನಾಂಪ್ರಿಯ ಅಥವಾ ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ – 

ಮಸ್ಕಿ ಶಾಸನ


17. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ –ರಾಯಚೂರು


18. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ – ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ


19. ನಿಟ್ಟೂರಿನ ಶಾಸನದ ರಚನಾಕಾರ – ಉಪಗುಪ್ತ


20. ನಿಟ್ಟೂರಿನ ಶಾಸನದ ಲಿಪಿಕಾರ –ಚಡಪ


21. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ – 1950ರಲ್ಲಿ


22. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ – ದೇವನಾಗರಿ


23. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ – ಭಾಬ್ರುಶಾಸನ


24. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ – ಶಕರ ಪ್ರಸಿದ್ದ ಅರಸ ರುದ್ರಧಮನ


25. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ – ಸಂಜಾನ್ ದತ್ತಿ ಶಾಸನ


26. ದಂತಿದುರ್ಗ – ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ


27. ಒಂದನೇ ಕೃಷ್ಣ – ಭಾಂಡ್ಕ ಮತ್ತು ತಾಳೇಗಾಂ ಶಾಸನ


28. ಅಮೋಘವರ್ಷ – ಸಂಜಾನ್ ತಾಮ್ರ ಶಾಸನ


29. ಬಾದಾಮಿ ಶಾಸನದ ಕರ್ತೃ – 

1 ನೇ ಪುಲಿಕೇಶಿ


30.. ಮಹಾಕೂಟ ಸ್ತಂಭ ಶಾಸನದ ಕರ್ತೃ – ಮಂಗಳೇಶ


31. ಮಹಾಕೂಟ ಸ್ತಂಭ ಶಾಸನ – ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ


32. ರವೀ ಕೀರ್ತಿ ಬರೆದಿರುವ ಶಾಸನ – ಐಹೊಳೆ ಶಾಸನ


33. ಐಹೊಳೆ ಶಾಸನ – ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ 

( ಇಮ್ಮಡಿ ಪುಲಿಕೇಶಿ ಕಾಲದ್ದು)


34. ಚಂದ್ರವಳ್ಳಿ ಶಾಸನದ ಕರ್ತೃ – ಮಯೂರವರ್ಮ (ಚಿತ್ರದುರ್ಗ)


35. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ – 

ಚಂದ್ರವಳ್ಳಿ ಶಾಸನ.


36. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ – ಚಂದ್ರವಳ್ಳಿ ಶಾಸನ


37.. ಕನ್ನಡದ ಮೊಟ್ಟ ಮೊದಲ ಶಾಸನ – ಹಲ್ಮಿಡಿ ಶಾಸನ.


38. ಹಲ್ಮಿಡಿ ಶಾಸನ ಇಲ್ಲಿ ಇರುವುದು – ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ


39. ಹಲ್ಮಿಡಿ ಶಾಸನದ ಕರ್ತೃ – ಕಾಕುಸ್ಥವರ್ಮ


40. ತಾಳಗುಂದ ಶಾಸನದ ಕರ್ತೃ – 

ಕವಿ ಕುಬ್ಜ


41. ತಾಳಗುಂದ ಶಾಸನವನ್ನು ಬರೆಯಿಸಿದವರು – ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)


42. . ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ – 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”

━━━━━━━━━━━━━


ಸಾಮಾನ್ಯ ಜ್ಞಾನ 


* ಗ್ರಹಗಳಲ್ಲೇ ಅತ್ಯಂತ ಉಷ್ಣ ಗ್ರಹ- ಶುಕ್ರಗ್ರಹ


* ಅಂಟಾರ್ಟಿಕಾದಲ್ಲಿ ಭಾರತದಿಂದ ನಿರ್ವಹಿಸಲ್ಪಡುವ

   ಎರಡು ಪ್ರಮುಖ ಸಂಶೋಧನಾ ಕೇಂದ್ರಗಳು- ಮೈತ್ರಿ

   ಮತ್ತು  ಭಾರತಿ


* ಮನುಷ್ಯನಿಗೆ ಮುಖ್ಯವಾದ ಮೂರು ಸೂಕ್ಷ್ಮ

   ಪೌಷ್ಟಿಕಾಂಶಗಳು- ತಾಮ್ರ, ಸತು& ಅಯೋಡಿನ್


* ಹೆಪಟೈಟ್ (ಕ್ಷಯ) ರೋಗ ಹರಡುವ ದೇಹದ ಭಾಗ

   - ಯಕೃತ್ತು


* ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು

   ಶಿಕ್ಷಣ ಆಯೋಗದ ಅಧ್ಯಕ್ಷರು- ಸಾಚಾರ್


* ಮೀಸಲು ಕಾನೂನು ಆರ್ಥಿಕ ವಲಯ ಇದಕ್ಕೆ

   ಸಂಬಂಧಿಸಿದೆ- ಮೀನುಗಾರಿಕೆ 


* ಯಾರ ಶಿಫಾರಸ್ಸಿನ ಮೇರೆಗೆ ಕೇಂದ್ರ ಮತ್ತು ರಾಜ್ಯಗಳ

   ನಡುವೆ ಹಣಕಾಸಿನ ಹಂಚಿಕೆಯಾಗುತ್ತದೆ? - 

   ರಾಜ್ಯ ಹಣಕಾಸು ಆಯೋಗ 


* "ಭಾರತವು ಭಾರತೀಯರಿಗೆ" ಎಂದು ಘೋಷಿಸಿದ

    ಮಹಾನ್ ದೇಶ ಸಂತ- ದಯಾನಂದ ಸರಸ್ವತಿ 


* ಈಶ್ವರಚಂದ್ರ ವಿದ್ಯಾಸಾಗರರು ಪ್ರಾರಂಭಿಸಿದ

   ವರ್ತಮಾನ ಪತ್ರಿಕೆ- ಸೋಮ ಪ್ರಕಾಶ್


* ಮುಸ್ಲಿಮ್ ವಿವಾಹದ ಕನ್ಯಾ ಶುಲ್ಕ- ಮೆಹರ್ 


* "ನವರೋಜ ಉತ್ಸವ" ಆರಂಭಿಸಿದ ದೆಹಲಿ ಸುಲ್ತಾನ್

     - ಬಲ್ಬನ್


*  "ವೃತ್ತ ಪತ್ರಿಕೆ ಇಲ್ಲದ ನಾಯಕ ರೆಕ್ಕೆಗಳಿಲ್ಲದ

     ಹಕ್ಕಿಯಂತೆ" ಎಂಬ ಪ್ರಸಿದ್ಧ ಹೇಳಿಕೆ ನೀಡಿದವರು

     - ಅಂಬೇಡ್ಕರ್ 


* 'ಹುಲಿಯಾ'&'ದಾಗ' ಪರಿಚಯಿಸಿದ ದೆಹಲಿ ಸುಲ್ತಾನ 

    - ಅಲ್ಲಾವುದ್ದೀನ್ ಖಿಲ್ಜಿ 


* ಭಾರತದಲ್ಲಿ ಅತ್ಯಂತ ಹಿರಿಯ ಅಧಿಕಾರಿ ಎಂದರೆ 

   - ಸಂಪುಟ ಕಾರ್ಯದರ್ಶಿ 


* "HISTORY OF WORLD WAR-2 ಎಂಬ 

    ಗ್ರಂಥ ಬರೆದವರು- ವಿನಸ್ಟನ್ ಚರ್ಚಿಲ್


* 'ಭುವನ ವಿಜಯ' ಕಾದಂಬರಿ ಬರೆದವರು- ನಿರುಪಮಾ


* ಪೋಲಿಯೊ ನಿರೋಧಕ ಲಸಿಕೆಯ ಸಂಶೋಧಕ

   - ಜೋನಸ್ ಸಾಲ್ಕ್(USA 1954)


* "ಪ್ರಪಂಚದ ಗೀಸರ್ ಗಳ ನಾಡು" - ಐಸ್ ಲ್ಯಾಂಡ್ 


* ಪ್ರಪಂಚದ ಅತಿ ದೊಡ್ಡ ಆರ್ಟೀಸಿಯನ್ ನೀರನ್ನು

   ಹೊಂದುವ ಪ್ರದೇಶ- ಆಸ್ಟ್ರೇಲಿಯ ಖಂಡದ "ದಿ ಗ್ರೇಟ್ 

   ಆರ್ಟೀಸಿಯನ್ ಬೇಸಿನ್"


* ಮೊಟ್ಟ ಮೊದಲ ಆರ್ಟೀಸಿಯನ್ ಬಾವಿ ಕೊರೆದ ಪ್ರದೇಶ 

   - ಫ್ರಾನ್ಸ್ ದೇಶದ 'ಆರ್ಟೋಯಿ' ಎಂಬ ಪ್ರಾಂತ್ಯದಲ್ಲಿ 


* "ಡಿ.ಡಿ.ಟಿ"ಯ ವಿಸ್ತೃತ ರೂಪ- ಡೈಕ್ಲೋರೋ

    ಡೈನೈಟ್ರೋ ಟ್ರೈಕ್ಲೋರೋ ಮೀಥೇನ್ 


* "ಅತಿ ದೊಡ್ಡ ಜಾಗತಿಕ ತಾಪಮಾನ ವರ್ಷ" ಎಂದು 

    ಗುರುತಿಸಲ್ಪಟ್ಟ ವರ್ಷ- 2015


* ಯಾವುದನ್ನು "ಲೇಕ್ ಕಿಲ್ಲರ್" ಎಂಬ ಹೆಸರಿನಿಂದ

   ಕರೆಯಲಾಗುತ್ತದೆ? - ಆಮ್ಲ ಮಳೆ 


* "ಕೈಗಾ ವಿರೋಧಿ ಚಳವಳಿಯಲ್ಲಿ ಗುರುತಿಸಿಕೊಂಡ

    ಪ್ರಮುಖರು - ಡಾ|| ಶಿವರಾಮ ಕಾರಂತ


🌹ಪ್ರಮುಖ ಉದ್ಯಾನವನಗಳು🌹


1.ನಾಗರಹೊಳೆ ರಾಷ್ಟ್ರೀಯ ಉದ್ಯಾನವನ


- ಕೊಡಗು, ಕರ್ನಾಟಕ ರಾಜ್ಯ.


2.ಬಂಡೀಪುರ ಉದ್ಯಾನವನ


- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.


3.ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ


- ಬೆಂಗಳೂರು, ಕರ್ನಾಟಕ.


4.ಭದ್ರ ವನ್ಯ ಜೀವಿ ತಾಣ


- ಚಿಕ್ಕಮಗಳೂರು, ಕರ್ನಾಟಕ.5.ದಾಂಡೇಲಿ ಅರಣ್ಯ ಧಾಮ


- ದಾಂಡೇಲಿ, ಕರ್ನಾಟಕ.


6.ರಂಗನತಿಟ್ಟು ಪಕ್ಷಿಧಾಮ


- ಶ್ರೀರಂಗಪಟ್ಟಣ , ಕರ್ನಾಟಕ.


7.ಸೋಮೇಶ್ವರ ವನ್ಯಧಾಮ


- ಉತ್ತರಕನ್ನಡ , ಕರ್ನಾಟಕ.


8.ತುಂಗಭದ್ರ ವನ್ಯಧಾಮ


- ಬಳ್ಳಾರಿ, ಕರ್ನಾಟಕ.


9.ಸರಸ್ವತಿ ಕಣಿವೆ ಅರಣ್ಯ ಧಾಮ


- ಶಿವಮೊಗ್ಗ , ಕರ್ನಾಟಕ.


10.ಗಿರ ಅರಣ್ಯ ಧಾಮ


- ಜುನಾಘಡ್ , ಗುಜರಾತ್.


11.ಅಚಾನ್ಕ್ಮಾರ್ ವನ್ಯ ತಾಣ


- ಬಿಲಾಸ್ ಪುರ, ಛತ್ತೀಸ್ಗಡ .


12.ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ


- ಶಾಹ್ ದಾಲ್ , ಮಧ್ಯಪ್ರದೇಶ್


13.ಭೋರಿವಿಲಿ ರಾಷ್ಟ್ರೀಯ ಉದ್ಯಾನವನ


- ಮುಂಬೈ , ಮಹಾರಾಷ್ಟ್ರ


14.ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ


- ನೈನಿತಾಲ್ , ಉತ್ತರಾಂಚಲ


15.ವೈಲ್ಡ್ ಯಾಸ್ ವನ್ಯಧಾಮ


- ಕಛ, ಗುಜರಾತ್.


16.ದಾಲ್ಮ ವನ್ಯಧಾಮ


- ಸಿಂಗಭೂಂ, ಜಾರ್ಖಂಡ್.


17.ಗಾಂಧೀ ಸಾಗರ ಅರಣ್ಯಧಾಮ


- ಮಾನ್ಡಸೂರು,ಮಧ್ಯಪ್ರದೇಶ್


18.ಗೌತಮ್ ಬುದ್ದ ವನ್ಯಧಾಮ


- ಗಯಾ, ಬಿಹಾರ.


19.ಹಜಾರಿಬಾಗ್ ಅರಣ್ಯ ಧಾಮ


- ಹಜಾರಿ ಬಾಗ್ , ಜಾರ್ಖಂಡ್.


20.ಕಾಜೀರಂಗ ರಾಷ್ಟೀಯ ಉದ್ಯಾನವನ


- ಜೋರಾಹ್ಟ್,ಅಸ್ಸಾಂ


21.ನಾವೆಗೋನ್ ರಾಷ್ಟೀಯ ಉದ್ಯಾನವನ


- ಭಂಡಾರ,

ಮಹಾರಾಷ್ಟ್ರ


22.ಪಚಮಾರಿ ವನ್ಯಧಾಮ


- ಹೊಶಾನ್ಗಬಾದ್, ಮಧ್ಯಪ್ರದೇಶ್.


23.ಶಿಕಾರಿ ದೇವಿ ವನ್ಯಧಾಮ


- ಮಂಡಿ, ಹಿಮಾಚಲ ಪ್ರದೇಶ.


24.ಶಿವಪುರಿ ರಾಷ್ಟೀಯ ಉದ್ಯಾನವನ


- ಶಿವಪುರಿ , ಮಧ್ಯ ಪ್ರದೇಶ.


25.ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ


- 24 ಪರಗಣಗಳು , ಪಶ್ಚಿಮ ಬಂಗಾಳ.


26.ತಾದ್ವಾಯಿ ವನ್ಯಧಾಮ


- ವಾರಂಗಲ್,ಆಂದ್ರಪ್ರದೇಶ.


27.ಘಾನ ಪಕ್ಷಿಧಾಮ


- ಭರತ್ ಪುರ ,ರಾಜಸ್ಥಾನ.


28.ದುದ್ವಾ ರಾಷ್ಟ್ರೀಯ ಉದ್ಯಾನವನ


- ತೆರಾಯಿ, ಉತ್ತರ ಪ್ರದೇಶ.


29.ಇಂತಗ್ಕಿ ವನ್ಯಧಾಮ


- ಕೊಹಿಮಾ ,ನಾಗಾಲ್ಯಾಂಡ್.


30.ತಾನ್ಸ್ ಅರಣ್ಯಧಾಮ


- ಧಾನೆ, ಮಹಾರಾಷ್ಟ್ರ


*🌷🌷 ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ* 🌷🌷


ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ.


• ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್.


• ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್.


• ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್.


• HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್.


• ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್.


• BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ

ಬ್ಯಾಂಕ್.


• HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್.


• CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.


• ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್.


• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್.


• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್.


• ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್.


• ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.


ಕರ್ನಾಟಕದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ


• ದಕ್ಷಿಣ ಕನ್ನಡ & ಉಡುಪಿ : ಭಾರತದ ಬ್ಯಾಂಕುಗಳ ತೊಟ್ಟಿಲು ಎಂದು ಕರೆಯುತ್ತಾರೆ.


• ಸಿಂಡಿಕೇಟ್ ಬ್ಯಾಂಕ್ : ಕರ್ನಾಟಕದ ಅತಿದೊಡ್ಡ ಬ್ಯಾಂಕ್.


• ಚಿತ್ರದುರ್ಗ ಬ್ಯಾಂಕ್ : ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್.


ರಾಷ್ಟ್ರೀಕೃತಗೊಂಡ ಕರ್ನಾಟಕದ ಬ್ಯಾಂಕುಗಳು


1. ಕೆನರಾ ಬ್ಯಾಂಕ್


2. ಕಾರ್ಪೋರೇಷನ್ ಬ್ಯಾಂಕ್.


3. ಸಿಂಡಿಕೇಟ ಬ್ಯಾಂಕ್.


4. ವಿಜಯಾ ಬ್ಯಾಂಕ್.


5. ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್

ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯೆತೇ...


🌺🔴 ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು 🔴🌺


1. ಅಮೇರಿಕಾ :


a. ಮೂಲಭೂತ ಹಕ್ಕುಗಳು.

b. ಉಪರಾಷ್ಟ್ರಪತಿ.

c. ನ್ಯಾಯಾಂಗ ವ್ಯವಸ್ಥೆ.


2. ರಷ್ಯಾ :


a. ಮೂಲಭೂತ ಕರ್ತವ್ಯಗಳು.


3. ಬ್ರಿಟನ್ : 


a. ಏಕ ನಾಗರಿಕತ್ವ.

b. ಸಂಸದೀಯ ಸರ್ಕಾರ.


4. ಐರ್ಲೆಂಡ್(ಐರಿಷ್) : 


a. ರಾಜ್ಯ ನಿರ್ದೇಶಕ ತತ್ವಗಳು.


5. ಜರ್ಮನಿ :


a. ತುರ್ತು ಪರಿಸ್ಥಿತಿಗಳು.


6. ಕೆನಡಾ : 


a. ಒಕ್ಕೂಟ ಸರ್ಕಾರ.

b. ಸಂಯುಕ್ತ ಸರ್ಕಾರ.


7. ಆಸ್ಟ್ರೇಲಿಯಾ :


a. ಸಮವರ್ತಿ ಪಟ್ಟಿಗಳು.


8. ದಕ್ಷಿಣ ಆಫ್ರಿಕಾ :


a. ಸಂವಿಧಾನದ ತಿದ್ದುಪಡಿಗಳು.


*" ಕರ್ನಾಟಕದಲ್ಲಿ ಎಷ್ಟು ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ? "*

ಉ -: ಆರು ಬಾರಿ(6)


*"ಯಾವಾವು ವರ್ಷಗಳು"*

1) 19-ಮಾರ್ಚ್-1971  

     20- ಮಾರ್ಚ್-1972


2) 31- ಡಿಸೆಂಬರ್-1977

     28- ಫೇಬ್ರವರಿ-1977


3) 21-ಏಫ್ರೀಲ್-1989

    30-ನವೆಂಬರ್-1989


4) 10- ಆಕ್ಟೋಬರ್-1990

     17- ಆಕ್ಟೋಬರ್-1990


5) 9- ಆಕ್ಟೋಬರ್-2007

    11-ನವ್ಹೆಂಬರ್-2007


6) 20- ನವ್ಹೆಂಬರ್-2007

     29-ಮೇ-2007


#ರಾಜ್ಯಗಳು_ಅಸ್ತಿತ್ವಕ್ಕೆ_ಬಂದ_ದಿನಗಳು


*೧-ಆಂದ್ರ ಪ್ರದೇಶ      ೧-೧-೧೯೫೩*


*೨-ಉತ್ತರ ಪ್ರದೇಶ ೨೬-೦೧-೧೯೫೩*


*೩-ಒರಿಸ್ಸ                  ೧೯-೮೧೯೫೩*


*೪-ಕೇರಳ.               ೧-೧೧-೧೯೫೩*


*೫-ಮಧ್ಯ ಪ್ರದೇಶ.    ೧-೧೧-೧೯೫೩*


*೬-ಅಸ್ಸಾಂ              ೧-೧೧-೧೯೫೩*


*೭-ಬಿಹಾರ.             ೧-೧೧-೧೯೫೩*


*೮-ರಾಜಸ್ಥಾನ.         ೧-೧೧-೧೯೫೩*


*೯-ಕರ್ನಾಟಕ.          ೧-೧೧-೧೯೫೬*


*೧೦-ಪಶ್ಚಿಮ ಬಂಗಾಳ೧-೧೧-೧೯೫೬*


*೧೧-ತಮಿಳುನಾಡು    ೨೬-೧೧-೧೯೫೬*


*೧೨-ಜಮ್ಮು ಕಾಶ್ಮೀರ   ೧೬-೧-೧೯೫೭*


*೧೩-ಗುಜರಾತ್          ೧-೫-೧೯೬೦*


*೧೪-ಮಹಾರಾಷ್ಟ್ರ        ೧-೫-೧೯೬೦*


*೧೫-ನಾಗಾಲ್ಯಾಂಡ್  ೧-೧೨-೧೯೬೩*


*೧೬-ಹರಿಯಾಣ.         ೧-೧೧-೧೯೬೬*


*೧೭-ಪಂಜಾಬ್          ೧-೧೧-೧೯೬೬*


*೧೮-ಹಿಮಾಚಲ ಪ್ರದೇಶ ೨೫-೧-೧೯೭೧*


*೧೯-ಮಣಿಪುರ        ೧-೧-೧-೧೯೭೨*


*೨೦-ತ್ರಿಪುರ               ೨೧-೧-೧೯೭೨*


*೨೧-ಮೇಘಾಲಯ     ೨೧-೧-೧೯೭೨*


*೨೨-ಸಿಕ್ಕಿಂ                ೨೬-೪-೧೯೭೫*


*೨೩-ಅರುಣಾಚಲ ಪ್ರದೇಶ ೨೦-೧-೧೯೮೭*


*೨೪-ಮೀಝೊರಾಂ   ೨೦-೧-೧೯೮೭*


*೨೫-ಗೋವಾ           ೩೦-೫-೧೯೮೭*


*೨೬-ಛತ್ತೀಸ್ಗಢ.        ೧-೧೧-೨೦೦೦*


*೨೭-ಉತ್ತರಖಂಡ    ೯-೧೧-೨೦೦೦*


*೨೮-ಜಾರ್ಖಂಡ್  ೧೫-೧೧-೨೦೦೦*


*೨೯-ತೆಲಂಗಾಣ       ೨-೬-೨೦೧೪*

logoblog

Thanks for reading ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು *

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *