* 1.ಬೊಡೋ - ಅಸ್ಸಾಂ *
* 2.ಸಂತಾಲ - ಪಶ್ಚಿಮ ಬಂಗಾಳ, ಬಿಹಾರ *
* 3.ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ *
* 4.ಜಂತಿಯಾ - ಮೇಘಾಲಯ *
* 5.ಗ್ಯಾಲಂಗೋ - ಹಿಮಾಲಯ *
* 6.ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ *
* 7.ಕುಕಿ - ಮಣಿಪುರಿ *
* 8.ಚಂಚು - ಒರಿಸ್ಸಾ *
* 9.ಸೋಲಿಗ - ಕರ್ನಾಟಕ *
* 10.ಅಪಟಮಿಸ್ - ಅರುಣಾಚಲ ಪ್ರದೇಶ *
* 11.ಗಾರೋ - ಮೇಘಾಲಯ *
* 12.ಫರ್'ವಾಲ್ - ಉತ್ತರ ಪ್ರದೇಶ *
* 13.ಲೆಪ್ಚಾ - ಸಿಕ್ಕಿಂ *
* 14.ಗೊಂಡ - ಮಧ್ಯಪ್ರದೇಶ, ಜಾರ್ಖಂಡ್ *
* 15.ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ *
* 16.ಕೋಟಾ - ತಮಿಳುನಾಡು *
* 17.ಜಾಟರು - ಅಂಡಮಾನ್ ನಿಕೋಬಾರ್ *
* 18.ಬಡಗಾಸ್ - ತಮಿಳುನಾಡು *
* 19.ಉರಾಲಿ - ಕೇರಳ *
* 20.ಮುಂಡಾ - ಜಾರ್ಖಂಡ್ *
* 21. ಮೀನಾ - ರಾಜಸ್ಥಾನ *
* 22.ಕಾರ್ಬಿ - ಅಸ್ಸಾಂ *
* 23.ಕುಮುವೋನ್ - ಉತ್ತರಪ್ರದೇಶ *
* 24.ಅಂಗಾಮಿ - ನಾಗಾಲ್ಯಾಂಡ್ *
* 25.ಬಿರವೋರ್ - ಬಿಹಾರ *
* 26.ವರಲಿ - ಮಹಾರಾಷ್ಟ್ರ *
* 27.ಗಡ್ಡಿ - ಹಿಮಾಚಲ ಪ್ರದೇಶ *
* 28.ಕಿನ್ನರ್ - ಹಿಮಾಚಲ ಪ್ರದೇಶ *
* 29. ಬೋಟಿಯಾನ್ - ಉತ್ತರಾಖಂಡ್ *
* 30. ಸವರಾಸ್ - ಆಂಧ್ರಪ್ರದೇಶ *
#ಇತಿಹಾಸದಲ್ಲಿ_ಬರುವ_ಪ್ರಮುಖ_ಶಾಸನಗಳು_ಮತ್ತು_ಅದರ_ರಚನಕಾರರು
━━━━━━━━━━━━━━━━━━━━
1.ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ – ಹರಿಷೇಣ
2. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ – ಅಲಹಾ ಬಾದ್ ಸ್ತಂಭ ಶಾಸನ
3. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ – ಕೌಸಂಬಿ
4. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ – ಫೀರೋಜ್ ಷಾ ತುಘಲಕ್
5. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ –ಮೆಹ್ರೋಲಿ ಕಬ್ಬಿಣದ ಸ್ತಂಭ ಶಾಸನ
6. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು – ಮಿರತ್ ಶಾಸನ ಹಾಗೂ ತೋಪ್ರ ಶಾಸನ
7. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ – ಕಂದಾಹಾರ್
8. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ – ರುದ್ರದಾಮನ್
9. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು – ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
10. ತೆಲುಗಿನ ಪ್ರಥಮ ಶಾಸನ –ಕಲಿಮಲ್ಲ ಶಾಸನ
11. ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
12. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ – ಅಶೋಕ
13. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ – ಬ್ರಾಹ್ಮಿ ಹಾಗೂ ಖರೋಷ್ಠಿ
14. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ –
ಕಳಿಂಗ ಶಾಸನ
15. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು –1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
16. ಅಶೋಕನನ್ನು ದೇವನಾಂಪ್ರಿಯ ಅಥವಾ ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ –
ಮಸ್ಕಿ ಶಾಸನ
17. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ –ರಾಯಚೂರು
18. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ – ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
19. ನಿಟ್ಟೂರಿನ ಶಾಸನದ ರಚನಾಕಾರ – ಉಪಗುಪ್ತ
20. ನಿಟ್ಟೂರಿನ ಶಾಸನದ ಲಿಪಿಕಾರ –ಚಡಪ
21. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ – 1950ರಲ್ಲಿ
22. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ – ದೇವನಾಗರಿ
23. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ – ಭಾಬ್ರುಶಾಸನ
24. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ – ಶಕರ ಪ್ರಸಿದ್ದ ಅರಸ ರುದ್ರಧಮನ
25. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ – ಸಂಜಾನ್ ದತ್ತಿ ಶಾಸನ
26. ದಂತಿದುರ್ಗ – ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
27. ಒಂದನೇ ಕೃಷ್ಣ – ಭಾಂಡ್ಕ ಮತ್ತು ತಾಳೇಗಾಂ ಶಾಸನ
28. ಅಮೋಘವರ್ಷ – ಸಂಜಾನ್ ತಾಮ್ರ ಶಾಸನ
29. ಬಾದಾಮಿ ಶಾಸನದ ಕರ್ತೃ –
1 ನೇ ಪುಲಿಕೇಶಿ
30.. ಮಹಾಕೂಟ ಸ್ತಂಭ ಶಾಸನದ ಕರ್ತೃ – ಮಂಗಳೇಶ
31. ಮಹಾಕೂಟ ಸ್ತಂಭ ಶಾಸನ – ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
32. ರವೀ ಕೀರ್ತಿ ಬರೆದಿರುವ ಶಾಸನ – ಐಹೊಳೆ ಶಾಸನ
33. ಐಹೊಳೆ ಶಾಸನ – ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
( ಇಮ್ಮಡಿ ಪುಲಿಕೇಶಿ ಕಾಲದ್ದು)
34. ಚಂದ್ರವಳ್ಳಿ ಶಾಸನದ ಕರ್ತೃ – ಮಯೂರವರ್ಮ (ಚಿತ್ರದುರ್ಗ)
35. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ –
ಚಂದ್ರವಳ್ಳಿ ಶಾಸನ.
36. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ – ಚಂದ್ರವಳ್ಳಿ ಶಾಸನ
37.. ಕನ್ನಡದ ಮೊಟ್ಟ ಮೊದಲ ಶಾಸನ – ಹಲ್ಮಿಡಿ ಶಾಸನ.
38. ಹಲ್ಮಿಡಿ ಶಾಸನ ಇಲ್ಲಿ ಇರುವುದು – ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
39. ಹಲ್ಮಿಡಿ ಶಾಸನದ ಕರ್ತೃ – ಕಾಕುಸ್ಥವರ್ಮ
40. ತಾಳಗುಂದ ಶಾಸನದ ಕರ್ತೃ –
ಕವಿ ಕುಬ್ಜ
41. ತಾಳಗುಂದ ಶಾಸನವನ್ನು ಬರೆಯಿಸಿದವರು – ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
42. . ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ – 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
━━━━━━━━━━━━━
ಸಾಮಾನ್ಯ ಜ್ಞಾನ
* ಗ್ರಹಗಳಲ್ಲೇ ಅತ್ಯಂತ ಉಷ್ಣ ಗ್ರಹ- ಶುಕ್ರಗ್ರಹ
* ಅಂಟಾರ್ಟಿಕಾದಲ್ಲಿ ಭಾರತದಿಂದ ನಿರ್ವಹಿಸಲ್ಪಡುವ
ಎರಡು ಪ್ರಮುಖ ಸಂಶೋಧನಾ ಕೇಂದ್ರಗಳು- ಮೈತ್ರಿ
ಮತ್ತು ಭಾರತಿ
* ಮನುಷ್ಯನಿಗೆ ಮುಖ್ಯವಾದ ಮೂರು ಸೂಕ್ಷ್ಮ
ಪೌಷ್ಟಿಕಾಂಶಗಳು- ತಾಮ್ರ, ಸತು& ಅಯೋಡಿನ್
* ಹೆಪಟೈಟ್ (ಕ್ಷಯ) ರೋಗ ಹರಡುವ ದೇಹದ ಭಾಗ
- ಯಕೃತ್ತು
* ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು
ಶಿಕ್ಷಣ ಆಯೋಗದ ಅಧ್ಯಕ್ಷರು- ಸಾಚಾರ್
* ಮೀಸಲು ಕಾನೂನು ಆರ್ಥಿಕ ವಲಯ ಇದಕ್ಕೆ
ಸಂಬಂಧಿಸಿದೆ- ಮೀನುಗಾರಿಕೆ
* ಯಾರ ಶಿಫಾರಸ್ಸಿನ ಮೇರೆಗೆ ಕೇಂದ್ರ ಮತ್ತು ರಾಜ್ಯಗಳ
ನಡುವೆ ಹಣಕಾಸಿನ ಹಂಚಿಕೆಯಾಗುತ್ತದೆ? -
ರಾಜ್ಯ ಹಣಕಾಸು ಆಯೋಗ
* "ಭಾರತವು ಭಾರತೀಯರಿಗೆ" ಎಂದು ಘೋಷಿಸಿದ
ಮಹಾನ್ ದೇಶ ಸಂತ- ದಯಾನಂದ ಸರಸ್ವತಿ
* ಈಶ್ವರಚಂದ್ರ ವಿದ್ಯಾಸಾಗರರು ಪ್ರಾರಂಭಿಸಿದ
ವರ್ತಮಾನ ಪತ್ರಿಕೆ- ಸೋಮ ಪ್ರಕಾಶ್
* ಮುಸ್ಲಿಮ್ ವಿವಾಹದ ಕನ್ಯಾ ಶುಲ್ಕ- ಮೆಹರ್
* "ನವರೋಜ ಉತ್ಸವ" ಆರಂಭಿಸಿದ ದೆಹಲಿ ಸುಲ್ತಾನ್
- ಬಲ್ಬನ್
* "ವೃತ್ತ ಪತ್ರಿಕೆ ಇಲ್ಲದ ನಾಯಕ ರೆಕ್ಕೆಗಳಿಲ್ಲದ
ಹಕ್ಕಿಯಂತೆ" ಎಂಬ ಪ್ರಸಿದ್ಧ ಹೇಳಿಕೆ ನೀಡಿದವರು
- ಅಂಬೇಡ್ಕರ್
* 'ಹುಲಿಯಾ'&'ದಾಗ' ಪರಿಚಯಿಸಿದ ದೆಹಲಿ ಸುಲ್ತಾನ
- ಅಲ್ಲಾವುದ್ದೀನ್ ಖಿಲ್ಜಿ
* ಭಾರತದಲ್ಲಿ ಅತ್ಯಂತ ಹಿರಿಯ ಅಧಿಕಾರಿ ಎಂದರೆ
- ಸಂಪುಟ ಕಾರ್ಯದರ್ಶಿ
* "HISTORY OF WORLD WAR-2 ಎಂಬ
ಗ್ರಂಥ ಬರೆದವರು- ವಿನಸ್ಟನ್ ಚರ್ಚಿಲ್
* 'ಭುವನ ವಿಜಯ' ಕಾದಂಬರಿ ಬರೆದವರು- ನಿರುಪಮಾ
* ಪೋಲಿಯೊ ನಿರೋಧಕ ಲಸಿಕೆಯ ಸಂಶೋಧಕ
- ಜೋನಸ್ ಸಾಲ್ಕ್(USA 1954)
* "ಪ್ರಪಂಚದ ಗೀಸರ್ ಗಳ ನಾಡು" - ಐಸ್ ಲ್ಯಾಂಡ್
* ಪ್ರಪಂಚದ ಅತಿ ದೊಡ್ಡ ಆರ್ಟೀಸಿಯನ್ ನೀರನ್ನು
ಹೊಂದುವ ಪ್ರದೇಶ- ಆಸ್ಟ್ರೇಲಿಯ ಖಂಡದ "ದಿ ಗ್ರೇಟ್
ಆರ್ಟೀಸಿಯನ್ ಬೇಸಿನ್"
* ಮೊಟ್ಟ ಮೊದಲ ಆರ್ಟೀಸಿಯನ್ ಬಾವಿ ಕೊರೆದ ಪ್ರದೇಶ
- ಫ್ರಾನ್ಸ್ ದೇಶದ 'ಆರ್ಟೋಯಿ' ಎಂಬ ಪ್ರಾಂತ್ಯದಲ್ಲಿ
* "ಡಿ.ಡಿ.ಟಿ"ಯ ವಿಸ್ತೃತ ರೂಪ- ಡೈಕ್ಲೋರೋ
ಡೈನೈಟ್ರೋ ಟ್ರೈಕ್ಲೋರೋ ಮೀಥೇನ್
* "ಅತಿ ದೊಡ್ಡ ಜಾಗತಿಕ ತಾಪಮಾನ ವರ್ಷ" ಎಂದು
ಗುರುತಿಸಲ್ಪಟ್ಟ ವರ್ಷ- 2015
* ಯಾವುದನ್ನು "ಲೇಕ್ ಕಿಲ್ಲರ್" ಎಂಬ ಹೆಸರಿನಿಂದ
ಕರೆಯಲಾಗುತ್ತದೆ? - ಆಮ್ಲ ಮಳೆ
* "ಕೈಗಾ ವಿರೋಧಿ ಚಳವಳಿಯಲ್ಲಿ ಗುರುತಿಸಿಕೊಂಡ
ಪ್ರಮುಖರು - ಡಾ|| ಶಿವರಾಮ ಕಾರಂತ
🌹ಪ್ರಮುಖ ಉದ್ಯಾನವನಗಳು🌹
1.ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
- ಕೊಡಗು, ಕರ್ನಾಟಕ ರಾಜ್ಯ.
2.ಬಂಡೀಪುರ ಉದ್ಯಾನವನ
- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.
3.ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ
- ಬೆಂಗಳೂರು, ಕರ್ನಾಟಕ.
4.ಭದ್ರ ವನ್ಯ ಜೀವಿ ತಾಣ
- ಚಿಕ್ಕಮಗಳೂರು, ಕರ್ನಾಟಕ.5.ದಾಂಡೇಲಿ ಅರಣ್ಯ ಧಾಮ
- ದಾಂಡೇಲಿ, ಕರ್ನಾಟಕ.
6.ರಂಗನತಿಟ್ಟು ಪಕ್ಷಿಧಾಮ
- ಶ್ರೀರಂಗಪಟ್ಟಣ , ಕರ್ನಾಟಕ.
7.ಸೋಮೇಶ್ವರ ವನ್ಯಧಾಮ
- ಉತ್ತರಕನ್ನಡ , ಕರ್ನಾಟಕ.
8.ತುಂಗಭದ್ರ ವನ್ಯಧಾಮ
- ಬಳ್ಳಾರಿ, ಕರ್ನಾಟಕ.
9.ಸರಸ್ವತಿ ಕಣಿವೆ ಅರಣ್ಯ ಧಾಮ
- ಶಿವಮೊಗ್ಗ , ಕರ್ನಾಟಕ.
10.ಗಿರ ಅರಣ್ಯ ಧಾಮ
- ಜುನಾಘಡ್ , ಗುಜರಾತ್.
11.ಅಚಾನ್ಕ್ಮಾರ್ ವನ್ಯ ತಾಣ
- ಬಿಲಾಸ್ ಪುರ, ಛತ್ತೀಸ್ಗಡ .
12.ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ
- ಶಾಹ್ ದಾಲ್ , ಮಧ್ಯಪ್ರದೇಶ್
13.ಭೋರಿವಿಲಿ ರಾಷ್ಟ್ರೀಯ ಉದ್ಯಾನವನ
- ಮುಂಬೈ , ಮಹಾರಾಷ್ಟ್ರ
14.ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
- ನೈನಿತಾಲ್ , ಉತ್ತರಾಂಚಲ
15.ವೈಲ್ಡ್ ಯಾಸ್ ವನ್ಯಧಾಮ
- ಕಛ, ಗುಜರಾತ್.
16.ದಾಲ್ಮ ವನ್ಯಧಾಮ
- ಸಿಂಗಭೂಂ, ಜಾರ್ಖಂಡ್.
17.ಗಾಂಧೀ ಸಾಗರ ಅರಣ್ಯಧಾಮ
- ಮಾನ್ಡಸೂರು,ಮಧ್ಯಪ್ರದೇಶ್
18.ಗೌತಮ್ ಬುದ್ದ ವನ್ಯಧಾಮ
- ಗಯಾ, ಬಿಹಾರ.
19.ಹಜಾರಿಬಾಗ್ ಅರಣ್ಯ ಧಾಮ
- ಹಜಾರಿ ಬಾಗ್ , ಜಾರ್ಖಂಡ್.
20.ಕಾಜೀರಂಗ ರಾಷ್ಟೀಯ ಉದ್ಯಾನವನ
- ಜೋರಾಹ್ಟ್,ಅಸ್ಸಾಂ
21.ನಾವೆಗೋನ್ ರಾಷ್ಟೀಯ ಉದ್ಯಾನವನ
- ಭಂಡಾರ,
ಮಹಾರಾಷ್ಟ್ರ
22.ಪಚಮಾರಿ ವನ್ಯಧಾಮ
- ಹೊಶಾನ್ಗಬಾದ್, ಮಧ್ಯಪ್ರದೇಶ್.
23.ಶಿಕಾರಿ ದೇವಿ ವನ್ಯಧಾಮ
- ಮಂಡಿ, ಹಿಮಾಚಲ ಪ್ರದೇಶ.
24.ಶಿವಪುರಿ ರಾಷ್ಟೀಯ ಉದ್ಯಾನವನ
- ಶಿವಪುರಿ , ಮಧ್ಯ ಪ್ರದೇಶ.
25.ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ
- 24 ಪರಗಣಗಳು , ಪಶ್ಚಿಮ ಬಂಗಾಳ.
26.ತಾದ್ವಾಯಿ ವನ್ಯಧಾಮ
- ವಾರಂಗಲ್,ಆಂದ್ರಪ್ರದೇಶ.
27.ಘಾನ ಪಕ್ಷಿಧಾಮ
- ಭರತ್ ಪುರ ,ರಾಜಸ್ಥಾನ.
28.ದುದ್ವಾ ರಾಷ್ಟ್ರೀಯ ಉದ್ಯಾನವನ
- ತೆರಾಯಿ, ಉತ್ತರ ಪ್ರದೇಶ.
29.ಇಂತಗ್ಕಿ ವನ್ಯಧಾಮ
- ಕೊಹಿಮಾ ,ನಾಗಾಲ್ಯಾಂಡ್.
30.ತಾನ್ಸ್ ಅರಣ್ಯಧಾಮ
- ಧಾನೆ, ಮಹಾರಾಷ್ಟ್ರ
*🌷🌷 ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ* 🌷🌷
ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ.
• ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್.
• ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್.
• ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್.
• HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್.
• ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್.
• BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ
ಬ್ಯಾಂಕ್.
• HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್.
• CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.
• ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್.
• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್.
• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್.
• ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್.
• ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.
ಕರ್ನಾಟಕದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ
• ದಕ್ಷಿಣ ಕನ್ನಡ & ಉಡುಪಿ : ಭಾರತದ ಬ್ಯಾಂಕುಗಳ ತೊಟ್ಟಿಲು ಎಂದು ಕರೆಯುತ್ತಾರೆ.
• ಸಿಂಡಿಕೇಟ್ ಬ್ಯಾಂಕ್ : ಕರ್ನಾಟಕದ ಅತಿದೊಡ್ಡ ಬ್ಯಾಂಕ್.
• ಚಿತ್ರದುರ್ಗ ಬ್ಯಾಂಕ್ : ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್.
ರಾಷ್ಟ್ರೀಕೃತಗೊಂಡ ಕರ್ನಾಟಕದ ಬ್ಯಾಂಕುಗಳು
1. ಕೆನರಾ ಬ್ಯಾಂಕ್
2. ಕಾರ್ಪೋರೇಷನ್ ಬ್ಯಾಂಕ್.
3. ಸಿಂಡಿಕೇಟ ಬ್ಯಾಂಕ್.
4. ವಿಜಯಾ ಬ್ಯಾಂಕ್.
5. ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್
ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯೆತೇ...
🌺🔴 ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು 🔴🌺
1. ಅಮೇರಿಕಾ :
a. ಮೂಲಭೂತ ಹಕ್ಕುಗಳು.
b. ಉಪರಾಷ್ಟ್ರಪತಿ.
c. ನ್ಯಾಯಾಂಗ ವ್ಯವಸ್ಥೆ.
2. ರಷ್ಯಾ :
a. ಮೂಲಭೂತ ಕರ್ತವ್ಯಗಳು.
3. ಬ್ರಿಟನ್ :
a. ಏಕ ನಾಗರಿಕತ್ವ.
b. ಸಂಸದೀಯ ಸರ್ಕಾರ.
4. ಐರ್ಲೆಂಡ್(ಐರಿಷ್) :
a. ರಾಜ್ಯ ನಿರ್ದೇಶಕ ತತ್ವಗಳು.
5. ಜರ್ಮನಿ :
a. ತುರ್ತು ಪರಿಸ್ಥಿತಿಗಳು.
6. ಕೆನಡಾ :
a. ಒಕ್ಕೂಟ ಸರ್ಕಾರ.
b. ಸಂಯುಕ್ತ ಸರ್ಕಾರ.
7. ಆಸ್ಟ್ರೇಲಿಯಾ :
a. ಸಮವರ್ತಿ ಪಟ್ಟಿಗಳು.
8. ದಕ್ಷಿಣ ಆಫ್ರಿಕಾ :
a. ಸಂವಿಧಾನದ ತಿದ್ದುಪಡಿಗಳು.
*" ಕರ್ನಾಟಕದಲ್ಲಿ ಎಷ್ಟು ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ? "*
ಉ -: ಆರು ಬಾರಿ(6)
*"ಯಾವಾವು ವರ್ಷಗಳು"*
1) 19-ಮಾರ್ಚ್-1971
20- ಮಾರ್ಚ್-1972
2) 31- ಡಿಸೆಂಬರ್-1977
28- ಫೇಬ್ರವರಿ-1977
3) 21-ಏಫ್ರೀಲ್-1989
30-ನವೆಂಬರ್-1989
4) 10- ಆಕ್ಟೋಬರ್-1990
17- ಆಕ್ಟೋಬರ್-1990
5) 9- ಆಕ್ಟೋಬರ್-2007
11-ನವ್ಹೆಂಬರ್-2007
6) 20- ನವ್ಹೆಂಬರ್-2007
29-ಮೇ-2007
#ರಾಜ್ಯಗಳು_ಅಸ್ತಿತ್ವಕ್ಕೆ_ಬಂದ_ದಿನಗಳು
*೧-ಆಂದ್ರ ಪ್ರದೇಶ ೧-೧-೧೯೫೩*
*೨-ಉತ್ತರ ಪ್ರದೇಶ ೨೬-೦೧-೧೯೫೩*
*೩-ಒರಿಸ್ಸ ೧೯-೮೧೯೫೩*
*೪-ಕೇರಳ. ೧-೧೧-೧೯೫೩*
*೫-ಮಧ್ಯ ಪ್ರದೇಶ. ೧-೧೧-೧೯೫೩*
*೬-ಅಸ್ಸಾಂ ೧-೧೧-೧೯೫೩*
*೭-ಬಿಹಾರ. ೧-೧೧-೧೯೫೩*
*೮-ರಾಜಸ್ಥಾನ. ೧-೧೧-೧೯೫೩*
*೯-ಕರ್ನಾಟಕ. ೧-೧೧-೧೯೫೬*
*೧೦-ಪಶ್ಚಿಮ ಬಂಗಾಳ೧-೧೧-೧೯೫೬*
*೧೧-ತಮಿಳುನಾಡು ೨೬-೧೧-೧೯೫೬*
*೧೨-ಜಮ್ಮು ಕಾಶ್ಮೀರ ೧೬-೧-೧೯೫೭*
*೧೩-ಗುಜರಾತ್ ೧-೫-೧೯೬೦*
*೧೪-ಮಹಾರಾಷ್ಟ್ರ ೧-೫-೧೯೬೦*
*೧೫-ನಾಗಾಲ್ಯಾಂಡ್ ೧-೧೨-೧೯೬೩*
*೧೬-ಹರಿಯಾಣ. ೧-೧೧-೧೯೬೬*
*೧೭-ಪಂಜಾಬ್ ೧-೧೧-೧೯೬೬*
*೧೮-ಹಿಮಾಚಲ ಪ್ರದೇಶ ೨೫-೧-೧೯೭೧*
*೧೯-ಮಣಿಪುರ ೧-೧-೧-೧೯೭೨*
*೨೦-ತ್ರಿಪುರ ೨೧-೧-೧೯೭೨*
*೨೧-ಮೇಘಾಲಯ ೨೧-೧-೧೯೭೨*
*೨೨-ಸಿಕ್ಕಿಂ ೨೬-೪-೧೯೭೫*
*೨೩-ಅರುಣಾಚಲ ಪ್ರದೇಶ ೨೦-೧-೧೯೮೭*
*೨೪-ಮೀಝೊರಾಂ ೨೦-೧-೧೯೮೭*
*೨೫-ಗೋವಾ ೩೦-೫-೧೯೮೭*
*೨೬-ಛತ್ತೀಸ್ಗಢ. ೧-೧೧-೨೦೦೦*
*೨೭-ಉತ್ತರಖಂಡ ೯-೧೧-೨೦೦೦*
*೨೮-ಜಾರ್ಖಂಡ್ ೧೫-೧೧-೨೦೦೦*
*೨೯-ತೆಲಂಗಾಣ ೨-೬-೨೦೧೪*
No comments:
Post a Comment