ಅಧ್ಯಾಯ 1. ಭಾರತಕ್ಕೆ ಯುರೋಪಿಯನ್ನರ ಆಗಮನ
ಭಾರತಕ್ಕೆ ಯೂರೋಪಿಯನ್ನರ ಆಗಮನ.
1. ಹಿನ್ನಲೆ.
- ಪ್ರಾಚೀನ ಕಾಲದಿಂದಲೂ ಗ್ರೀಸ್, ಇಟಲಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ವ್ಯಾಪಾರಸ್ಥರು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗದಲ್ಲಿ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ವ್ಯಾಪಾರ ಮಾಡುತ್ತಿದ್ದರು.
- ಕಾನ್ನ್ ಸ್ಟಾಂಟಿನೋಪಲ್ ಪಥನ (ಇಂದಿನ ಇಸ್ಥಾಂಬುಲ್)
- ಜ್ಞಾನ ಪುನುರುಜ್ಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ – ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ನಾವಿಕರಿಗೆ ಸಹಾಯಕವಾದವು.
- ಮಧ್ಯಯುಗದಲ್ಲಿ ಭಾರತ & ಯುರೋಪಿನ ವ್ಯಾಪಾರವು ಪರ್ಶಿಯನ್ ಕೊಲ್ಲಿ, ಕೆಂಪು ಸಮುದ್ರ & ಭಾರತದ ವಾಯುವ್ಯ ಪ್ರದೇಶಗಳ ಮೂಲಕ ನಡೆಯುತ್ತಿತ್ತು. ಮೆಡಿಟೇರಿಯನ್ ಹಾಗೂ ಯುರೋಪಿನ ವ್ಯಾಪಾರವು ಇಟಲಿಯ ಏಕಸ್ವಾಮ್ಯತೆಗೆ ಒಳಪಟ್ಟಿತ್ತು. ಕ್ರಿಶ 1400ರ ಹೊತ್ತಿಗೆ ಈ ವ್ಯಾಪಾರವು ಅತ್ಯಂತ ಲಾಭದಾಯಕವಾಗಿತ್ತು.ಇಟಲಿಯ ಏಕಸ್ವಾಮ್ಯವನ್ನು ಮುರಿಯಲು ಪಶ್ಚಿಮ ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕಲು ಪ್ರಯತ್ನಿಸಿದರು.
2. ಭಾರತಕ್ಕೆ ಬಂದ ಯುರೋಪಿಯನ್ನರು:
- ಪೋರ್ಚುಗೀಸರು
- ಡಚ್ಚರು
- ಪ್ರೆಂಚರು.
3. ಕರ್ನಾಟಿಕ ಯುದ್ದಗಳು:
3.1 ಒಂದನೇಯ ಕರ್ನಾಟಿಕ ಯುದ್ದ.
3.2 2ನೇಯ ಕರ್ನಾಟಿಕ ಯುದ್ದ.
3.3 3ನೇಯ ಕರ್ನಾಟಿಕ ಯುದ್ದ.
- 3ನೇ ಕರ್ನಾಟಿಕ್ ಯುದ್ಧವು ಬ್ರಿಟಿµರು & ಪ್ರೆಂಚರ ನಡುವೆ ನಡೆಯಿತು.
- ಈ ಯುದ್ಧದಲ್ಲಿ ಪ್ರೆಂಚರು ಸಂಪೂರ್ಣವಾಗಿ ಸೋತರು.
- ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಇಂಗ್ಲಿಷರ ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂದಿರುಗಿಸಿದರು.
- ಆದಾಗ್ಯೂ ಇನ್ನು ಮುಂದೆ ಫ್ರೆಂಚರು ಕೋಟೆಗಳನ್ನು ಕಟ್ಟಿ ರಕ್ಷಿಸಿಕೊಳ್ಳುವಂತಿರಲಿಲ್ಲ. ಅವು ಕೇವಲ ವ್ಯಾಪಾರಿ ಕೇಂದ್ರವಾಗಿ ಅಷ್ಟೆ ಕಾರ್ಯ ನಿರ್ವಹಿಸಬೇಕಿತ್ತು.
3.4 ಪ್ರೆಂಚ್ ರ, ಅವನತಿಗೆ ಕಾರಣ -ಪರಿಣಾಮಗಳು.
4. ಭಾರತದಲ್ಲಿ ಅಧಿಪತ್ಯ ಸ್ಥಾಪನೆಗಾಗಿ ನಡೆದ ಹೋರಾಟ:
4.1 ಪ್ಲಾಸಿಕದನ. (ಪ್ಲಾಸಿ ಪ್ರದೇಶ)
ಕ್ರಿಶ 1757 ಜೂನ್ 23 ರಂದು ಬಂಗಾಳದ ನವಾಬ ಸಿರಾಜುದ್ದೌಲ್ ಮತ್ತು ಇಂಗ್ಲಿಷರ ನಡುವೆ ನಡೆಯಿತು. ಪ್ಲಾಸಿ ಕದನದ ಫಲಿತಾಂಶಗಳೆಂದರೆ –
• ಸಿರಾಜುದ್ದೌಲ್ ಕದನದಲ್ಲಿ ಕೊಲ್ಲಲ್ಪಟ್ಟನು.
• ಬ್ರಿಟಿಷರಿಗೆ ಸಹಕರಿಸಿದ ಮೀರ್ಜಾಫರ್ನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿದರು.
• ಇಂಗ್ಲಿಷರು ಮೀರ್ಜಾಫರ್ನಿಂದ 24 ಪರಗಣಗಳ ಜಮಿನ್ದಾರಿ ಹಕ್ಕನ್ನು ಪಡೆದುಕೊಂಡು ಅತ್ಯಂತ ಪ್ರಭಲರಾದರು.
• ಸಿರಾಜುದ್ದೌಲ್ ಕದನದಲ್ಲಿ ಕೊಲ್ಲಲ್ಪಟ್ಟನು.
• ಬ್ರಿಟಿಷರಿಗೆ ಸಹಕರಿಸಿದ ಮೀರ್ಜಾಫರ್ನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿದರು.
• ಇಂಗ್ಲಿಷರು ಮೀರ್ಜಾಫರ್ನಿಂದ 24 ಪರಗಣಗಳ ಜಮಿನ್ದಾರಿ ಹಕ್ಕನ್ನು ಪಡೆದುಕೊಂಡು ಅತ್ಯಂತ ಪ್ರಭಲರಾದರು.
4.2 ಬಕ್ಸಾರ್ಕದನ
ಇಂಗ್ಲಿಷರ ಹಿಡಿತದಿಂದ ಹೊರಬರಲು ಮೀರಕಾಸಿಂ ಪ್ರಯತ್ನಿಸಿದಾಗ ಇಂಗ್ಲಿಷರು ಅವನನ್ನು ಪದಚ್ಯುತಗೊಳಿಸಿ ಮೀರಜಾಫರನನ್ನು ಮತ್ತೆ ಬಂಗಾಳದ ನವಾಬನನ್ನಾಗಿ ಮಾಡಿದರು. ಕೋಪಗೊಂಡ ಮೀರಕಾಸಿಂನು ಮೊಘಲ್ ಚಕ್ರವರ್ತಿ ಷಾ ಅಲಂ, ಔದ್ನ ನವಾಬ ಷುಜಾ ಉದ್ದೌಲರೊಡನೆ ತ್ರಿಮೈತ್ರಿಕೂಟ ಒಪ್ಪಂದ ಮಾಡಿಕೊಂಡು ಇಂಗ್ಲಿಷರ ವಿರುದ್ಧ 1764 ರಲ್ಲಿ ದಾಳಿಮಾಡಿದನು. ಈ ಯುದ್ದದಲ್ಲಿ ಮೀರ್ಕಾಸಿಮ್ನ ಒಕ್ಕೂಟ ಸೈನ್ಯ ಸೋಲು ಅನುಭವಿಸಿತು. ಈ ಕದನದ ಪರಿಣಾಮವಾಗಿ ಬಿಹಾರ, ಒರಿಸ್ಸಾ ಮತ್ತು ಬಂಗಾಳ ಪ್ರಾಂತ್ಯಗಳು ಇಂಗ್ಲಿಷರ ವಶವಾದವು.
5. ರಾಬರ್ಟ್ಕ್ಲೈವ್ ಮತ್ತು ಡುಪ್ಲೆ.
1765 ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡ ರಾಬರ್ಟಕ್ಲೈವ್ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು. ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು. ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ - ಸರ್ಕಾರವೆಂದು ಕರೆಯಲಾಗಿದೆ. ಮೀರ್ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದ್ದರಿಂದ ಅವನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದ ಪ್ರದೇಶಗಳ ಇಂಗ್ಲಿಷರು ಮೀರ್ಜಾಫರನನ್ನು ಕೆಳಗಿಳಿಸಿ ಮೀರ್ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದರು. ಇದಕ್ಕೆ ಪ್ರತಿಯಾಗಿ ಅವನು ಬರ್ದವಾನ್, ಮಿಡ್ನಾಪುರ ಮತ್ತು ಚಿತ್ತಗಾಂಗ್ ಪ್ರದೇಶಗಳನ್ನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದನು.
ಉದ್ದೀಷ್ಠವಾರು ಪ್ರಶ್ನೆಗಳು ಮತ್ತು ಉತ್ತರಗಳು
1. ಜ್ಞಾನ:
1.1 ಬಹು ಆಯ್ಕೆ
1. ಹೊಸ ಭೂ ಪ್ರದೇಶಗಳನ್ನು ಅನ್ವೇಷಿಸಲು ಪ್ರೋತ್ಸಾಹ ನೀಡಿದ ರಾಷ್ಟ್ರಗಳು
ಉ. ಎ) ಸ್ಪೇನ್ ಮತ್ತು ಇಟಲಿ ಬಿ) ಪೋರ್ಚುಗಲ್ ಮತ್ತು ಬ್ರಿಟನ್
ಸಿ) ಸ್ಪೇನ್ ಮತ್ತು ಪೋರ್ಚುಗಲ್ ಡಿ) ಬ್ರಿಟನ್ ಮತ್ತು ಫ್ರಾನ್ಸ್
2. ಪ್ಲಾಸಿಕದನ ನಡೆದ ವರ್ಷ.....
ಉ. ಎ) 1857 ಬಿ) 1758 ಸಿ) 1757 ಡಿ) 1775
3. ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೈನ್ಯದ ನಾಯಕತ್ವವನ್ನು ವಹಿಸಿದವರು.
ಉ. ಎ) ಡೂಪ್ಲೆ ಬಿ) ಸರ್ /ರ್ಕೂಕ್ ಸಿ) ರಾಬರ್ಕ್ಕ್ಲೆ¿ೈವ್ ಡಿ) ಲಾರ್ಡ್ವೆಲ್ಲೆಸ್ಲಿ
4. ಪ್ಲಾಸಿಕದನದಲ್ಲಿ ಬ್ರಿಟಿಷ್ ಸೈನ್ಯದ ನಾಯಕತ್ವವನ್ನು ವಹಿಸಿದವರು
ಉ. ಎ) ಸರ್ /ರ್ಕೂಕ್ ಬಿ) ರಾಬರ್ಕ್ಕ್ಲೆ¿ೈವ ಸಿ) ಲಾರ್ಡ್ವೆಲ್ಲೆಸ್ಲಿ ಡಿ) ಲಾರ್ಡ್ಡಾಲ್ಹೌಸಿ
5. ಬಂಗಾಳದಲ್ಲಿ ದ್ವಿ ಸರ್ಕಾರವನ್ನು ಜಾರಿಗೆ ತಂದವರು
ಉ. ಎ) ಸಿರಾಜುದ್ದೌಲ ಬಿ) ಡೂಪ್ಲೆ ಸಿ) ರಾಬರ್ಕ್ಕ್ಲೆ¿ೈವ್ ಡಿ) ಮೀರ್ಜಾಫರ್
6. ವಾಸ್ಕೋಡಿಗಾಮನು ಭಾರತದ ಈ ಪ್ರದೇಶಕ್ಕೆ ಬಂದಿಳಿದನು
ಉ. ಎ) ಕಣಾ£ನೂರು ಬಿ) ಕಲ್ಲಿಕೋಕೆ ಸಿ) ಮಾಹೆ ಡಿ) ಕೊಚ್ಚಿನ್
2.2 ಒಂದು ಅಂಕದ ಪ್ರಶ್ನೆಗಳು :
- 17ನೇ ಶತಮಾನದವರಗೆ ಭಾರತದಲ್ಲಿ ಯುರೋಪಿನ ವ್ಯಾಪಾರವು ಯಾರ ಏಕಸ್ವಾಮ್ಯತೆಗೆ ಒಳಪಟ್ಟಿತ್ತು. ? -ಪೋರ್ಚುಗೀಸರು
- ಕರ್ನಾಟಿಕ್ ಯುದ್ಧಗಳು ಯಾವ ಯೂರೋಪಿಯನ್ನರ ನಡುವೆ ನಡೆದವು ? - ಇಂಗ್ಲಿಷರ ಮತ್ತು ಪ್ರೆಂಚರ ನಡುವೆ ನಡೆದವು.
- ಪ್ರೆಂಚರನ್ನು ವಾಂಡಿವ ಕದನದಲ್ಲಿ ಸೋಲಿಸಿದ ಇಂಗ್ಲಿಷರ ಸೇನಾಧಿಕಾರಿ ಯಾರು ? - ಸರ್ ಐರ್ಕೂಟ.
- ಪ್ಲಾಸಿಕದನದಲ್ಲಿ ಇಂಗ್ಲಿಷ ಸೇನೆಯ ನೇತೃತ್ವವಹಿಸಿದ್ದವನು ಯಾರು ? - ರಾಬರ್ಟಕ್ಲೈವ್.
- ಬಂಗಾಳದಲ್ಲಿ ದ್ವಿ-ಸರಕಾರವನ್ನು ಜಾರಿಗೆ ತಂದವನು ಯಾರು ? - ರಾಬರ್ಟಕ್ಲೈವ್
- ಕ್ರಿಶ 1498 ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದನು ರ್ಚುಗೀಸ್ ನಾವಿಕ ಯಾರು ? - ವಾಸ್ಕೋಡಿಗಾಮ
- ವಾಸ್ಕೋಡಿಗಾಮನು ಭಾರತದ ಯಾವ ಪ್ರದೇಶಕ್ಕೆ ಮೊದಲು ಬಂದು ತಲುಪಿದನು ? - ಕಲ್ಲಿಕೋಟೆಗೆ (calicut)
- ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ನ್ನು ಯಾವ ವರ್ಷ ವಶಪಡಿಸಿಕೊಂಡರು ? - ಕ್ರಿಶ 1453 ರಲ್ಲಿ
- ಮೊಘಲ್ ಚಕ್ರವರ್ತಿಯಾದ ಫರೂಕ್ ಸಿಯಾರನು ಕಲ್ಕತ್ತಾ ಸಮೀಪದ ಕೆಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದನು.
- ಮೊದಲ ಕರ್ನಾಟಿಕ್ ಯುದ್ದದ ಸಂದರ್ಭದಲ್ಲಿ ಇದ್ದ ಕರ್ನಾಟಿಕ್ದ ನವಾಬ ಯಾರು ? - ಅನ್ವರುದ್ದೀನ್.
- ಇಂಗ್ಲಿಷರು : ರಾಬರ್ಟಕ್ಲೈವ್ : : ಪ್ರೆಂಚರು : ಡೂಪ್ಲೆ.
- ಬ್ರಿಟಿಷರ ಸೇನಾಮುಖಂಡನಾಗಿದ್ದ ಸರ್ ಐರ್ಕೂಟ್ನು ವಾಂಡಿವಾಷ ಕದನ ದಲ್ಲಿ ಪ್ರೆಂಚರನ್ನು ಸಂಪೂರ್ಣವಾಗಿ ಸೋಲಿಸಿದನು.
- ಸಿರಾಜುದ್ದೌಲನ ನಂತರ ಬಂಗಾಳದ ನವಾಬನಾದವನು ಯಾರು ? - ಮೀರ್ಜಾಫರ್
- ಮೀರಜಾಫರನ ನಂತರ ಬಂಗಾಳದ ನವಾಬನಾದವನು ಯಾರು ? - ಮೀರ್ಕಾಸಿಂ
- ಪ್ಲಾಸಿ ಕದನ : 1757 : : ಬಕ್ಸಾರ ಕದನ : 1764
1.3 ಎರಡು ಅಂಕದ ಪ್ರಶ್ನೆಗಳು :
1.4 ಮೂರು ಅಂಕದ ಪ್ರಶ್ನೆಗಳು :
1.5 ನಾಲ್ಕು ಅಂಕದ ಪ್ರಶ್ನೆಗಳು
2. ತಿಳುವಳಿಕೆ:
2.1 ಬಹು ಆಯ್ಕೆ :
2.2 ಒಂದು ಅಂಕದ ಪ್ರಶ್ನೆಗಳು :
2.3 ಎರಡು ಅಂಕದ ಪ್ರಶ್ನೆಗಳು :
1. ಪ್ರಾರಂಭದಲ್ಲಿ ಭಾರತದೊಂದಿಗೆ ಯುರೋಪಿಯನ್ನರ ವ್ಯಾಪಾರ ಹೇಗೆ ನಡೆಯುತ್ತಿತ್ತು?
ಪ್ರಾಚೀನ ಕಾಲದಿಂದಲೂ ಗ್ರೀಸ್, ಇಟಲಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ವ್ಯಾಪಾರಸ್ಥರು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗದಲ್ಲಿ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ವ್ಯಾಪಾರ ಮಾಡುತ್ತಿದ್ದರು.
2. ದ್ವಿ - ಸರಕಾರ ಪದ್ಧತಿಯನ್ನು ವಿವರಿಸಿರಿ.
• 1765 ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡ ರಾಬರ್ಟಕ್ಲೈವ್ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು.
• ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು.
• ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ - ಸರ್ಕಾರವೆಂದು ಕರೆಯಲಾಗಿದೆ.
3. ಮೀರ್ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದ್ದರಿಂದ ಅವನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದ ಪ್ರದೇಶಗಳಾವವು?
ಇಂಗ್ಲಿಷರು ಮೀರ್ಜಾಫರನನ್ನು ಕೆಳಗಿಳಿಸಿ ಮೀರ್ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದರು. ಇದಕ್ಕೆ ಪ್ರತಿಯಾಗಿ ಅವನು ಬರ್ದವಾನ್, ಮಿಡ್ನಾಪುರ ಮತ್ತು ಚಿತ್ತಗಾಂಗ್ ಪ್ರದೇಶಗಳನ್ನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದನು.
4. 3ನೇ ಕರ್ನಾಟಿಕ್ ಯುದ್ಧದ ಪರಿಣಾಮಗಳೇನು?
• 3ನೇ ಕರ್ನಾಟಿಕ್ ಯುದ್ಧವು ಬ್ರಿಟಿµರು & ಪ್ರೆಂಚರ ನಡುವೆ ನಡೆಯಿತು.
• ಈ ಯುದ್ಧದಲ್ಲಿ ಪ್ರೆಂಚರು ಸಂಪೂರ್ಣವಾಗಿ ಸೋತರು.
• ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಇಂಗ್ಲಿಷರ ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂದಿರುಗಿಸಿದರು.
• ಆದಾಗ್ಯೂ ಇನ್ನು ಮುಂದೆ ಫ್ರೆಂಚರು ಕೋಟೆಗಳನ್ನು ಕಟ್ಟಿ ರಕ್ಷಿಸಿಕೊಳ್ಳುವಂತಿರಲಿಲ್ಲ. ಅವು ಕೇವಲ ವ್ಯಾಪಾರಿ ಕೇಂದ್ರವಾಗಿ ಅಷ್ಟೆ ಕಾರ್ಯ ನಿರ್ವಹಿಸಬೇಕಿತ್ತು.
3. ಮೀರ್ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದ್ದರಿಂದ ಅವನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದ ಪ್ರದೇಶಗಳಾವವು?
ಇಂಗ್ಲಿಷರು ಮೀರ್ಜಾಫರನನ್ನು ಕೆಳಗಿಳಿಸಿ ಮೀರ್ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದರು. ಇದಕ್ಕೆ ಪ್ರತಿಯಾಗಿ ಅವನು ಬರ್ದವಾನ್, ಮಿಡ್ನಾಪುರ ಮತ್ತು ಚಿತ್ತಗಾಂಗ್ ಪ್ರದೇಶಗಳನ್ನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದನು.
4. 3ನೇ ಕರ್ನಾಟಿಕ್ ಯುದ್ಧದ ಪರಿಣಾಮಗಳೇನು?
• 3ನೇ ಕರ್ನಾಟಿಕ್ ಯುದ್ಧವು ಬ್ರಿಟಿµರು & ಪ್ರೆಂಚರ ನಡುವೆ ನಡೆಯಿತು.
• ಈ ಯುದ್ಧದಲ್ಲಿ ಪ್ರೆಂಚರು ಸಂಪೂರ್ಣವಾಗಿ ಸೋತರು.
• ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಇಂಗ್ಲಿಷರ ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂದಿರುಗಿಸಿದರು.
• ಆದಾಗ್ಯೂ ಇನ್ನು ಮುಂದೆ ಫ್ರೆಂಚರು ಕೋಟೆಗಳನ್ನು ಕಟ್ಟಿ ರಕ್ಷಿಸಿಕೊಳ್ಳುವಂತಿರಲಿಲ್ಲ. ಅವು ಕೇವಲ ವ್ಯಾಪಾರಿ ಕೇಂದ್ರವಾಗಿ ಅಷ್ಟೆ ಕಾರ್ಯ ನಿರ್ವಹಿಸಬೇಕಿತ್ತು.
2.4 ಮೂರು ಅಂಕದ ಪ್ರಶ್ನೆಗಳು :
1. ಪ್ಲಾಸಿ ಕದನವು ಯಾವಾಗ, ಯಾರ ಯಾರ ನಡುವೆ ನಡೆಯಿತು? ಪ್ಲಾಸಿ ಕದನದ ಫಲಿತಾಂಶಗಳೇನು?
ಕ್ರಿಶ 1757 ಜೂನ್ 23 ರಂದು ಬಂಗಾಳದ ನವಾಬ ಸಿರಾಜುದ್ದೌಲ್ ಮತ್ತು ಇಂಗ್ಲಿಷರ ನಡುವೆ ನಡೆಯಿತು.
ಪ್ಲಾಸಿ ಕದನದ ಫಲಿತಾಂಶಗಳೆಂದರೆ –
• ಸಿರಾಜುದ್ದೌಲ್ ಕದನದಲ್ಲಿ ಕೊಲ್ಲಲ್ಪಟ್ಟನು.
• ಬ್ರಿಟಿಷರಿಗೆ ಸಹಕರಿಸಿದ ಮೀರ್ಜಾಫರ್ನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿದರು.
• ಇಂಗ್ಲಿಷರು ಮೀರ್ಜಾಫರ್ನಿಂದ 24 ಪರಗಣಗಳ ಜಮಿನ್ದಾರಿ ಹಕ್ಕನ್ನು ಪಡೆದುಕೊಂಡು ಅತ್ಯಂತ ಪ್ರಭಲರಾದರು.
2.5 ನಾಲ್ಕು ಅಂಕದ ಪ್ರಶ್ನೆಗಳು
3. ಅನ್ವಯ:
3.1 ಬಹು ಆಯ್ಕೆ :
html>
3.3 ಎರಡು ಅಂಕದ ಪ್ರಶ್ನೆಗಳು :
1. “ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ.
ಜ್ಞಾನ ಪುನುರುಜ್ಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ – ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ನಾವಿಕರಿಗೆ ಸಹಾಯಕವಾದವು.
3.4 ಮೂರು ಅಂಕದ ಪ್ರಶ್ನೆಗಳು :
1. ಭಾರತದಲ್ಲಿ ಇಂಗ್ಲಿಷರ ಸಾಮ್ರಾಜ್ಯದ ಒಡೆಯರಾಗಲು ಅವರ ರಾಜಕೀಯ ಮುತ್ಸದ್ದಿತನ ಮತ್ತು ಕುಟಿಲತೆಯೇ ಕಾರಣ ಈ ಹೇಳಿಕೆಯನ್ನು ಸಮರ್ಥಿಸಿ.
• ಇಂಗ್ಲಿಷರ ವ್ಯಾಪಾರಿಗಳು ಸಾಮ್ರಾಜ್ಯದೊಡೆಯರಾದದ್ದು ಕೇವಲ ಸೈನ್ಯ ಬಲದಿಂದಲ್ಲ.
• ಬದಲಿಗೆ ರಾಜಕೀಯ ಮುತ್ಸದ್ದಿತನ ಮತ್ತು ಕುಟಿಲತೆಯನ್ನು ಉಪಯೋಗಿಸಿದರು.
• ಹೇಗೆಂದರೆ ಭಾರತೀಯ ರಾಜರಲ್ಲಿದ್ದ ಅನೈಕ್ಯತೆ & ಆಂತರಿಕ ಕಲಹಗಳನ್ನು ಉಪಯೋಗಿಸಿ ಒಬ್ಬರ ಮೇಲೆ ಒಬ್ಬರನ್ನು ಮೇಲೆತ್ತಿ ಅವರಲ್ಲಿಯೇ ಒಡಕನ್ನುಂಟು ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು.
2. 'ಕರ್ನಾಟಿಕ್ ಯುದ್ಧಗಳು, ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು ಸಹಾಯಕವಾದವು' ಎಂಬುದನ್ನು ಸಮರ್ಥಿಸಿ.
• ಮೊದಲನೇ ಕರ್ನಾಟಿಕ್ ಯುದ್ಧದಲ್ಲಿ ಇಂಗ್ಲಿಷರು ಸೋತರೂ, ಮದ್ರಾಸ್ ಒಪ್ಪಂದದಿಂದ ಪ್ರೆಂಚರು ಮದ್ರಾಸನ್ನು ಇಂಗ್ಲಿಷರಿಗೆ ಬಿಟ್ಟುಕೊಟ್ಟರು.
• ಎರಡನೇ ಕರ್ನಾಟಿಕ್ ಯುದ್ಧದಲ್ಲಿ ಪ್ರೆಂಚರ ಬೆಂಬಲಿತ ಚಂದಾಸಾಹೇಬನನ್ನು ಇಂಗ್ಲಿಷರು ತಿರುಚಿನಾಪಳ್ಳಿಯಲ್ಲಿ ಕೊಂದು ಆರ್ಕಾಟನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
• ಮೂರನೇ ಕರ್ನಾಟಿಕ್ ಯುದ್ಧದ ನಿರ್ಣಾಯಕ ಕದನವಾದ ವಾಂಡಿವಾಷ ಕದನದಲ್ಲಿ ಪ್ರೆಂಚರು ಪೂರ್ಣವಾಗಿ ಸೋತು ಭಾರತದಲ್ಲಿ ತಮ್ಮ ಪ್ರಭಾವ ಕಳೆದುಕೊಂಡರು.
• ಈ ರೀತಿ ಕರ್ನಾಟಿಕ್ ಯುದ್ಧಗಳು ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು ಸಹಾಯ ಮಾಡಿದವು.
5. ಪಶ್ಚಿಮ ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕುವ ಪ್ರಯತ್ನಕ್ಕೆ ಕಾರಣವೇನು?
• ಮಧ್ಯಯುಗದಲ್ಲಿ ಭಾರತ & ಯುರೋಪಿನ ವ್ಯಾಪಾರವು ಪರ್ಶಿಯನ್ ಕೊಲ್ಲಿ, ಕೆಂಪು ಸಮುದ್ರ & ಭಾರತದ ವಾಯುವ್ಯ ಪ್ರದೇಶಗಳ ಮೂಲಕ ನಡೆಯುತ್ತಿತ್ತು.
• ಮೆಡಿಟೇರಿಯನ್ ಹಾಗೂ ಯುರೋಪಿನ ವ್ಯಾಪಾರವು ಇಟಲಿಯ ಏಕಸ್ವಾಮ್ಯತೆಗೆ ಒಳಪಟ್ಟಿತ್ತು.
• ಕ್ರಿಶ 1400ರ ಹೊತ್ತಿಗೆ ಈ ವ್ಯಾಪಾರವು ಅತ್ಯಂತ ಲಾಭದಾಯಕವಾಗಿತ್ತು.
• ಇಟಲಿಯ ಏಕಸ್ವಾಮ್ಯವನ್ನು ಮುರಿಯಲು ಪಶ್ಚಿಮ ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ
ಮಾರ್ಗವನ್ನು ಹುಡುಕಲು ಪ್ರಯತ್ನಿಸಿದರು.
6. ಯುರೋಪಿಯನ್ನರಿಗೆ ಭಾರತದ ಸಾಂಬಾರ ಪದಾರ್ಥಗಳು ಬಹಳ ಪ್ರಿಯವಾಗಿದ್ದವು ಎಂಬುದನ್ನು ಹೇಗೆ ಹೇಳುವಿರಿ.
• ಪ್ರಾಚೀನ ಕಾಲದಿಂದಲೂ ಭಾರತ ಹಾಗೂ ಯುರೋಪಿನ ಮಧ್ಯವಾಣಿಜ್ಯ ಸಂಬಂಧಗಳು ಬೆಸೆದುಕೊಂಡಿದ್ದವು.
• ಪ್ರಮುಖವಾಗಿ ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಇತ್ಯಾದಿ
• ವಸ್ತುಗಳಿಗೆ ಯುರೋಪಿನ ಜನರಿಂದ ಯಥೇಚ್ಛ ಬೇಡಿಕೆಯಿತ್ತು.
• ಈ ವಸ್ತುಗಳನ್ನು ಯುರೋಪಿನ ಗ್ರೀಕ್ & ರೋಮನ್ ಸಾಮ್ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿತ್ತು.
3.5 ನಾಲ್ಕು ಅಂಕದ ಪ್ರಶ್ನೆಗಳು:
1."ಭಾರತದ ದೇಶಿಯ ರಾಜರುಗಳ ಆಂತರಿಕ ಕಲಹ, ದ್ವೇಶ ಅಸೂಹೇ ಕರ್ನಾಟಿಕ ಯುದ್ಧಗಳಿಗೆ ಮೂಲ ಕಾರಣ" ಈ ಹೇಳಿಕೆಯನ್ನು ವಿಶ್ಲೇಷಿಸಿರಿ.
2. "ಬ್ರಿಟೀಷ್ ರಾಬರ್ಟ ಕ್ಯೈವ್ ಗಿಂತ ಪ್ರೆಂಚ್ ರ ಗವರ್ನರ ಡುಪ್ಲೆ ಹೆಚ್ಚು ಸಮರ್ಥ ಮತ್ತು ಆಡಳಿತ ನಿಪುಣನಾಗಿದ್ದ" ಸಮರ್ಥಿಸಿ.
4. ಕೌಶಲ್ಯ:
1.ಕೊಟ್ಟಿರುವ ನಕಾಶೆಯಲ್ಲಿ ಭಾರತ ಮತ್ತು ಯೂರೋಪ ದೇಶಗಳ ನಡುವಿನ ಜಲಮಾರ್ಗಗಳನ್ನು ಹೆಸರಿಸಿ.
2. ಕೊಟ್ಟಿರುವ ನಕಾಶೆಯಲ್ಲಿ ಭಾರತ ಮತ್ತು ಯೂರೋಪ ದೇಶಗಳ ನಡುವಿನ ಜಲಮಾರ್ಗಗಳನ್ನು ಗುರುತಿಸಿ.

2. ಕೊಟ್ಟಿರುವ ನಕಾಶೆಯಲ್ಲಿ ಭಾರತ ಮತ್ತು ಯೂರೋಪ ದೇಶಗಳ ನಡುವಿನ ಜಲಮಾರ್ಗಗಳನ್ನು ಗುರುತಿಸಿ.

ಅಧ್ಯಾಯ 2. ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು
ಮುಖ್ಯಾಂಶಗಳು:
• ಮೊದಲನೆ ಆಂಗ್ಲೋ-ಮೈಸೂರು ಯುದ್ಧ ಮದ್ರಾಸ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
• ಪ್ರೆಂಚರ ವಸಾಹತು ಮಾಹೆ
• ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದವರು ಚೆಂಗಾಳ್ವರು
• 17ನೇ ಶತಮಾನದ ಪ್ರಾರಂಬದಲ್ಲಿ ದಕ್ಷಿಣ ಕನ್ನಡವನ್ನು ಇಕ್ಕೇರಿಯ ವೆಂಕಟಪ್ಪ ನಾಯಕನು ವಶಪಡಿಸಿಕೊಂಡನು.
• ಮೊದಲ ಆಂಗ್ಲೋ-ಮೈಸೂರು ಯುದ್ಧ : ಮದ್ರಾಸ ಒಪ್ಪಂದ : : 2ನೇ ಆಂಗ್ಲೋ-ಮೈಸೂರು ಯುದ್ಧ : ಮಂಗಳೂರು ಒಪ್ಪಂದ
• ಕ್ರಿಶ 1781 ರಲ್ಲಿ ಸರ್ ಐರ್ಕೂಟ್ ನೇತೃತ್ವದ ಇಂಗ್ಲಿಷ ಸೈನ್ಯವು ಹೈದರಾಲಿಯನ್ನು ಸೋಲಿಸಿತು.
• ಮಂಗಳೂರ ಒಪ್ಪಂದ : 1784 : : ಶ್ರೀರಂಗಪಟ್ಟಣ ಒಪ್ಪಂದ : ಕ್ರಿಶ 1792
• ಮೂರನೇ ಆಂಗ್ಲೋ-ಮೈಸೂರು ಯುದ್ದಕ್ಕೆ ಕಾರಣ.
ಟಿಪ್ಪು ಇಂಗ್ಲಿಷರ ಸ್ನೇಹಿತ ತಿರುವಾಂಕೂರಿನ ಅರಸನ ಮೇಲೆ ದಾಳಿಮಾಡಿದ್ದು.
• ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು ಲಾರ್ಡ ವೆಲ್ಲಸ್ಲಿ
• ಟಿಪ್ಪುವಿನ ನಂತರ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದ ಒಡೆಯರು ಮುಮ್ಮಡಿ ಕೃಷ್ನರಾಜ ಒಡೆಯರು.
• ಮೈಸೂರು ಒಡೆಯರ ಆಳ್ವಿಕೆಯನ್ನು ಆರಂಭಿಸಿದವರು ಯದುರಾಯ & ಕೃಷ್ಣರಾಯ
• ಮೈಸೂರು ಸಂಸ್ಥಾನದ ಕೊನೆಯ ಒಡೆಯರು ಜಯಚಾಮರಾಜ ಒಡೆಯರು
• ಮದ್ರಾಸ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು ಬಳ್ಳಾರಿ & ದಕ್ಷಿಣ ಕನ್ನಡ
• ಭಾರತದ ಹೊರಗೆ ಕಾಲಿಟ್ಟ ಮೊದಲ ದೇಶಿಯ ದೊರೆ ಕೊಡಗಿನ ಚಿಕ್ಕ ವೀರರಾಜ
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಟಿಪ್ಪು ಯುದ್ದಕ್ಕೆ ಸಜ್ಜುಗೊಂಡ ಬಗೆಯನ್ನು ತಿಳಿಸಿ. ಟಿಪ್ಪು ಯುದ್ಧಕ್ಕೆ (3 ಅಥವಾ 4 ನೇ ಆಂಗ್ಲೋ-ಮೈಸೂರು ಯುದ್ಧ) ಸಿದ್ದಗೊಂಡ ಬಗೆ :
• ರಾಜದಾನಿಯ ರಕ್ಷಣೆಯನ್ನು ಬಲಪಡಿಸಿದನು.
• ಟಿಪ್ಪುವು ಪ್ರೆಂಚರಿಂದ ತನ್ನ ಸೈನ್ಯಕ್ಕೆ ತರಬೇತಿ ಕೊಡಿಸಿದನು. & ಶಸ್ತ್ರಾಸ್ತ್ರ ಸಂಗ್ರಹಿಸಿದನು.
• ಪರ್ಷಿಯಾ, ಅಫಘಾನಿಸ್ತಾನ, ಟರ್ಕಿ, ಪ್ರಾನ್ಸ್ ಇತ್ಯಾದಿ ದೇಶಗಳಿಗೆ ಸಹಾಯ ಯಾಚಿಸಿ ರಾಯಭಾರಿಗಳನ್ನು ಕಳಿಸಿದನು.
2. ಮೊದಲನೇ ಆಂಗ್ಲೋ – ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
• 1767 ರಲ್ಲಿ ಮರಾಠರು ಹಾಗೂ ಹೈದರಾಬಾದಿನ ನಿಜಾಮನೊಂದಿಗೆ ಇಂಗ್ಲಿಷರು ಸೇರಿ ಮೈಸೂರಿನ ಹೈದರಾಲಿಯ ಮೇಲೆ ಆಕ್ರಮಣ ನಡೆಸಿದರು.
• ಹೈದರಾಲಿಯು ಚಾಣಾಕ್ಷತನದಿಂದ ಮರಾಠರನ್ನು ಹಾಗೂ ಹೈದರಾಬಾದಿನ ನಿಜಾಮನನ್ನು ತನ್ನ ಕಡೆಗೆ ಒಲಿಸಿಕೊಳ್ಳುವಲ್ಲಿ ಸಫಲನಾದನು.
• ಹೈದರಾಲಿಯು ಮದ್ರಾಸನ್ನು ವಶಪಡಿಸಿಕೊಂಡಾಗ ಇಂಗ್ಲಿಷರು ಮದ್ರಾಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು. ಈ ಒಪ್ಪಂದದೊಂದಿಗೆ ಮೊದಲನೇ ಆಂಗ್ಲೋ – ಮೈಸೂರು ಯುದ್ಧವು ಕೊನೆಗೊಂಡಿತು.
3. ಎರಡನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
• ಹೈದ್ರಾಲಿಯ ನಿಯಂತ್ರಣದಲ್ಲಿದ್ದ ಪ್ರೆಂಚರ ವಸಾಹತು ಮಾಹೆಯನ್ನು ಇಂಗ್ಲಿಷರು ವಶಪಡಿಸಿಕೊಂಡಾಗ 2ನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು.
• 1781 ರಲ್ಲಿ ಐರ್ಕೂಟನು ನೇತೃತ್ವದ ಇಂಗ್ಲಿಷರ ಸೈನ್ಯವು ಹೈದರಾಲಿಯನ್ನು ಸೋಲಿಸಿತು.
• 1782 ರಲ್ಲಿ ಹೈದರಾಲಿಯು ಖಾಯಿಲೆಯಿಂದ ಮರಣ ಹೊಂದಿದ ನಂತರ ಟಿಪ್ಪು ಯುದ್ದ ಮುಂದುವರೆಸಿದನು.
• ಈ ಯುದ್ದವು ಮಂಗಳೂರು ಒಪ್ಪಂದದೊಂದಿಗೆ 1784 ರಲ್ಲಿ ಕೊನೆಗೊಂಡಿತು.
4. ಶ್ರೀರಂಗಪಟ್ಟಣ ಒಪ್ಪಂದವು ಟಿಪ್ಪುವಿಗೆ ಅನಿವಾರ್ಯವಾಗಿತ್ತು. ವಿಮರ್ಶಿಸಿ. ಅಥವಾ 3ನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
• ಟಿಪ್ಪು ಇಂಗ್ಲಿಷರ ಸ್ನೇಹಿತನಾದ ತಿರುವಾಂಕೂರಿನ ದೊರೆಯ ಮೇಲೆ ದಾಳಿಮಾಡಿದಾಗ 3ನೇ ಆಂಗ್ಲೋ-ಮೈಸೂರು ಯುದ್ಧವು ಆರಂಭವಾಯಿತು.
• ಟಿಪ್ಪುವನ್ನು ಸೋಲಿಸಲು ಬ್ರಿಟಿಷರು ಹೈದರಬಾದಿನ ನಿಜಾಮ ಮತ್ತು ಮರಾಠರ ಸಹಾಯದಿಂದ
• ಟಿಪ್ಪುವಿನ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡರು.
• ಅಂತಿಮವಾಗಿ ಕ್ರಿಶ 1791 ರಲ್ಲಿ ಇಂಗ್ಲಿಷರ ಗವರ್ನರ್ ಲಾರ್ಡ ಕಾರ್ನವಾಲಿಸ್ನು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡನು.
• ಆಗ ಅನಿವಾರ್ಯವಾಗಿ ಟಿಪ್ಪು 1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು.
5. ಇಂಗ್ಲಿಷರ & ಇಕ್ಕೇರಿಯ ವೆಂಕಟಪ್ಪ ನಾಯಕರ ಬಾಂಧವ್ಯವನ್ನು ವಿವರಿಸಿ.
• ಇಕ್ಕೇರಿಯ ವೆಂಕಟಪ್ಪ ನಾಯಕನು ಬಿದನೂರನ್ನು ತನ್ನ ರಾಜದಾನಿಯನ್ನಾಗಿ ಮಾಡಿಕೊಂಡು ಸುಮಾರು ಅರ್ಧ ಶತಮಾನ ಕಾಲ ಆಳಿದನು.
• ಈತನು ಇಂಗ್ಲಿಷರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದನು.
• ಇಂಗ್ಲಿಷರು ಬಿದನೂರಿನ ರಾಜನಿಂದ ವ್ಯಾಪಾರಿ ಅನುಕೂಲಗಳನ್ನು ಪಡೆದುದಲ್ಲದೇ, ಮೆಣಸು & ಏಲಕ್ಕಿಯ ವ್ಯಾಪಾರದಲ್ಲಿಯೂ ಏಕಸ್ವಾಮ್ಯತೆಯನ್ನು ಕೆಲವು ಪ್ರದೇಶಗಳಲ್ಲಿ ಪಡೆದುಕೊಂಡು ಪ್ರಭಲರಾದರು.
6. ಹೈದ್ರಾಬಾದ್ ಕರ್ನಾಟಕದ ಪ್ರದೇಶಗಳಾವವು?
ಹೈದ್ರಾಬಾದ ನಿಜಾಮನ ಆಳ್ವಿಕೆ ಒಳಪಟ್ಟಿದ್ದ ಇಂದಿನ ಬೀದರ್, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ರಾಯಚೂರು & ಬಳ್ಳಾರಿ ಜಿಲ್ಲೆಗಳನ್ನು ಹೈದರಾಬಾದ ಕರ್ನಾಟಕದ ಪ್ರದೇಶಗಳೆಂದು ಗುರುತಿಸಲಾಗಿದೆ.
7. ಮುಂಬೈ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಾವವು?
ಬೆಳಗಾವಿ, ಬಿಜಾಪುರ, ಧಾರವಾಡ ಹಾಗೂ ಉತ್ತರಕನ್ನಡದ ಭಾಗಗಳು ಮುಂಬೈ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದವು.
8. ಕೊಡಗಿನ ದಂಗೆಯಲ್ಲಿ ಗುಡ್ಡೇಮನೆ ಅಪ್ಪಯ್ಯಗೌಡರ ಪಾತ್ರವನ್ನು ವಿವರಿಸಿ.
• ಕೊಡಗಿನಲ್ಲಿ ಇಂಗ್ಲಿಷರ ವಿರುದ್ಧ ಗುಡ್ಡೇಮನೆ ಅಪ್ಪಯ್ಯಗೌಡರು ಹೋರಾಟದ ನೇತೃತ್ವವನ್ನು ವಹಿಸಿದರು.
• ಈ ಹೋರಾಟವನ್ನು ಇಂಗ್ಲಿಷರು ತಮ್ಮ ಕೊಡಗು ದಿವಾನರ ಮೂಲಕ ಹತ್ತಿಕ್ಕಿದರು.
• ಮದ್ರಾಸಿನಿಂದ ಬಂದ ಸೈನ್ಯವು ಮಂಗಳೂರಿನಿಂದ ಹೋರಾಟಗಾರರನ್ನು ಹಿಮ್ಮೆಟ್ಟಿಸಿತು.
• ಹೋರಾಟಗಾರರಲ್ಲಿ ಅಪ್ಪಯ್ಯಗೌಡರನ್ನು ಒಳಗೊಂಡು ಕೆಲವರನ್ನು ನೇಣು ಹಾಕಲಾಯಿತು. ಮತ್ತೆ ಕೆಲವರನ್ನು ಗಡಿಪಾರು ಮಾಡಲಾಯಿತು.
9. ಮುಂಬೈ ಕರ್ನಾಟಕವು ಹೇಗೆ ಬ್ರಿಟಿಷರ ವಶವಾಯಿತು?
• ಬೆಳಗಾವಿ, ಬಿಜಾಪೂರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಮುಂಬೈ – ಕರ್ನಾಟಕದ ಪ್ರಾಂತ್ಯಗಳೆಂದು ಕರೆಯಲ್ಪಡುತ್ತವೆ.
• 17 & 18 ನೇ ಶತಮಾನದಲ್ಲಿ ಮೊಗಲರ & ಮರಾಠರ ವಶದಲ್ಲಿದ್ದವು. ನಂತರ ಹೈದರಾಲಿ & ಟಿಪ್ಪುವಿನ ವಶವಾದವು.
• ಸೊಂದಾ, ಹೊನ್ನಾವರಗಳು ಟಿಪ್ಪುವಿನ ನಂತರ ಇಂಗ್ಲಿಷರ ವಶವಾದವು.
• ಧಾರವಾಡ, ಬೆಳಗಾವಿ, ನರಗುಂದ ಮುಂತಾದ ಭಾಗಗಳು ಮರಾಠರ ಪತನದ ನಂತರ ಇಂಗ್ಲಿಷರ ಮುಂಬೈ ಪ್ರಾಂತ್ಯಕ್ಕೆ ಸೇರಿದವು.
10. ಕೊಡಗಿನ ದೊರೆ ಚಿಕ್ಕ ವೀgರ Áಜನನ್ನು ಬ್ರಿಟಿಷರ ಅಧಿಕಾರದಿಂದ ಕೆಳಗಿಳಿಸಲು ಕಾರಣವೇನು?
ಚಿಕ್ಕ ವೀರರಾಜನು ಕ್ರೂರಿಯೂ, ಪ್ರಜಾಪೀಡಕನೂ ಆಗಿದ್ದರಿಂದ ಇಂಗ್ಲಿಷರ ಇವನನ್ನು ಪದಚ್ಯುತಗೊಳಿಸಿ ಗಡಿಪಾರು ಮಾಡಿದರು.
11. ಶ್ರೀರಂಗಪಟ್ಟಣ ಒಪ್ಪಂದದ ಶರತ್ತುಗಳೇನು?
3ನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಸೋತ ಟಿಪ್ಪುವು ಕ್ರಿಶ 1792ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು. ಈ ಒಪ್ಪಂದದ ಶರತ್ತುಗಳೆಂದರೆ –
• ತನ್ನ ಅರ್ದs ರಾಜ್ಯವನ್ನು ಬ್ರಿಟಿಷ್ ಮಿv್ರÀಪಡೆಗಳಿಗೆ ಬಿಟ್ಟು ಕೊಡಬೇಕು.
• ಯುದ್ದ ಪರಿಹಾರವಾಗಿ 330 ಲಕ್ಷ ರೂಪಾಯಿಗಳನ್ನು ಕೊಡಬೇಕು.
• ಯುದ್ದ ಪರಿಹಾರ ಕೊಡುವವರೆಗೆ ಟಿಪ್ಪುವಿನ ಇಬ್ಬರು ಮಕ್ಕಳನ್ನು ಇಂಗ್ಲಿಷರ ಒತ್ತೆಯಾಳಾಗಿ ಇಟ್ಟುಕೊಂಡರು
ಅಧ್ಯಾಯ – 3. ಜನಪದ ಚರಿತ್ರೆ
ಮುಖ್ಯಾಂಶಗಳು:
• ಬಳ್ಳಾರಿ ಪ್ರದೇಶದ ಜನಸಾಮಾನ್ಯರಲ್ಲಿ ಕರಷ್ನದೇವರಾಯನಿಗಿಂತ ಹೆಚ್ಚು ಜನಜನಿತವಾಗಿರುವ ರಾಜ ಕುಮಾರ ರಾಮ
• ಜನಪದ ಆಕರಗಳು ಚರಿತ್ರೆಕಾರರಿಗೆ ವರಪ್ರಸಾದವಾಗಿವೆ.
• ಚರಿತ್ರೆಯನ್ನು ಚಕ್ರದೋಪಾದಿಯಲ್ಲಿ ನೋಡುವುದನ್ನು ಕಾಲಚಕ್ರ ಎಂದು ಕರೆಯುತ್ತೇವೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಇಂಗ್ಲಿಷರ ಆಗಮನದಿಂದ ಚರಿತ್ರೆಯ ಬರವಣಿಗೆಯ ಮೇಲಾದ
ಪ್ರಭಾವಗಳೇನು?
ಇಂಗ್ಲಿಷರ ಭಾರತಕ್ಕೆ ಬಂದ ಮೇಲೆ ಚರಿತ್ರೆ ಬರವಣಿಗೆಯ ಮೇಲೆ ಸಹಜವಾಗಿಯೇ ಪ್ರಭಾವ ಉಂಟಾಯಿತು. ಯಾವುದೇ ಘಟನೆಗಳನ್ನು ನಿರೂಪಿಸುವಾಗ ಚರಿತ್ರೆಕಾರರು ಅದಕ್ಕೊಂದು ತಾತ್ವಿಕ ರೂಪ ಕೊಡಲು ಆರಂಭಿಸಿದರು ಅದನ್ನು ಚರಿತ್ರೆ ಎಂದು ಅರ್ಥೈಸಲಾಯಿತು.
2. ಮೌಖಿಕ ಆಕರಗಳಿಂದ ಚರಿತ್ರೆ ಬರವಣಿಗೆಯನ್ನು ಹೇಗೆ
ನಿರೂಪಿಸಬಹದು?
ಐತಿಹ್ಯ, ಲಾವಣಿ, ಜನಪದಗೀತೆ, ಕಾವ್ಯಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜದ ಸಂಪ್ರದಾಯ, ನಡಾವಳಿ ಇತ್ಯಾದಿಗಳನ್ನು ಅಭ್ಯಸಿಸುವ ಮೂಲಕ ಮೌಖಿಕ ಚರಿತ್ರೆಯನ್ನು
ನಿರೂಪಿಸಬಹುದು.
3. ಚರಿತ್ರೆಯನ್ನು ಸೈದ್ದಾಂತಿಕತೆಯ ಹಿನ್ನೆಲೆಯಲ್ಲಿ ಅಭ್ಯಸಿಸುವುದು
ಸವಾಲು ವಿಶ್ಲೇಷಿಸಿ.
• ಇತ್ತೀಚಿನ ದಶಕಗಳಲ್ಲಿ ಚರಿvಕ್ರೆ Áರರು ಯಾವುದೇ ದಾಖಲೆಗಳನ್ನು ಹೊಂದಿರದ ಸಾಮಾನ್ಯ ಜನರ ಚರಿತ್ರೆಯನ್ನು ನಿರೂಪಿಸುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿ ತೊಡಗಿದರು.
• ಅನಕ್ಷಸ್ಥರ, ಹಳ್ಳಿಗಳಲ್ಲಿ ವಾಸಿಸಿ ತಮ್ಮದೇ ಆದ ಚರಿತ್ರೆಯನ್ನು ಹೊಂದಿರುವ ಜನರ ಚರಿತ್ರೆಯನ್ನು ರಚಿಸುವುದು ಚರಿತ್ರೆಕಾರರಿಗೆ ಒಂದು ರೀತಿಯ ಸವಾಲು ಆಗಿದೆ.
• ಆದ್ದರಿಂದ ಚರಿತ್ರೆಯನ್ನು ಸೈದ್ದಾಂತಿಕತೆಯ ಹಿನ್ನೆಲೆಯಲ್ಲಿ ಅಭ್ಯಸಿಸುವುದು ಸವಾಲಾಗಿದೆ.
4. ಚರಿತ್ರೆ ಬರವಣಿಗೆಯ ರೇಖಾತ್ಮಕ ಮಾದರಿಯನ್ನು ವಿವರಿಸಿ.
• ಪಾಶ್ಚಿಮಾತ್ಯರಿಂದ ತೀವ್ರವಾಗಿ ಪ್ರಭಾವಕ್ಕೆ ಒಳಗಾದ ಚರಿತ್ರೆ ಬರವಣಿಗೆಯು ಸರಳ ರೇಖಾತ್ಮಕ ಕಾಲದ ಮಾದರಿಯನ್ನು ಹೊಂದಿದೆ.
• ಹೀಗಾಗಿ ಈ ಮಾದರಿ ಚರಿತ್ರೆಯಲ್ಲಿ ಒಂದನೇ ಇಸವಿ ನಂತರ ಎರಡನೆಯ ಇಸವಿ ಬರಬೇಕು. 17 ನೇ ಶತಮಾನದ ಘಟನೆಗಳ ನಂತರ 18ನೇ ಶತಮಾನದ ಘಟನೆಯ ಬಗ್ಗೆ ಬರೆಯಬೇಕು.
5. ಭಾರತವು ಹೆಚ್ಚು ಲಿಖಿತ ಇತಿಹಾಸ ಆಕರಗಳನ್ನು ಹೊಂದಿರಲಿಲ್ಲ.
ಏಕೆ?
ಭಾರತದ ದೇಶದ ಶೇ. 70ಕ್ಕೂ ಹೆಚ್ಚಿನ ಜನರಿಗೆ ಅಕ್ಷರ ಜ್ಞಾನವಿಲ್ಲದಿದ್ದರಿಂದ ಭಾರತವು ಹೆಚ್ಚು ಲಿಖಿತ ಇತಿಹಾಸ ಆಕರಗಳನ್ನು ಹೊಂದಿರಲಿಲ್ಲ.
6. ಚರಿತ್ರೆಕಾರರಿಗೆ ಮೌಖಿಕ ಚರಿತ್ರೆಯನ್ನು ರಚಿಸಲು ಸಹಾಯಕವಾದ
ಅಂಶಗಳು ಯಾವುವು?
ಐತಿಹ್ಯ, ಲಾವಣಿ, ಜನಪದಗೀತೆ, ಕಾವ್ಯಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜದ ಸಂಪ್ರದಾಯ, ನಡಾವಳಿ ಇತ್ಯಾದಿಗಳನ್ನು ಅಭ್ಯಾಸ ಮಾಡಿ ಚರಿತ್ರೆ ರಚಿಸಲು ಚರಿತ್ರೆಕಾರರಿಗೆ ಸಹಾಯಕವಾಗಿವೆ.
7. ಜನಪದ ಆಕರಗಳು ಇಂದು ಚರಿತ್ರೆಕಾರರಿಗೆ ವರಪ್ರಸಾದವಾಗಿವೆ
ಎಂದು ಹೇಗೆ ಹೇಳುವಿರಿ.
• ಜನಪದ ಆಕರಗಳ ಮೂಲಕ ಗ್ರಾಮ ಗ್ರಾಮಗಳ ಚರಿತ್ರೆಯನ್ನು,
ಪ್ರದೇಶಿಕ ಚರಿತ್ರೆಯನ್ನು, ರೈತಾಪಿ ಜನರ ಚರಿತ್ರೆಯನ್ನು
ದಾಖಲಿಸುವ ಮೂಲಕ ಸ್ಥಳೀಯ ಚರಿತ್ರೆಯ ವಿವಿಧ
ಮಜಲುಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.
• ಆದ್ದರಿಂದ ಜನಪದ ಆಕರಗಳು ಇಂದು ಚರಿತ್ರೆಕಾರರಿಗೆ ವರಪ್ರಸಾದವಾಗಿವೆ ಎಂದು ಹೇಳಬಹುದು.
8. ಮೌಖಿಕ ಚರಿತ್ರೆ ಎಂದರೇನು?
ಐತಿಹ್ಯ, ಲಾವಣಿ, ಜನಪದಗೀತೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜದ ಸಂಪ್ರದಾಯ, ನಡಾವಳಿ ಇತ್ಯಾದಿಗಳನ್ನು ಅಭ್ಯಸಿಸುವ ಕ್ರಮವನ್ನು ಮೌಖಿಕ ಚರಿತ್ರೆ ಎನ್ನುವರು.
ಅಧ್ಯಾಯ – 4. ಬ್ರಿಟಿಷ್ ಆಡಳಿತದ ಬುನಾದಿ ಹಾಗೂ ಅದರ ಪರಿಣಾಮಗಳು
ಮುಖ್ಯಾಂಶಗಳು:
• ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟ ಮೊದಲ ದೇಶಿಯ ದೊರೆ ಹೈದರಾಬಾದ ನಿಜಾಮ
• ಎರಡನೇ ಆಂಗ್ಲೋ-ಮರಾಠ ಯುದ್ಧವು ಬಸ್ಸಿನ್ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
• ಸವೋಚ್ಚ ನ್ಯಾಯಾಲಯದ ಸ್ಥಾಪನೆಗೆ 1773ರ ರೆಗ್ಯುಲೇಟಿಂಗ್ ಶಾಸನವು ಅವಕಾಶ ನೀಡಿತ್ತು.
• ಮತೀಯ ಆಧಾರದ ಮೇಲೆ ಚುನಾವಣೆಗೆ ಶಿಫಾರಸ್ಸು ಮಾಡಿದ ಶಾಸನ 1909ರ ಶಾಸನ
• ಮೊದಲನೇ ಆಂಗ್ಲೋ ಯುದ್ದ ಸಾಲ್ಬಾಯಿ ಒಪ್ಪಂದದೊಂದಿಗೆ ಕೊನೆಗೊಂಡಿತು.
• ‘ಪಂಜಾಬಿನ ಸಿಂಹ’ವೆಂದು ಪ್ರಖ್ಯಾತಿ ಪಡೆದವನು ರಣಜಿತ್ಸಿಂಗ್
• ರಣಜಿತಸಿಂಗ್ನ ನಂತರ ಅಧಿಕಾರಕ್ಕೆ ಬಂದವರು ದುಲೀಪ್ಸಿಂಗ್
• ಸಿಖ್ ಸೈನ್ಯದ ಹೆಸರು ಖಾಲ್ಸಾ
• ರೆಗ್ಯುಲೇಟಿಂಗ್ ಶಾಸನ : 1773 : : ಪಿಟ್ಸ್ ಇಂಡಿಯಾ ಶಾಸನ : 1784.
• ಭಾರತದ ಮೊದಲನೇ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್
• 1773ರ ರೆಗ್ಯಲೇಟಿಂಗ್ ಶಾಸನದ ಪ್ರಕಾರ ಸವೋಚ್ಚ ನ್ಯಾಯಾಲಯವನ್ನು ಕಲ್ಕತ್ತಾದಲ್ಲಿ ಸ್ಥಾಪಿಸಲಾಯಿತು.
• ಭಾರತೀಯರಿಗೆ ಪ್ರಥಮ ಬಾರಿಗೆ ಶಾಸನೀಯ ಹಾಗೂ ಆಡಳಿತ ಕಾರ್ಯದಲ್ಲಿ ಪಾಲ್ಗೋಳ್ಳಲು ಅವಕಾಶ ಮಾಡಿಕೊಟ್ಟ ಶಾಸನ 1861ರ ಇಂಡಿಯಾ ಕೌನ್ಸಿಲ್ ಆಕ್ಟ್.
• 1909 ರ ಶಾಸನವನ್ನು ರೂಪಿಸಿದವರು ವೈಸರಾಯ್ ಮಿಂಟೋ & ಕಾರ್ಯದರ್ಶಿ ಮಾರ್ಲೆ
• ಕೇಂದ್ರದಲ್ಲಿ ಎರಡು ಶಾಸನಸಭೆಗಳ ರಚನೆಗೆ ಅವಕಾಶ ಮಾಡಿಕೊಟ್ಟ ಶಾಸನ 1919ರ ಭಾರತ ಸರ್ಕಾರ ಶಾಸನ
• ಭಾರತದ ಸಂವಿಧಾನಕ್ಕೆ ಆಧಾರವಾಗಿ ಪರಿಣಮಿಸಿದ ಶಾಸನ 1935 ರ ಭಾರತ ಸರ್ಕಾರ ಶಾಸನ
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಎರಡನೇ ಆಂಗ್ಲೋ-ಮರಾಠ ಯುದ್ದಕ್ಕೆ ಕಾರಣವೇನು?
• ಮರಾಠ ನಾಯಕರ ಆಂತರಿಕ ಯುದ್ದಗಳು ಎರಡನೇ ಆಂಗ್ಲೋ-ಮರಾಠ ಯುದ್ದಕ್ಕೆ ಕಾರಣವಾದವು.
• ಸಿಂದಿಯಾ & ಎರಡನೇ ಪೇಶ್ವೆ ಬಾಜಿರಾಯನನ್ನು ಹೋಳ್ಕರ್ ಸೋಲಿಸಿದಾಗ
• ಪೇಶ್ವೆ ಇಂಗ್ಲಿಷರ ಸಹಾಯ ಯಾಚಿಸಿದನು. ಆಗ ಎರಡನೇ ಆಂಗ್ಲೋ-ಮರಾಠ ಯುದ್ದಆರಂಭವಾಯಿತು.
2. ಬ್ರಿಟಿಷರು ಭಾರತದಲ್ಲಿ ಹೂಡಿದ ಕೈಗಾರಿಕಾ ಬಂಡವಾಳದ
ಪರಿಣಾಮವೇನು?
ಇಂಗ್ಲಿಷರ ಭಾರತದಲ್ಲಿ ಹೂಡಿದ ಕೈಗಾರಿಕಾ ಬಂಡವಾಳದ ಪರಿಣಾಮದಿಂದಾಗಿ ಭಾರತದ ಗೃಹ ಕೈಗಾರಿಕೆಗಳು ಅವನತಿ ಹೊಂದಿದವು. ಕುಶಲಕರ್ಮಿಗಳು ನಿರುದ್ಯೋಗಿಗಳಾದರು.
3. ಸಹಾಯಕ ಸೈನ್ಯ ಪದ್ಧತಿಯನ್ನು ವಿವರಿಸಿರಿ.
• ಇಂಗ್ಲಿಷರ ಸಾಮ್ರಾಜ್ಯ ವಿಸ್ತರಣೆ & ರಾಜಕೀಯ ನಿಯಂತ್ರಣಕ್ಕಾಗಿ ಲಾರ್ಡ ವೆಲ್ಲಸ್ಲಿಯು ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದನು.
• ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟ ರಾಜರು ಇಂಗ್ಲಿಷರ ಪೂರ್ವಾನುಮತಿಯಿಲ್ಲದೆ ಬೇರೆ ಯಾವ ದೊರೆಯೊಂದಿಗೂ ಸಂಬಂಧವಿರಿಸಿಕೊಳ್ಳಲು ಅವಕಾಶ ಇರಲಿಲ್ಲ.
• ಇಂಗ್ಲಿಷರ ಸೈನ್ಯದ ಒಂದು ತುಕಡಿಯನ್ನು ಇರಿಸಿಕೊಂಡು ಅದರ ಸಂಪೂರ್ಣ ಖರ್ಚುವೆಚ್ಚವನ್ನು ನೊಡಿಕೊಳ್ಳಬೇಕು.
• ಇಂಗ್ಲಿಷರ ಸರ್ಕಾರ ಆಶ್ರಿತ ಸಂಸ್ಥಾನದಲ್ಲಿ ಒಬ್ಬ ರೆಸಿಡೆಂಟನನ್ನು ನೇಮಿಸಿ ಆತನ ಮೂಲಕವಾಗಿ ಆಂತರಿಕ ವ್ಯವಹಾರಗಳನ್ನೂ ನಿಯಂತ್ರಣದಲ್ಲಿ ಇರಿಸಿಕೊಂಡಿತ್ತು.
4. ಬಂಡವಾಳಶಾಹಿತ್ವಕ್ಕೆ ಕಾರಣವಾದ ಅಂಶಗಳು ಯಾವುವು?
ಯುರೋಪಿನಲ್ಲಿ ಕೃಷಿ & ಕೈಗಾರಿಕೆಗಳಲ್ಲಿ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಉಂಟಾಗಿ ಬಂಡವಾಳಶಾಹಿತ್ವಕ್ಕೆ ಕಾರಣವಾಯಿತು.
5. ಪಂಜಾಬ ಪ್ರಾಂತ್ಯದಲ್ಲಿ ಬ್ರಿಟಿಷರು ತಮ್ಮ ಅಧಿಪತ್ಯವನ್ನು ಹೇಗೆ
ಸ್ಥಾಪಿಸಿದರು?
• ಪಂಜಾಬಿನ ಸಿಂಹ ಎಂದೇ ಪ್ರಖ್ಯಾತನಾಗಿದ್ದ ಚಕ್ರವರ್ತಿ ರಣಜಿತ್ಸಿಂಗ್ನ ಮರಣಾನಂತರ ಅವನ ಮಗ ದುಲೀಪಸಿಂಗ್ ಪಂಜಾಬಿನ ರಾಜನಾದನು.
• ಸಿಖ್ಖರ ಪ್ರಧಾನಿ ಲಾಲ್ಸಿಂಗ್ ಖಾಲ್ಸಾ ಸೈನ್ಯದೊಂದಿಗೆ ಇಂಗ್ಲಿಷರ ಮೇಲೆ ಯುದ್ಧಕ್ಕಿಳಿದು ಸೋತನು. ಇದರ ಪರಿಣಾಮವಾಗಿ
• ದುಲೀಪಸಿಂಗನು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಬೇಕಾಯಿತು.
• ಇದರಿಂದ ಅಸಮಧಾನಗೊಂಡ ಖಾಲ್ಸಾ ಸೈನಿಕರು ಇಂಗ್ಲಿಷರ ಬಿರುದ್ದ ದಂಗೆಯೆದ್ದರು.
• ಮುಂದೆ ನಡೆದ ಯುದ್ದಗಳಿಂದಾಗಿ ಪಂಜಾಬ್ ಪ್ರದೇಶವು ಇಂಗ್ಲಿಷರ ವಶವಾಯಿತು.
6. ಮತೀಯ ಆಧಾರದ ಮೇಲೆ ಚುನಾವಣಾ ಕ್ಷೇತ್ರಗಳನ್ನು
ಪರಿಚಯಿಸಿದ ಶಾಸನ ಯಾವುವು?
1909ರ ಶಾಸನವು ಮತೀಯ ಆಧಾರದ ಮೇಲೆ ಚುನಾವಣಾ P್ಷೀÉ ತ್ರಗಳನ್ನು ಪರಿಚಯಿಸಿತು.
7. ಕೇಂದ್ರದಲ್ಲಿ ಎರಡು ಶಾಸನ ಸಭೆಗಳ ರಚನೆಗೆ ಶಿಫಾರಸ್ಸು ಮಾಡಿದ
ಶಾಸನ ಯಾವುದು?
1919ರ ಶಾಸನವು ಕೇಂದ್ರದಲ್ಲಿ ಎರಡು ಶಾಸನ ಸಭೆಗಳಾದ ಮೇಲ್ಮನೆ & ಕೆಳಮನೆಗಳ ರಚನೆಗೆ ಶಿಫಾರಸ್ಸು ಮಾಡಿತು.
8. ಕ್ರಿಶ 1935 ರ ಭಾರತ ಸರ್ಕಾರದ ಕಾಯ್ದೆಯು ಒಂದು ಮುಖ್ಯ
ದಾಖಲೆಯಾಗಿದೆ. ಹೇಗೆ?
ಕ್ರಿಶ 1935 ರ ಭಾರತದ ಸರ್ಕಾರದ ಕಾಯ್ದೆಯು ಒಂದು ಮುಖ್ಯ ದಾಖಲೆಯಾಗಿದೆ. ಅದು ಅಖಿಲ ಭಾರತೀಯ ಸಂಯುಕ್ತ ರಾಜ್ಯಕ್ಕೆ ಅವಕಾಶ ಮಾಡಿಕೊಟ್ಟಿತು.
9. 1861ರ ಇಂಡಿಯನ್ ಕೌನ್ಸಿಲ್ ಕಾಯ್ದೆಯು ಭಾರತದ ಸಂವಿಧಾನದ
ಬೆಳವಣಿಗೆಯಲ್ಲಿ ಪ್ರಮುಖವಾಗಿದೆ. ವಿಶ್ಲೇಷಿಸಿ.
ಭಾರತದ ಸಂವಿಧಾನದ ಬೆಳವಣಿಗೆಯಲ್ಲಿ 1861ರ ಕಾಯ್ದೆಯು ಪ್ರಮುಖವಾಗಿದೆ. ಇದರ ಪ್ರಕಾರ ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರನ್ನು ನಾಮಕರಣ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಯಿತು. ಹೀಗಾಗಿ ಭಾರತೀಯರು ಪ್ರಥಮ ಬಾರಿಗೆ ಶಾಸನೀಯ ಹಾಗೂ ಆಡಳಿತ ಕಾರ್ಯಗಳಲ್ಲಿ ಪಾಲ್ಗೋಳ್ಳುವಂತಾಯಿತು.
10. ರೇಗ್ಯುಲೇಟಿಂಗ್ ಶಾಸನದಲ್ಲಿರುವ ಪ್ರಮುಖಾಂಶಗಳು ಯಾವವು?
• ಬಂಗಾಳದ ಗವರ್ನರ್ನನ್ನು ಭಾರತದ ಗವರ್ನರ್ ಜನರಲ್ ಎಂದು ಕರೆಯಲಾಯಿತು.
• ವಾರನ್ ಹೇಸ್ಟಿಂಗ್ಸ್ ಭಾರತದ ಗವರ್ನರ್ ಜನರಲ್ ಆದನು.
• ಕಂಪನಿಯ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಭಾರತದ ವ್ಯವಹಾರದ ಕಾರ್ಯದರ್ಶಿಗೆ ಕಳುಹಿಸಬೇಕಾಯಿತು.
• ಸರ್ವೋಚ್ಚ ನ್ಯಾಯಾಲಯವನ್ನು ಕಲ್ಕತ್ತದಲ್ಲಿ ಸ್ಥಾಪಿಸಲಾಯಿತು.
3.5 ನಾಲ್ಕು ಅಂಕದ ಪ್ರಶ್ನೆಗಳು:
ಅಧ್ಯಾಯ 6. ಭಾರತದ ಪ್ರಥಮ ಸಂಗ್ರಾಮ
ಮುಖ್ಯಾಂಶಗಳು:
• ಕ್ರಿ ಶ 1857ರ ದಂಗೆಯನ್ನು ಇಂಗ್ಲಿಷ ಇತಿಹಾಸಕಾರರು ಸಿಪಾಯಿ ದಂಗೆ ಎಂದು ಕರೆದಿದ್ದಾರೆ.
• ಡಾಲ್ ಹೌಸಿಯು ಜಾರಿಗೆ ತಂದ ನೀತಿ – ದತ್ತು ಮಕ್ಕಳಿಗೆ ಹಕ್ಕಿಲ್ಲ.
• 1857ರ ದಂಗೆಯ ಸಮಯದಲ್ಲಿ ಇಂಗ್ಲಿಷ ಅಧಿಕಾರಿಯನ್ನು ಕೊಂದವನು – ಮಂಗಲಪಾಂಡೆ.
• ಝಾನ್ಸಿ ರಾಣಿಯು ಇಂಗ್ಲಿಷರ ವಿರುದ್ಧದ ಯುದ್ಧದಲ್ಲಿ ಗ್ವಾಲಿಯರ್ನ್ನು ವಶಪಡಿಸಿಕೊಂಡಳು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ
ಪರಿಣಾಮಗಳಾವವು? ವಿಶ್ಲೇಷಿಸಿ.
• ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳು.
• ಸ್ವಂತ ಮಕ್ಕಳಿಲ್ಲದ ದೇಶಿಯ ಸಂಸ್ಥಾನಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯಿತು.
ಉದಾ - ಸತಾರ, ಝಾನ್ಸಿ, ಜೈಪುರ, ಉದಯಪುರ
• ಡಾಲಹೌಸಿಯು ತಂಜಾವೂರು ಮತ್ತು ಕಾರ್ನಾಟಿಕ್ ನವಾಬರಿಗಿದ್ದ ರಾಜಪದವಿಯನ್ನು ರದ್ದುಪಡಿಸಿದನು.
• ಮೊಘಲ್ ಚಕ್ರವರ್ತಿ, ಔದ್ನ ನವಾಬ ಮೊದಲಾದ ರಾಜರುಗಳನ್ನು ಅಧಿಕಾರದಿಂದ ಪದಚ್ಯುತಗೊಳಿಸಿದರು.
• ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.
2. 1857ರ ದಂಗೆಗೆ ಆಡಳಿತಾತ್ಮಕ ಕಾರಣಗಳಾವವು?
• ಕಾನೂನಿನ ವಿಚಾರದಲ್ಲಿ ಇಂಗ್ಲಿಷರು & ಭಾರತೀಯರ ಮದ್ಯೆ ತಾರತಮ್ಯ ಮಾಡಲಾಗುತ್ತಿತ್ತು.
• ಇಂಗ್ಲಿಷ ನ್ಯಾಯಾದೀಶರು ಬಹುತೇಕವಾಗಿ ಇಂಗ್ಲಿಷರ ಪರವಾಗಿ ನ್ಯಾಯ ನೀಡುತ್ತಿದ್ದರು.
• ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಗಿದ್ದರಿಂದ ಹೊಸ ಕಾನೂನಿನ ಆಶಯಗಳು ಜನರಿಗೆ ಅರ್ಥವಾಗಲಿಲ್ಲ.
3. ಕ್ರಿಶ 1857ರ ದಂಗೆಗೆ ಆರ್ಥಿಕ ಬದಲಾವಣೆಗಳು ಸಹ ಕಾರಣ ಸಮರ್ಥಿಸಿ.
• ಇಂಗ್ಲಂಡಿನಲ್ಲಾದ ಕೈಗಾರಿಕಾ ಕ್ರಾಂತಿಯಿಂದಾಗಿ ಭಾರತದ ಗೃಹ ಕೈಗಾರಿಕೆಗಳು ಅವನತಿ ಹೊಂದಿದವು. ಲಕ್ಷಾಂತರ ನೇಕಾರರು ಹಾಗೂ ನೂಲುವವರು ಉದ್ಯೋಗ ಕಳೆದುಕೊಂಡರು.
• ಭಾರತದ ಬಟ್ಟೆ ಇಂಗ್ಲಂಡಿನಲ್ಲಿ ಮಾರಾಟವಾಗದಂತೆ ಅದರ ಮೇಲೆ ದುಬಾರಿ ಸುಂಕ ಹೇರಿದರು.
• ಜಮಿನ್ದಾರಿ ಪದ್ದತಿ ಜಾರಿಗೆ ತಂದು ರೈತರನ್ನು ಶೋಷಣೆಗೆ ಒಳಪಡಿಸಿದರು.
4. ಕ್ರಿಶ 1857ರ ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು
ಪ್ರಚೋದಿಸಿದ ಅಂಶಗಳಾವವು?
• ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.
• ರಾಯಲ್ ಎನ್ಫೀಲ್ಡ್ ಬಂದುಕುಗಳ ತುಪಾಕಿಗಳಿಗೆ ಹಂದಿ & ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಸೈನಿಕರನ್ನು ಕೆರಳಿಸಿತು.
• ಹಿಂದುಗಳಿಗೆ ಹಸು ಪವಿತ್ರವಾದರೆ, ಮುಸ್ಲಿಮರಿಗೆ ಹಂದಿಯು ನಿಷಿದ್ಧವಾಗಿತ್ತು.
5. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತತ್ಕ್ಷಣದ ಕಾರಣಗಳಾವವು?
• ಸೈನಿಕರಿಗೆ ಹೊಸತರಹದ ‘ಎನ್ಫೀಲ್ಡ್’ ಬಂದೂಕುಗಳನ್ನು ಒದಗಿಸಿ ಇದಕ್ಕೆ ಹೊಸ ಮಾದರಿಯ ತೋಟಾಗಳನ್ನು ಒದಗಿಸಿದರು.
• ಈ ತೋಟಾಗಳಿಗೆ ದನದ ಮತ್ತು ಹಂದಿಯ ಕೊಬ್ಬನ್ನು ಸವರಿದ್ದರು ಎಂಬ ವದಂತಿ ಹಬ್ಬಿತ್ತು. ಇವುಗಳನ್ನು ಬಾಯಿಯಿಂದ ಕಚ್ಚಿ ತೆರೆಯಬೇಕಾಗಿತ್ತು.
• ಇದು ಹಿಂದೂ – ಮುಸ್ಲಿಂ ಸೈನಿಕರಿಗೆ ತೀವ್ರ ಕೋಪವನ್ನು ತರಿಸಿತು.
6. 1858ರ ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವವು? ಅಥವಾ 1857ರ ದಂಗೆಯ ಪರಿಣಾಮಗಳಾವವು?
• ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಅಂತ್ಯಗೊಂಡು ಇಂಗ್ಲಿಷ್ ಸರ್ಕಾರ ನೇರವಾಗಿ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿತು.
• ಕಂಪನಿಯು ದೇಶಿಯರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಅಂಗೀಕರಿಸಲಾಯಿತು.
• ಇಂಗ್ಲಿಷ ಸರ್ಕಾರ ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ಕಾನೂನನ್ನು ಹಿಂತೆದುಕೊಂಡಿತು.
• ಕ್ರಿ. ಶ. 1858 ರಲ್ಲಿ ಬ್ರಿಟಿಷ್ ರಾಣಿ ವಿಕ್ಟೋರಿಯಾ ಒಂದು ಘೋಷಣೆ ಹೊರಡಿಸಿ ಭಾರತೀಯರಿಗೆ ಸುಭದ್ರ ಸರ್ಕಾರ ನೀಡುವದಾಗಿ ಆಶ್ವಾಸನೆ ಇತ್ತಳು.
• ಭಾರತೀಯರ ಧಾರ್ಮಿಕ ನಂಬಿಕೆಗಳಲ್ಲಿ ಇಂಗ್ಲಿಷರ ಸರ್ಕಾರ ಹಸ್ತಕ್ಷೇಪ ಮಾಡುವದಿಲ್ಲವೆಂದು ರಾಣಿ ಭರವಸೆ ಇತ್ತಳು.
• ಭಾರತೀಯರ ಬೆಂಬಲ ಗಳಿಸಿದರೆ ಮಾತ್ರ ಇಲ್ಲಿ ಶಾಂತಿಯಿಂದ ಆಳಬಹುದೆಂದು ಬ್ರಿಟಿಷರು ಮನಗಂಡರು.
7. 1857ರ ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿ.
• ಸೂಕ್ತ ಸೇನಾ ನಾಯಕತ್ವ ಕೊರತೆ.
• ಸಿಪಾಯಿಗಳು ಅನೇಕ ಕಡೆ ಲೂಟಿ, ದರೋಡೆ ಮಾಡಿ ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡರು.
• ಇಂಗ್ಲಿಷರಲ್ಲಿದ್ದ ಸುಧಾರಿತ ಶಸ್ತ್ರಾಸ್ತ್ರಗಳು, ಸಂಪರ್ಕ ಸಾದ£s Àಗಳು ಸಿಪಾಯಿಗಳಲ್ಲಿ ಇರಲಿಲ್ಲ.
• ಸಿಖ್ಖರು, ನಿಜಾಮರು, ಗ್ವಾಲಿಯರನ ರಾಜ ಮುಂತಾದ ದೇಶಿಯ ರಾಜರುಗಳು ಇಂಗ್ಲಿಷರನ್ನು ಬೆಂಬಲಿಸಿದರು ಆದರೆ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ.
• ಸಿಪಾಯಿಗಳಲ್ಲಿ ಸಂಘಟನೆಯ ಕೊರತೆ ಇತ್ತು.
• ಇಂಗ್ಲಿಷರು ತªುÀ ್ಮ ಆಡಳಿತ ಉಳಿಸಿಕೊಳ್ಳುª À ಗುರಿ ಹೊಂದಿದ್ದರು. ಆದರೆ ಸಿಪಾಯಿಗಳಿಗೆ ಎಲ್ಲರಿಗೂ ಒಪ್ಪಿಗೆಯಾಗುವಂತಹ ಗುರಿ ಇರಲಿಲ್ಲ.
8. 1857ರ ದಂಗೆಗೆ ಸೈನಿಕ ಕಾರಣಗಳಾವವು?
• ಇಂಗ್ಲಿಷ ಸೈನ್ಯದಲ್ಲಿದ್ದ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು.
• ಸೈನ್ಯದ ಉನ್ನತ ಹುದ್ದೆಗಳೆಲ್ಲ ಇಂಗ್ಲಿಷ ಸೈನಿಕರಿಗೆ ಮೀಸಲಾಗಿತ್ತು.
• ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ, ವೇತನ, ಬಡ್ತಿ ಅವಕಾಶಗಳು ಭಾರತೀಯ ಸೈನಿಕರಿಗೆ ಇರಲಿಲ್ಲ.
• ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.
ಅಧ್ಯಾಯ 7 ಭಾರತದಲ್ಲಿ ಬ್ರಿಟಿಷ್ ಆಡಳಿತದ ಪರಿಣಾಮಗಳು
ಮುಖ್ಯಾಂಶಗಳು:
• ಲಾರ್ಡ ಕಾರ್ನವಾಲಿಸನು ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದನು.
• ರೈತವಾರಿ ಪದ್ಧತಿಯನ್ನು ಅಲೆಕ್ಸಾಂಡರ್ ರೀಡ್ ಪ್ರಯೋಗಿಸಿದರೆ ಥಾಮಸ್ ಮನ್ರೋ ಮುಂದುವರೆಸಿದನು.
• ಮಹಲ್ ಎಂದರೆ ತಾಲೂಕು ಎಂದರ್ಥ.
• ಲಾರ್ಡ ವಿಲಿಯಂ ಬೆಂಟಿಂಕನು ಮೆಕಾಲೆ ವರದಿಯಂತೆ ಇಂಗ್ಲಿಷ್ ಶಿಕ್ಷಣಕ್ಕೆ ಬುನಾದಿ ಹಾಕಿದನು.
• ಭಾರತದಲ್ಲಿ ಭಾಷಾ ಪತ್ರಿಕೆಗಳ ಪ್ರಾರಂಭವನ್ನು ಕ್ರಿಶ 1818 ರಿಂದ ಕಾಣಬಹುದು.
• ಮಂಗಳೂರು ಸಮಾಚಾರ ಪತ್ರಿಕೆಯು ಕನ್ನಡದ ಮೊದಲ ಪತ್ರಿಕೆಯಾಗಿದ್ದು ಇದನ್ನು ಮೋಗ್ಲಿಂಗ್ ಮಿಷಿನರಿಯವರು ಪ್ರಾರಂಭಿಸಿದರು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಬ್ರಿಟಿಷರು ಏಕರೂಪದ ಆಡಳಿತ ವ್ಯವಸ್ಥೆಯು ಭಾರತೀಯರಲ್ಲಿ ಹೇಗೆ ರಾಷ್ಟ್ರೀಯತೆಯನ್ನು ಬೆಳೆಸಿತು?
• ಏಕರೂಪದ ಆಡಳಿತ ವ್ಯವಸ್ಥೆಯು ಭಾರತೀಯರಲ್ಲಿ ತಾವೆಲ್ಲ ಒಂದು ಎಂಬ ಮನೋಭಾವನೆ ಬೆಳೆಸಿ ಸ್ವಾತಂತ್ರ್ಯ ಚಳುವಳಿಗೆ ಪ್ರೋತ್ಸಾಹಿಸಿತು.
• ವಿವಿಧ ಜಾತಿ ಮತ್ತು ಧರ್ಮಕ್ಕೆ ಸೇರಿದ ಭಾರತೀಯರಿಗೆ ಸಮಾನತೆ ನೀಡಿತು.
• ಏಕರೂಪದ ಅಧಿಕಾರಿಶಾಹಿ ಪದ್ಧತಿ ಮತ್ತು ಸಮರ್ಥ ಪೋಲಿಸ್ ಪಡೆ ಆಂತರಿಕ ಸ್ಥಿರತೆ ತಂದವು.
2. ಕೈಗಾರಿಕಾ ಕ್ರಾಂತಿಯಿಂದ ಭಾರತದಲ್ಲಾದ ಬದಲಾವಣೆಗಳೇನು?
• ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ ದೇಶೀ ಕೈಗಾರಿಕೆಗಳ ಮೇಲೆ ತೀª್ರ À ಪರಿಣಾಮ ಬೀರಿತು.
• ಕೈಗಾರಿಕಾ ಕ್ರಾಂತಿಯಿಂದಾಗಿ ಉತ್ಪಾದನಾ ಕೇಂದ್ರವಾಗಿದ್ದ ಭಾರತ ಕೇವಲ ಕಚ್ಚಾ ವಸ್ತುಗಳನ್ನು ರಪ್ತು ಮಾಡುವ ಸ್ಥಿತಿ ತಲುಪಿತು.
• ಇಂಗ್ಲೆಂಡಿನ ಸರಕುಗಳೊಡನೆ ಭಾರತದ ಸರಕುಗಳು ಸ್ಪರ್ಧಿಸಲಾರದೇ ಸೋತವು.
• ಇದರಿಂದಾಗಿ ಕೈಗಾರಿಕೆಗಳು ತೀವ್ರ ನಷ್ಟವನ್ನು ಅನುಭವಿಸಿ, ಕಾರ್ಮಿಕರು ನಿರುದ್ಯೋಗಿಗಳಾದರು.
3. ಬ್ರಿಟಿಷರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಸುಧಾರಣೆಗಳಾವವು?
• ಲಾರ್ಡ ವಿಲಿಯಂ ಬೆಂಟಿಂಕನು ಮೆಕಾಲೆ ವರದಿಯಂತೆ ಇಂಗಿeಂμಂ ಶಿಕ್ಷಣಕ್ಕೆ ಬುನಾದಿ ಹಾಕಿದನು.
• ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ರಚಿಸಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲು ಚಾಲ್ಸವುಡ್ ಆಯೋಗವು ಸಲಹೆ ನೀಡಿತು.
• ಕಲ್ಕತ್ತಾ, ಮದ್ರಾಸ್ ಮತ್ತು ಮುಂಬೈಗಳಲ್ಲಿ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದವು.
• ಈಸ್ಟ ಇಂಡಿಯಾ ಕಂಪನಿಯು ಬಂಗಾಳದ ಹಿಂದೂ ಕಾಲೇಜಿನಲ್ಲಿ ಪಾಶ್ಚಿಮಾತ್ಯ ಸಾಹಿತ್ಯ, ಮಾನವಶಾಸ್ತ್ರ ಮತ್ತು ವಿಜ್ಞಾನವನ್ನು ಬೋಧಿಸಲು ಪ್ರಾರಂಭಿಸಿತು.
4. ರೈತವಾರಿ ಪದ್ಧತಿಯ ಲಕ್ಷಣಗಳನ್ನು ತಿಳಿಸಿರಿ.
• ಈ ಪದ್ಧತಿಯನ್ನು ಮದ್ರಾಸ್, ಮುಂಬೈ, ಸಿಂಧ್, ಬಿರಾರ್, ಅಸ್ಸಾಂ ಭಾಗಗಳಲ್ಲಿ ಜಾರಿಗೆ ತರಲಾಯಿತು.
• ಭೂಮಿಯ ಆಳತೆ ಮಾಡಿ ಭೂಮಿಯ ಫಲವತ್ತತೆ ಮತ್ತು ನೀರಾವರಿಯ ಅನುಕೂಲಗಳನ್ನು ಗಮನಿಸಿ ಕಂದಾಯ ನಿಗದಿ ಮಾಡಲಾಯಿತು.
• ಇದು ರೈತರ ಭೂಮಿಯ ಹಕ್ಕನ್ನು ದೃಡಪಡಿಸಿತು.
• ರೈತರು ಕಂದಾಯವನ್ನು ಕಟ್ಟಲು ವಿಫಲರಾದಾಗ ಭೂಮಿಯ ಹಕ್ಕನ್ನು ಕಳೆದುಕೊಳ್ಳುತ್ತಿದ್ದರು.
5. ಮಹಲ್ವಾರಿ ಪದ್ಧತಿ ಎಂದರೇನು?
ಮಹಲ್ ಎಂದರೆ ತಾಲೂಕು ಎಂದರ್ಥ. ಇಲ್ಲಿ ಕಂದಾಯ ವಸೂಲಿಗಾಗಿ ಜಮೀನ್ದಾರರ ಬದಲು ಮಹಲ್ದಾರರನ್ನು ನೇಮಿಸಲಾಯಿತು. ಮಹಲ್ದಾರರು ನಿಗದಿತ ಕಂದಾಯವನ್ನು ಭೂ ಅಳತೆಯ ಆಧಾರದ ಮೇಲೆ ರೈತರಿಂದ ವಸೂಲಿ ಮಾಡಿ ಸರ್ಕಾರಕ್ಕೆ ನೀಡಬೇಕಾಗಿತ್ತು.
6. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ವೃತ್ತ ಪತ್ರಿಕೆಗಳ ಪಾತ್ರವೇನು?
• ಇಂಗ್ಲಿಷರ ಆಡಳಿತದ ವೈಖರಿಯ ಬಗ್ಗೆ ಜನರ ಗಮನ ಸೆಳೆದವು.
• ಭಾರತೀಯರಲ್ಲಿ ರಾಷ್ಟ್ರೀಯ ಮನೋಭಾವನೆ ಮೂಡಿಸಿದವು.
• ಹೆಚ್ಚು ಭಾರತೀಯರು ಸ್ವಾತಂತ್ರ್ಯ ಚಳುವಳಿಗೆ ದುಮುಕಲು ಪ್ರೇರೆಪಿಸಿದವು.
7. ‘ಸಾರಿಗೆ - ಸಂಪರ್ಕವು ಸ್ವಾತಂತ್ರ್ಯ ಚಳುವಳಿಯ ಮೂಲ’ ವಿವರಿಸಿ.
ಸಾರಿಗೆ - ಸಂಪರ್ಕವು ಪರೋಕ್ಷವಾಗಿ ದೇಶೀಯರನ್ನು ಸಂಘಟಿಸಲು, ಸಂಚರಿಸಲು ಸಹಾಯವಾಗಿ ಪರಸ್ಪರ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು, ಪ್ರಚಾರ ಮಾಡಲು ಸಾಧ್ಯವಾಯಿತು.
ಇದು ದೇಶೀಯರನ್ನು ಒಂದುಗೂಡಿಸಿ ರಾಷ್ಟ್ರೀಯತೆಗೆ ಕಾರಣವಾಯಿತು.
8. ಇಂಗ್ಲಿಷ ಶಿಕ್ಷಣ ಪದ್ಧತಿ ಭಾರತದ ಮೇಲೆ ಬೀರಿದ ಪರಿಣಾಮವೇನು? ಅಥವಾ ಭಾರತದಲ್ಲಿ ನವ ಜಾಗೃತಿಯ ಉದಯಕ್ಕೆ ಪತ್ರಿಕೆಗಳು ಹೇಗೆ ಪ್ರಮುಖ ಪಾತ್ರ ವಹಿಸಿದ್ದವು?
ಭಾರತದಲ್ಲಿ ಪತ್ರಿಕೋದ್ಯಮದ ಉಗಮ ಹಾಗೂ ಅದರ ಪಾತ್ರವು ಬಹುತೇಕ ಸ್ವಾತಂತ್ರ್ಯ ಹೋರಾಟದ ಚರಿತ್ರಯೊಂದಿಗೆ ಬೆಸೆದು ಕೊಂಡಿದೆ. ಭಾರತದಲ್ಲಿ ನವಜಾಗೃತಿಯ ಉದಯಕ್ಕೆ ಅವುಗಳು
ನಿರ್ವಹಿಸಿದ ಪಾತ್ರ ಅಮೋಘವಾದುದು. ಹೇಗೆಂದರೆ
(ಇಂಗ್ಲಿಷ್ ಶಿಕ್ಷಣ ಪದ್ಧತಿ ಭಾರತದ ಮೇಲೆ ಬೀರಿದ ಪರಿಣಾಮ)
• ರಾಷ್ಟ್ರೀಯವಾದಿ ಚಳುವಳಿಗೆ ಪರೋಕ್ಷ ಬೆಂಬಲ ದೊರೆಯಿತು.
• ಮದ್ಯಮ ವರ್ಗದ ಶ್ರೀಸಾಮಾನ್ಯ ಎಲ್ಲ ಚಟುವಟಿಕೆಗಳಿಗೆ ನಾಯಕತ್ವ ವಹಿಸುವಂತಾಯಿತು.
• ಇಂಗ್ಲಿಷ ಇಡೀ ದೇಶದ ಸಂಪರ್ಕ ಭಾಷೆಯಾಗಿ ಅನೇಕ ಸಮಾನಮನಸ್ಕ ಭಾರತೀಯರನ್ನು ಸೃಷ್ಟಿಸಿತು.
• ಪಾಶ್ಚಾತ್ಯ ಉದಾರವಾದ & ಪ್ರಜಾಪ್ರಭುತ್ವದ ಕಲ್ಪನೆಯನ್ನು ಭಾರತೀಯರು ಮೈಗೂಡಿಸಿಕೊಂಡರು
ಅಧ್ಯಾಯ 8 ಸ್ವಾತಂತ್ರ್ಯ ಹೋರಾಟ
ಅಧ್ಯಾಯ 8 ಸ್ವಾತಂತ್ರ್ಯ ಹೋರಾಟ
ಮುಖ್ಯಾಂಶಗಳು:
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ್ನು 1885 ರಲ್ಲಿ ಸ್ಥಾಪಿಸಲಾಯಿತು.
• ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ಮಂಡಿಸಿದವರು ದಾದಾಬಾಯಿ ನವರೋಜಿ.
• ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದು ಬಾಲಗಂಗಾಧರ ತಿಲಕರು ಘೋಷಿಸಿದರು.
• ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮಹಮ್ಮದ್ ಅಲಿ ಜಿನ್ನಾರವರು ಮಂಡಿಸಿದರು.
• 1929 ರಲ್ಲಿ ಲಾಹೋರನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಅಧಿವೇಶನದ ಅಧ್ಯಕ್ಷರಾಗಿದ್ದವರು ಜವಾಹರಲಾಲ ನೆಹರು.
• ಮಹದ್ & ಕಾಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು ಡಾ. ಬಿ.ಆರ್. ಅಂಬೇಡ್ಕರ್ರವರು.
• ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟನ ನೇತೃತ್ವವನ್ನು ಕ್ಯಾಪ್ಟನ್ ಲಕ್ಷ್ಮೀರವರು ವಹಿಸಿದರು.
• ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿಯವರು 1930 ರಲ್ಲಿ ನಡೆಸಿದರು.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪಕರು ಎ.ಓ.ಹ್ಯೂಮ್.
• ಮರಾಠ & ಕೇಸರಿ ಪತ್ರಿಕೆಯನ್ನು ಪ್ರಾರಂಭಿಸಿದವರು ಬಾಲಗಂಗಾಧರ ತಿಲಕರು.
• ಸ್ವರಾಜ್ಯ ಪಕ್ಷ ಸ್ಥಾಪಿಸಿದ ವರ್ಷ 1922.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸನ ತ್ರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು ಸುಭಾಸ್ ಚಂದ್ರ ಭೋಸ್ರವರು.
• ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು ಸರ್ದಾರ್ ವಲ್ಲಭಭಾಯಿ ಪಟೇಲ್ರು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಸ್ಥಾಪನೆಗೆ ಮೊದಲು ಇದ್ದ ಸಂಘಟನೆಗಳು ಯಾವವು?
• ‘ದಿ ಹಿಂದೂ ಮೇಳ’, ‘ದಿ ಈಸ್ಟ್ ಇಂಡಿಯಾ ಅಸೋಸಿಯನ್
• ಪೂನಾ ಸಾರ್ವಜನಿಕ ಸಭಾ’,
• ಮತ್ತು ‘ ದಿ ಇಂಡಿಯನ್ ಅಸೋಸಿಯನ್’ï’ ಪ್ರಮುಖವಾಗಿದ್ದವು.
2. ಮಂದಗಾಮಿ ನಾಯಕರುಗಳು ಯಾರು? ಬ್ರಿಟಿಷ್ ಸರ್ಕಾರದ
ಮುಂದಿಟ್ಟ ಮಂದಗಾಮಿಗಳು ಇಟ್ಟ ಬೇಡಿಕೆಗಳು ಯಾವವು?
ಮಂದಗಾಮಿಗಳಲ್ಲಿ ಎಂ.ಜಿ.ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ದಾದಾಬಾಯಿ ನವರೋಜಿ, ಗೋಪಾಲಕೃಷ್ಣÀ ಗೋಖಲೆ ಪ್ರಮುಖರು.
ಮಂದಗಾಮಿಗಳ ಬೇಡಿಕೆಗಳು
• ದೇಶದ ಉನ್ನತ ಹುದ್ದೆಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ದೊರಕಿಸಿಕೊಡುವದು.
• ವಿದೇಶಿ ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಹಾಕಿ ಭಾರತೀಯ ಕೃಷಿ ಮತ್ತು
• ಕೈಗಾರಿಕೆಯನ್ನು ಬಲಪಡಿಸುವದು.
• ಸೈನಿಕ ವೆಚ್ಚ ಕಡಿಮೆ ಮಾಡುವುದು.
• ಭಾರತೀಯರಿಗೆ ಉತ್ತಮ ಶಿಕ್ಷಣ ಕೊಡುವುದು.
• ಬಡತನದ ಬಗ್ಗೆ ಅಧ್ಯಯನ ನಡೆಸಲು ಬಿಚಿಟಿμi ಸರಕಾರವನ್ನು ಒತ್ತಾಯಿಸುವದು.
3. ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ.
• ತಿಲಕರು ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ನಾನು ಪಡೆದೇ ತೀರುತ್ತೇನೆ’ ಎಂದು ಘೋಷಿಸಿದರು.
• ಇಂಗ್ಲಿಷರನ್ನು ಭಾರತದಿಂದ ಹೊರದೂಡಬೇಕು, ಇದಕ್ಕೆ ¸ಂಘರ್ಷ ದಾರಿ ಅನಿವಾರ್ಯ ಎಂದು ತಿಳಿಸಿದರು.
• ಜನರ ಧಾರ್ಮಿಕ ಭಾವನೆಗಳನ್ನು ಬಳಸಿ ಜನರಲ್ಲಿ ದೇಶಭಕ್ತಿ ಬೆಳೆಸಲು ಸಾರ್ವಜನಿಕವಾಗಿ ಗಣೇಶ ಹಬ್ಬ, ಶಿವಾಜಿ ಜಯಂತಿಯನ್ನು ಆಚರಿಸಲು ಕರೆ ನೀಡಿದರು.
• ತಿಲಕರು ತಮ್ಮ ವೃತ್ತ ಪತ್ರಿಕೆಗಳಾದ ಕೇಸರಿ ಹಾಗೂ ಮರಾಠ ಪತ್ರಿಕೆಗಳನ್ನು ಬಳಸಿ ಜನರಲ್ಲಿ ಇಂಗ್ಲಿಷರ ವಿರುದ್ದ ಹೋರಾಡಲು ಪ್ರಬಲ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದರು.
• ತಿಲಕರ ಕ್ರಾಂತಿಕಾರಿ ಬರವಣಿಗೆಗಳು ಜನರ ಉದ್ರೇಕಕ್ಕೆ ಕಾರಣವಾಯಿತು ಎಂಬ
• ಹಿನ್ನೆಲೆಯಲ್ಲಿ ಇಂಗ್ಲಿಷ್ ಸರ್ಕಾರವು ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತು.
4. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಕಂಡುಬರುವ
ತೀವ್ರಗಾಮಿಗಳ ಹೆಸರುಗಳನ್ನು ಬರೆಯಿರಿ.
ಅರಬಿಂದೋ ಘೋಷ್, ಬಿಪಿನ್ಚಂzಪ್ರ Áಲ್, ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್ ಜಯಪ್ರಕಾಶ ನಾರಾಯಣ & ಸುಭಾಸ್ಚಂದ್ರಬೋಸ್ ಇವರು ಪ್ರಮುಖ ತೀವ್ರಗಾಮಿ ನಾಯಕರುಗಳಾಗಿದ್ದಾರೆ.
5. ಬಂಗಾಳ ವಿಭಜನೆಯನ್ನು ಹಿಂಪಡೆಯಲು ಕಾರಣಗಳೇನು?
• ಇಂಗ್ಲಿಷರು ವೈಸರಾಯ ಲಾರ್ಡ ಕರ್ಜನ್ನು ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ಉದ್ದೇಶದಿಂದ 1905ರಲ್ಲಿ ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಿದನು.
• ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ ಬಂಗಾಳ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ವಿರೋಧಿಸಿತು.
• ಬಂಗಾಳ ವಿಭಜನೆಯ ವಿರುದ್ಧ ದೇಶಾದ್ಯಂತ ಪ್ರತಿರೋಧಗಳು ವ್ಯಕ್ತವಾದವು.
• ದೇಶದಲ್ಲಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾಯಿತು.
• ಸ್ವದೇಶಿ ವಸ್ತುಗಳನ್ನು ಉಪಯೋಗಿಸುವಂತೆ ಭಾರತೀಯರನ್ನು ಪ್ರೇರೇಪಿಸಲಾಯಿತು.
• ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ 1911 ರಲ್ಲಿ ಬಂಗಾಳ ವಿಭಜನೆಯನ್ನು ಬಿಚಿಟಿμi ಸರ್ಕಾರ ಹಿಂಪಡೆಯಿತು.
6. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಪಾತ್ರವೇನು?
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಭಾರತೀಯರಲ್ಲಿ ರಾಜಕೀಯ ಪ್ರಜ್ಞೆ ಮತ್ತು ರಾಷ್ಟ್ರೀಯತೆಯ ಮನೋಭಾವನೆಯನ್ನು ವೃದ್ಧಿಸಲು ಶ್ರಮಿಸಿತು.
• ದೇಶೀ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಿ ಆ ಮೂಲಕ ರಾಜಕೀಯ ಸಮಸ್ಯೆಗಳ ಚರ್ಚೆ ಆರಂಭಿಸಿತು.
• ರಾಜಕೀಯ ಸಮಸ್ಯೆಗಳು ಮತ್ತು ವಿಚಾರಗಳು ಜನರ ಮನಮುಟ್ಟಿದವು.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಪಟ್ಟಂತೆ ರಚನಾತ್ಮಕವಾದ ಕಾರ್ಯತಂತ್ರವನ್ನು ರೂಪಿಸಿತು.
• ಅಂತಿಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಯಶಸ್ವಿಯಾಯಿತು.
7. ಚೌರಿ ಚೌರಾ ಘಟನೆಯನ್ನು ವಿವರಿಸಿ.
• ಗಾಂಧಿಜಿಯವರು 1920 ರಲ್ಲಿ ಅಸಹಕಾರ ಚಳುವಳಿಗೆ ಕರೆಯಿತ್ತರು.
• ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಉಂಟಾದವು.
• ಅಸಹಕಾರ ಚಳುವಳಿಯ ಸ್ವರೂಪವನ್ನು ಮನಗಂಡ ಬ್ರಿಟಿಷ ಸರ್ಕಾರದಲ್ಲಿ ಆತಂಕದ ವಾತಾವರಣ ಉಂಟಾಯಿತು.
• 1922 ರಲ್ಲಿ ಶಾಂತಿಯುತವಾಗಿ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ಪೋಲಿಸರು ಗೋಲಿಬಾರ್ ಮಾಡಿದರು.
• ಕುಪಿತರಾದ ಚಳುವಳಿಗಾರರು ಠಾಣೆಗೆ ಬೆಂಕಿ ಹಚ್ಚಿದರು.
• 22 ಜನ ಪೋಲಿಸರು ಸಜೀವ ದಹನವಾದರು.
• ಈ ಘಟನೆಯನ್ನು ಇತಿಹಾಸದಲ್ಲಿ ಚೌರಿಚೌರಾ ಘಟನೆ ಎನ್ನುತ್ತಾರೆ.
8. ಉಪ್ಪಿನ ಸತ್ಯಾಗ್ರಹವನ್ನು ವಿವರಿಸಿ.
• ಗಾಂಧೀಜಿಯವರು ಉಪ್ಪಿನ ಮೇಲಿನ ತೆರಿಗೆಯು ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ವೈಸರಾಯ ಇರ್ವಿನ್ ಮುಂದೆ ಇಟ್ಟರು.
• ಇರ್ವಿನ್ ಗಾಂಧೀಜಿಯವರ ಬೇಡಿಕೆಗಳನ್ನು ಪರಿಗಣಿಸಲಿಲ್ಲ.
• ಕ್ರಿ ಶ 1930 ರಲ್ಲಿ ಗಾಂಧೀಜಿಯವರು ಕಾನೂನು ಭಂಗ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹದೊಂದಿಗೆ ಆರಂಭಗೊಳಿಸಿದರು.
• ತಮ್ಮ ಅನುಯಾಯಿಗಳೊಂದಿಗೆ ಗಾಂಧೀಜಿಯವರು 1930 ರಂದು ಸಾಬರಮತಿ ಆಶ್ರಮದಿಂದ ಸೂರತ್ ಸಮೀಪದ ದಂಡಿಯವರೆಗೂ ಕಾಲ್ನಡಿಗೆಯಲ್ಲಿ ಸಾಗಿದರು.
• ಉಪ್ಪಿನ ಕಾಯ್ದೆಯನ್ನು ಮುರಿಯುವ ಸಂಕೇತವಾಗಿ ಸಮುದ್ರದ ದಡದಲ್ಲಿ ಹಿಡಿ ಉಪ್ಪನ್ನು ತಯಾರಿಸಿ ಜನರಿಗೆ ವಿತರಿಸಿದರು. ಈ ಘಟನೆಯನ್ನು ಇತಿಹಾಸದಲ್ಲಿ ದಂಡಿ ಸತ್ಯಾಗ್ರಹ ಎಂದು ಕರೆಯುತ್ತಾರೆ.
• ದೇಶದಲ್ಲಿ ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸಿದ ಸಾವಿರಾರು ಜನ ಗಾಂಧೀಜಿಯವರೊಂದಿಗೆ ಬಂಧಿತರಾದರು.
9. ನೆಹರುರವರು ಪ್ರಧಾನ ಮಂತ್ರಿಯಾದ ನಂತರ ರಾಷ್ಟ್ರಕ್ಕೆ ನೀಡಿದ ಪ್ರಮುಖ ಕೊಡುಗೆಗಳನ್ನು ವಿವರಿಸಿ.
• ಗೃಹ ಮಂತ್ರಿ ಸರ್ಧಾರ ವಲ್ಲಭಬಾಯಿ ಪಟೇಲ್ ನೇತೃತ್ವದಲ್ಲಿ ದೇಶಿ ಸಂಸ್ಥಾನಗಳ ವಿಲೀನಿಕರಣಕ್ಕೆ ನೆಹರು ಕಾರಣರಾದರು.
• ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವಕ್ಕೆ ತಳಹದಿಯನ್ನು ಹಾಕಿದರು.
• ಬಂಡವಾಳ & ಸಮಾಜವಾದಿ ತತ್ವಗಳನ್ನೊಳಗೊಂಡ ಮಿಶ್ರ ಆರ್ಥಿಕ ನೀತಿಯನ್ನು ನೆಹರುರವರು ಜಾರಿಗೆ ತಂದರು.
• ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಕಂಡರು.
• ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಅಲಿಪ್ತ ನೀತಿ & ಪಂಚಶೀಲತತ್ವಗಳನ್ನು ಅಳವಡಿಸಿ ವಿದೇಶಾಂಗ ನೀತಿಯ ಶಿಲ್ಪಿ ಎಂದು ನೆಹರು ಕರೆಸಿಕೊಂಡರು.
10. ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ವಿವರಿಸಿ.
• ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ದಾದಾಬಾಯಿ ನವರೋಜಿಯವರು ಮಂಡಿಸಿದರು.
• ಆಮದನ್ನು ಹೆಚ್ಚಿಸಿ ರಪ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ ದೇಶದ ಸಂಪತ್ತು ಇಂಗ್ಲೆಂಡಿಗೆ ಹರಿಯಲು ಕಾರಣವಾಯಿತೆಂದು ಪ್ರತಿಪಾದಿಸಿದರು.
• ಬ್ರಿಟಿಷ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ಗೆ ಹರಿದು ಹೋಗುತ್ತಿತ್ತು ಎಂಬುದನ್ನು ಅವರು ವಿವರವಾಗಿ ಜನರ ಮುಂದಿಟ್ಟರು.
11. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳನ್ನು ಹೆಸರಿಸಿ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕ್ರಾಂತಿಕಾರಿಗಳು ಅನುಸರಿಸಿದ ಮಾರ್ಗ ಯಾವುದು?
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳು – ವಿ.ಡಿ.ಸಾವರ್ಕರ್, ಅರಬಿಂದೋ ಘೋಷ್, ಶ್ಯಾಮಾಜಿ ಕೃಷ್ಣವರ್ಮ, ರಾಸ್ ಬಿಹಾರಿ ಬೋಸ್, ಮ್ಯಾಡಮ್ ಕಾಮಾ, ಖುದಿರಾಮ್ ಬೋಸ್, ರಾಮ್ಪ್ರಸಾದ ಬಿಸ್ಮಿಲ್, ಭಗತ್ಸಿಂಗ್, ಚಂದ್ರಶೇಖರ್ ಅಜಾದ್ ಇವರುಗಳು ಕ್ರಾಂತಿಕಾರಿಗಳಲ್ಲಿ ಪ್ರಮುಖರಾಗಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕ್ರಾಂತಿಕಾರಿಗಳು ಅನುಸರಿಸಿದ ಮಾರ್ಗ
• ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸ್ಸನ್ನು ಕಂಡಿದ್ದರು.
• ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಹಿಂಸಾತ್ಮಕ ಮಾರ್ಗದಿಂದ ಬ್ರಿಟಿಷರನ್ನು ಮಾತ್ರ ಭಾರತದಿಂದ ಓಡಿಸಬಹುದೆಂದು ಅವರು ಬಲವಾಗಿ ನಂಬಿದ್ದರು.
• ಇವರುಗಳು ರಹಸ್ಯ ಸಂಘಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿಗಳಿಗೆ ತರಬೇತಿ ನೀಡುವಲ್ಲಿ ನಿರತರಾಗಿದ್ದರು.
• ಇವರು ತಮ್ಮ ಗುರಿ ಸಾಧನೆಗಾಗಿ ಬಾಂಬುಗಳು & ಬಂದೂಕಗಳ ಪ್ರಯೋಗ ಮಾಡಿದರು.
12. ಕ್ವಿಟ್ ಇಂಡಿಯಾ ಚಳುವಳಿಯು ನಡೆದ ರೀತಿಯನ್ನು ವಿವರಿಸಿರಿ.
ಕ್ವಿಟ್ ಇಂಡಿಯಾ ಚಳುವಳಿ ಕ್ರಿ ಶ 1942 ಅಗಷ್ಟ 8 ರಂದು ಮುಂಬಯಿ ಅಧಿವೇಶನದಲ್ಲಿ ಕಾಂಗ್ರೇಸ್ ‘ಬ್ರಿಟಿಷರೇ ಭಾರತಬಿಟ್ಟು ತೊಲಗಿ’ ನಿರ್ಣಯವನ್ನು ಅಂಗಿಕರಿಸಿತು.
• ದೇಶದ ಜನತೆಗೆ ಗಾಂಧೀಜಿಯವರು ‘ಮಾಡು ಇಲ್ಲವೆ ಮಡಿ’ ಎನ್ನವ ಸಂದೇಶವಿತ್ತರು.
• ಅಗಷ್ಟ 9 ರಂದು ಇಂಗಲಿಷ್ ಸರಕಾರ ಗಾಂಧೀಜಿ, ನೆಹರು, ವಲ್ಲಭಬಾಯಿ ಪಟೇಲ, ಮೌಲಾನ ಅಬ್ದುಲ್ ಕಲಾಂ ಅಜಾದ್ ಮುಂತಾದ ನಾಯಕರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು.
• ಕಾಂಗ್ರೇಸ್ ಕಚೇರಿಗಳಿಗೆ ಪೋಲಿಸರು ಬೀಗ ಮುದ್ರೆ ಹಾಕಿದರು.
• ಈ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರು ಚಳುವಳಿಯ ನೇತೃತ್ವ ವಹಿಸಿಕೊಂಡರು. ಚಳುವಳಿ ಹಿಂಸಾತ್ಮಕ ರೂಪ ತಾಳಿತು.
• ಚಳುವಳಿಗಾರರು ಸರ್ಕಾರಿ ಕಟ್ಟಡಗಳನ್ನು ಸುಟ್ಟರು. ರೈಲ್ವೆ ಹಳಿ & ಸೇತುವೆಗಳನ್ನು ಕಿತ್ತು ಹಾಕಿದರು.
• ಟೆಲಿಗ್ರಾಫ್ ತಂತಿ ಕಿತ್ತು ಹಾಕಿದರು. ಸರಾಯಿ ಅಂಗಡಿಗಳ ಮೇಲೆ ಲಗ್ಗೆ ಇಟ್ಟರು. ಬ್ರಿಟಿಷ ಸರ್ಕಾರ ನಡುಗಿತು. ಜೈಲುಗಳು ಸ್ವಾತಂತ್ರ್ಯ ಯೋಧರಿಂದ ತುಂಬಿ ಹೋದವು.
13. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಸ್ಚಂದ್ರ ಬೋಸ್ರ ಸಾಧನೆಗಳನ್ನು ವಿವರಿಸಿ.
• ಸುಭಾಸ್ ಚಂದ್ರ ಬೋಸ್ರು ಗಾಂಧೀಜಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ಕಾಂಗ್ರೇಸ್ನಿಂದ ಹೊರಬಂದು ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಪಕ್ಷ ಕಟ್ಟಿ ಸ್ವಾತಂತ್ರ್ಯ ಚಳುವಳಿಯನ್ನು ತೀವ್ರಗೊಳಿಸಿದರು.
• ಬ್ರಿಟಿಷ್ ಸರಕಾರ ಕಲ್ಕತ್ತಾದಲ್ಲಿ ಸುಭಾಸರನ್ನು ಗೃಹಬಂಧನದಲ್ಲಿಟ್ಟಾಗ ಜನವರಿ 26 1941 ರಂದು ಅಫಘಾನಿಸ್ತಾನದ ಮುಖಾಂತರ ಜರ್ಮನಿಗೆ ಹೋದರು.
• ಭಾರತ ಸ್ವಾತಂತ್ರ್ಯ ಗಳಿಸಲು ಹಿಟ್ಲರ ಮತ್ತು ಮುಸ್ಸಲೊನಿಯ ಸಹಾಯ ಕೇಳಿದರು.
• ಜರ್ಮನಿಯಿಂದ ನೇತಾಜಿ ಜಲಂತರ್ಗಾಮಿಯ ಮುಖಾಂತರ ಜಪಾನಿಗೆ ತೆರಳಿದರು.
• ಜಪಾನಿನಲ್ಲಿ ರಾಸ್ ಬಿಹಾರಿ ಬೋಸ್ ಎಂಬ ಕ್ರಾಂತಿಕಾರಿಯ ಸಹಾಯ ಪಡೆದು ಇಂಡಿಯನ್ ನ್ಯಾಶನಲ್ ಆರ್ಮಿ ಎಂಬ ಸೈನ್ಯವನ್ನು ಕಟ್ಟಿದರು.
• ಐ ಎನ್ ಎ ಸೈನಿಕರು ಕ್ರಿ ಶ 1943 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಾಷ್ಟ್ರ ದ್ವಜ ಹಾರಿಸಿದರು.
• ಕ್ರಿ ಶ 1944 ರಲ್ಲಿ ಭಾರತದ ಗಡಿ ಪ್ರವೇಶಿಸಿ ಕೋಹಿಮಾ ಮತ್ತು ಇಂಫಾಲ್ಗಳನುಆಕ್ರಮಿಸಿ ಹತ್ತು ಸಾವಿರ ಚದುರ ಮೈಲುಗಳ ಮಣಿಪುರ ಪ್ರದೇಶವನ್ನು ಸ್ವತಂತ್ರಗೊಳಿಸಿದರು.
• ಕ್ರಿ ಶ 1945 ರಲ್ಲಿ 2 ನೇ ಜಾಗತಿಕ ಮಹಾಯುದ್ಧದಲ್ಲಿ ಜಪಾನ ಸೋತಾಗ ಐ ಎನ್ ಎ ಗೆ ಹಿನ್ನೆಡೆಯಾಯಿತು.
• ದೃತಿಗೆಡದ ಸುಭಾಸರು ಮುಂದಿನ ಕಾರ್ಯತಂತ್ರ ರೂಪಿಸಲು 1945 ರ ಅಗಷ್ಟನಲ್ಲಿ’Àಲ್ಲಿ ಮಂಚೂರಿಯಾಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನ ಅಪಘಾತದಲ್ಲಿ ಹುತಾತ್ಮರಾದರು.
14. ಗಾಂಧಿಜಿಯವರು ಆರಂಭಿಸಿದ ಅಸಹಕಾರ ಚಳುವಳಿಯು
ಸ್ವಾತಂತ್ರ್ಯ ಚಳುವಳಿಯನ್ನು ತೀವ್ರಗೊಳಿಸಿದ ಬಗೆಯನ್ನು ವಿವರಿಸಿ.
• ಕ್ರಿ ಶ 1920 ರಲ್ಲಿ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟರು.
• ಭಾರತೀಯರು ಇಂಗ್ಲಿಷರು ನೀಡಿದ್ದ ಬಿರುದುಗಳನ್ನು & ಪುರಸ್ಕಾರಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿದರು.
• ವಕೀಲರು ತಮ್ಮ ವಕೀಲಿ ವೃತ್ತಿ ತ್ಯಜಿಸಿ ಚಳುವಳಿಗೆ ದುಮುಕಿದರು.
• ಸಾವಿರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಹಿಸ್ಕರಿಸಿದರು.
• ದೇಶಾದ್ಯಂತ ರಾಷ್ಟ್ರೀಯ ಶಾಲೆಗಳು ಆರಂಭಗೊಂಡವು.
• ಗಾಂಧೀಜಿಯವರು ಸ್ವದೇಶಿ ವಸ್ತುಗಳ ಸ್ವೀಕಾರ & ವಿದೇಶಿ ವಸ್ತುಗಳ ಬಹಿಸ್ಕಾರಕ್ಕೆ ಕರೆಕೊಟ್ಟರು.
• ಚಳುವಳಿಗಾರರು ಸರಾಯಿ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆಸಿದರು.
• ಇಂತಹ ಸಂದರ್ಭದಲ್ಲಿ ಉತ್ತರಪ್ರದೇಶದ ಚೌರಿಚೌರಾ ಎಂಬಲ್ಲಿ ಚಳುವಳಿಗಾರರು ಮತ್ತು ಪೋಲಿಸರ ಮಧ್ಯೆ ಸಂಘರ್ಷವಾಯಿತು ಇದರಲ್ಲಿ 22 ಜನ ಪೋಲಿಸರು ಸಜೀವ ದಹನವಾದರು.
• ಇದರಿಂದ ಮನನೊಂದ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು.
15. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟುವರ್ಗಗಳ ಬಂಡಾಯವನ್ನು ವಿವರಿಸಿ.
• ಬಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಜಾರಿಗೆ ತಂದ ಕಂದಾಯ ಮತ್ತು ಅರಣ್ಯ ನೀತಿಗಳು ಬುಡಕಟ್ಟು ದಂಗೆಗೆ ನೇರವಾಗಿ ಪ್ರೇರಣೆಯಾದವು.
• ಬುಡಕಟ್ಟು ಬಂಡಾಯಗಳಲ್ಲಿ ಸಂತಾಲರ ದಂಗೆ, ಮುಂಡ ಚಳುವಳಿ ಪ್ರಮುಖವಾಗಿವೆ.
• ಕರ್ನಾಟಕದಲ್ಲಿ ಹಲಗಲಿಯ ಬೇಡರ ಬಂಡಾಯವು ಪ್ರಮುಖವಾದುದು.
• ಇಂಗ್ಲಿಷರು ಜಾರಿಗೆ ತಂದ ಖಾಯಂ ಜಮಿನ್ದಾರಿ ಪದ್ದತಿಯಿಂದ ಸಂತಾಲ ಬುಡಕಟ್ಟು ಜನರು ನಿರ್ಗತಿಕರಾದರು.
• ಬುಡಕಟ್ಟು ಜನರ ಜಮೀನು ಜಮಿನ್ದಾರರ ಕೈ ಸೇರಿತು. ಇದರಿಂದ ಅಸಮಧಾನಗೊಂಡ ಸಂತಾಲರು ರಹಸ್ಯ ಸಭೆಗಳನ್ನು ನಡೆಸಿ ಜಮೀನ್ದಾರರನ್ನು & ಮಹಾಜನರನ್ನು ಲೂಟಿ ಮಾಡಲು ನಿರ್ಧರಿಸಿದರು. ದಂಗೆಯು ತೀª್ರÀವಾಯಿತು.
• ಬುಡಕಟ್ಟು ಜನರು ಶತ್ರುಗಳನ್ನು ಹತ್ಯೆ ಮಾಡಿದರು.
• ಜಮೀನ್ದಾರರು, ಲೇವಾದೇವಿಗಾರರು ಪಲಾಯನ ಮಾಡಿದರು.
• ಸಂತಾಲರ ದಂಗೆಯನ್ನು ಬಿಚಿಟಿμಂgಂಂ ಸೈನ್ಯವನ್ನು ಬಳಸಿ ಹತ್ತಿಕ್ಕಿದರು.
16. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತರ & ಕಾರ್ಮಿಕರ ಪ್ರತಿಭಟನೆಗಳ ಪಾತ್ರವನ್ನು ವಿವರಿಸಿ.
• ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಜಮೀನ್ದಾರರು ವಸೂಲಿ ಮಾಡುತ್ತಿದ್ದ ಭೂಕಂದಾಯದ ವಿರುದ್ಧ ರೈತರು ದಂಗೆಯೆದ್ದರು.
• ತೆಲಂಗಾಣದ ರೈತ ಹೋರಾಟವು ಜಮೀನ್ದಾರರು ಹಾಗೂ ನಿಜಾಮನ ರಜಾಕಾರರ ವಿರುದ್ಧ ಪ್ರತಿಭಟಿಸಿತು.
• ಬಂಗಾಳದ ರೈತರು ಜಮೀನ್ದಾರರ ಶೋಷಣೆ ವಿರುದ್ಧ ದಂಗೆ ಎದ್ದರು.
• ಮಹಾರಾಷ್ಟ್ರದಲ್ಲಿ ರೈತರು ಕಡಿಮೆ ಕೂಲಿ ವಿರುದ್ಧ ಚಳುವಳಿ ನಡೆಸಿದರು.
• ರೈಲ್ವೆ ಕೂಲಿಗಳು ರೈಲು ನಿಲ್ದಾಣಗಳಲ್ಲಿ ªಂಂಂμಂIgಂ ನಡೆಸಿ ಹೆಚ್ಚಿನ ಕೂಲಿಗಾಗಿ ಇಂಗ್ಲಿಷ ಅಧಿಕಾರಿಗಳ ವಿರುದ್ಧ WಇಂಂμಂuಇUಂಳನ್ನು ಕೂಗಿದರು.
• ಕಲ್ಕತ್ತದಲ್ಲಿ ಪ್ರಿಂಟರ್ಸ್ ಯುನಿಯನ್ & ಬಾಂಬೆಯಲ್ಲಿ ಬಟ್ಟೆ ಗಿರಣಿ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇಂಗ್ಲಿಷ್ ಸರ್ಕಾರದ ವಿರುದ್ಧ ಹೋರಾಟದ ಹಾದಿ ಹಿಡಿದರು.
17. ಹೋಲೊಕಾಸ್ಟ್ (ಹತ್ಯಾಕಾಂಡ) ಎಂದರೇನು?
ಜಲಿವಾಲಾಬಾಗನಲ್ಲಿ ಬ್ರಿಟಿಷರು ಯಾವ ಮುನ್ಸೂಚನೆ ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ಸೇರಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆಗರೆದರು. ಈ ಘಟನೆಯನ್ನು ಹತ್ಯಾಕಾಂಡ ಎಂದು ಕರೆಯಲಾಗುತ್ತದೆ.
18. ಭಾರತದ ವಿಭಜನೆ ಅನಿವಾರ್ಯವಾಗಿತ್ತೇ? ವಿಮರ್ಶಿಸಿ.
• ಸ್ವಾತಂತ್ರ್ಯ ಚಳುವಳಿಯ ಉದ್ದಕ್ಕೂ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಖಂಡ ರಾಷ್ಟ್ರದ ಕಲ್ಪನೆಯನ್ನು ಹೊಂದಿತ್ತು.
• ಮಹಮ್ಮದ್ ಅಲಿ ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸುತ್ತಲೇ ಇದ್ದರು.
• 1940 ರಲ್ಲಿ ನಡೆದ ಮುಸ್ಲಿಂ ಲೀಗ್ನ ಲಾಹೋರ್ ಅಧಿವೇಶನದಲ್ಲಿ ಜಿನ್ನಾ ಹಿಂದೂ ಮತ್ತು ಮುಸ್ಲಿಮರು ಒಂದು ದೇಶವಾಗಲು ಸಾಧ್ಯವೇ ಇಲ್ಲ ಎಂದು ಘೋಷಿಸಿದರು.
• ಎರಡನೇ ಮಹಾಯುದ್ದದ ನಂತರ ಬ್ರಿಟನ್ನಲ್ಲಿ ಅಧಿಕಾರಕ್ಕೆ ಬಂದ ಲೇಬರ್ ಪಕ್ಷವು ಕ್ಯಾಬಿನೇಟ್ ನಿಯೋಗವನ್ನು ಭಾರತಕ್ಕೆ ಸ್ವಯಂ ಅಧಿಕಾರವನ್ನು ನೀಡುವ ಕುರಿತು ಕಳುಹಿಸಿತು.
• ಈ ನಿಯೋಗವು ಅವಿಭಾಜ್ಯ ಭಾರತ ಮತ್ತು ಒಂದೇ ಶಾಸನ ಸಭೆಯು ಇರತಕ್ಕದೆಂದು ಶಿಫಾರಸ್ಸು ಮಾಡಿತು.
• ಕ್ಯಾಬಿನೆಟ್ ನಿಯೋಗದ ವರದಿಯನ್ನು ಜಿನ್ನಾ ತಿರಸ್ಕರಿಸಿ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ರಚಿಸಲು ಅಗಷ್ಟ 16 1946 ರಂದು ಎಲ್ಲಾ ಮುಸ್ಲಿಂರು ‘ನೇರ ಕಾರ್ಯಾಚರಣೆ ದಿನ’ವನ್ನುª Àಆಚರಿಸಬೇಕೆಂದು ಕರೆಕೊಟ್ಟರು.
• ದೇಶಾದಾಂದ್ಯಂತ ಕೋಮುಗಲಭೆಗಳು ನಡೆದು ಸಾವುನೋವುಗಳು ಉಂಟಾದವು.
• ಬ್ರಿಟನ್ ಸರ್ಕಾರವು 1946 ರ ಮಾರ್ಚನಲ್ಲಿ ಲಾರ್ಡ ಮೌಂಟ್ ಬ್ಯಾಟನ್ ಅವರನ್ನು ಭಾರತಕ್ಕೆ ವೈಸರಾಯ್ ಆಗಿ ಕಳುಹಿಸಿತು.
• ಬ್ಯಾಟನ್ರವರು ಗಾಂಧೀಜಿ, ಜಿನ್ನಾ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿ ಭಾರತವನ್ನು ವಿಭಜಿಸುವ ಯೋಜನೆಯನ್ನು ರೂಪಿಸಿದರು.
• ಭಾರತ ಅಧಿಕೃತವಾಗಿ ಅಗಷ್ಟ 15 1947 ರಂದು ವಿಭಜನೆಯಾ¬ತು.
19. ಸಾಮಾಜಿಕ ಸಮಾನತೆ ತರುವಲ್ಲಿ ಬಿ.ಆರ್. ಅಂಬೇಡ್ಕರರು
ವಹಿಸಿದ ಪಾತ್ರ ಗಮನಾರ್ಹವಾದುದು. ಈ ಹೇಳಿಕೆಯನ್ನು
ಸಮರ್ಥಿಸಿ.
• ಸಾಮಾಜಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಡಾ. ಬಿ.ಆರ್. ಅಂಬೇಡ್ಕರರು ಬಲವಾಗಿ ನಂಬಿದ್ದರು.
• ಇವರು ಜಾತಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ ಅದರ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದರು.
• ಅಸ್ಪøಶ್ಯರು ಕನಿಷ್ಟ ಮಟ್ಟದ ಅವಕಾಶಗಳಿಂದ ವಂಚಿತವಾಗಿರುವದನ್ನು ನಿರೂಪಿಸಲು ‘ಮಹದ್’ ಮತ್ತು
• ‘ಕಾಲಾರಾಂ’ ದೇವಾಲಯ ಚಳುವಳಿಗಳನ್ನು ರೂಪಿಸಿದರು.
• ಅಸ್ಪøಶ್ಯರ ರಕ್ಷಣೆಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಬಯಸಿದ್ದು ಗಾಂಧಿ & ಅಂಬೇಡ್ಕರರ ನಡುವೆ ವಿವಾದಕ್ಕೂ ಕಾರಣವಾಯಿತು.
• ಇವರು ಪ್ರಭುದ್ಧ ಭಾರತ, ಜನತಾ, ಮೂಕನಾಯಕ & ಬಹಿಷ್ಕøತ ಭಾರತ ಪತ್ರಿಕೆಗಳನ್ನು ಹೊರಡಿಸಿದರು.
• ಭಾರತದ ಸಂವಿಧಾನದಲ್ಲಿ ಸಮಾನತೆಯನ್ನು ಪ್ರತಿಪಾದಿಸಿ ಅಸ್ಪøಶ್ಯತಾ ಆಚರಣೆಯ ವಿರುದ್ಧ ಕಾನೂನಿನ ರಕ್ಷಣೆಯನ್ನು ಒದಗಿಸಿದರು.
20. ಎರಡನೇ ದುಂಡು ಮೇಜಿನ ಪರಿಷತ್ತ್ ಸಮಾವೇಶದ ಫಲಿತಾಂಶಗಳೇನು?
• ಎರಡನೇ ದುಂಡು ಮೇಜಿನ ಪರಿಷತ್ತದಲ್ಲಿ ಗಾಂಧೀಜಿ, ಮಹಮ್ಮದ್ ಅಲಿ ಜಿನ್ನಾ & ಡಾ. ಬಿ.ಆರ್. ಅಂಬೇಡ್ಕರ್ರವರು ಭಾಗವಹಿಸಿದ್ದರು.
• ಈ ಸಮಾವೇಶದಲ್ಲಿ ಅಂಬೇಡ್ಕರ್ರವರು ಅಸ್ಪøಶ್ಯರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡುವ ಪ್ರಸ್ತಾಪ ಮುಂದಿಟ್ಟರು.
• ಈ ಪ್ರಸ್ತಾಪವನ್ನು ಗಾಂಧೀಜಿ ಒಪ್ಪಲಿಲ್ಲ. ಇದರಿಂದ ಗಾಂಧೀಜಿ & ಅಂಬೇಡ್ಕರ್ರವರ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಉಂಟಾಯಿತು.
• ಹೀಗಾಗಿ ಎರಡನೇ ದುಂಡು ಮೇಜಿನ ¥ಂರಿμಂvಂಂU ಸಮಾ
ಮುಖ್ಯಾಂಶಗಳು:
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ್ನು 1885 ರಲ್ಲಿ ಸ್ಥಾಪಿಸಲಾಯಿತು.
• ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ಮಂಡಿಸಿದವರು ದಾದಾಬಾಯಿ ನವರೋಜಿ.
• ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದು ಬಾಲಗಂಗಾಧರ ತಿಲಕರು ಘೋಷಿಸಿದರು.
• ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮಹಮ್ಮದ್ ಅಲಿ ಜಿನ್ನಾರವರು ಮಂಡಿಸಿದರು.
• 1929 ರಲ್ಲಿ ಲಾಹೋರನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಅಧಿವೇಶನದ ಅಧ್ಯಕ್ಷರಾಗಿದ್ದವರು ಜವಾಹರಲಾಲ ನೆಹರು.
• ಮಹದ್ & ಕಾಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು ಡಾ. ಬಿ.ಆರ್. ಅಂಬೇಡ್ಕರ್ರವರು.
• ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟನ ನೇತೃತ್ವವನ್ನು ಕ್ಯಾಪ್ಟನ್ ಲಕ್ಷ್ಮೀರವರು ವಹಿಸಿದರು.
• ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿಯವರು 1930 ರಲ್ಲಿ ನಡೆಸಿದರು.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪಕರು ಎ.ಓ.ಹ್ಯೂಮ್.
• ಮರಾಠ & ಕೇಸರಿ ಪತ್ರಿಕೆಯನ್ನು ಪ್ರಾರಂಭಿಸಿದವರು ಬಾಲಗಂಗಾಧರ ತಿಲಕರು.
• ಸ್ವರಾಜ್ಯ ಪಕ್ಷ ಸ್ಥಾಪಿಸಿದ ವರ್ಷ 1922.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸನ ತ್ರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು ಸುಭಾಸ್ ಚಂದ್ರ ಭೋಸ್ರವರು.
• ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು ಸರ್ದಾರ್ ವಲ್ಲಭಭಾಯಿ ಪಟೇಲ್ರು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಸ್ಥಾಪನೆಗೆ ಮೊದಲು ಇದ್ದ ಸಂಘಟನೆಗಳು ಯಾವವು?
• ‘ದಿ ಹಿಂದೂ ಮೇಳ’, ‘ದಿ ಈಸ್ಟ್ ಇಂಡಿಯಾ ಅಸೋಸಿಯನ್
• ಪೂನಾ ಸಾರ್ವಜನಿಕ ಸಭಾ’,
• ಮತ್ತು ‘ ದಿ ಇಂಡಿಯನ್ ಅಸೋಸಿಯನ್’ï’ ಪ್ರಮುಖವಾಗಿದ್ದವು.
2. ಮಂದಗಾಮಿ ನಾಯಕರುಗಳು ಯಾರು? ಬ್ರಿಟಿಷ್ ಸರ್ಕಾರದ
ಮುಂದಿಟ್ಟ ಮಂದಗಾಮಿಗಳು ಇಟ್ಟ ಬೇಡಿಕೆಗಳು ಯಾವವು?
ಮಂದಗಾಮಿಗಳಲ್ಲಿ ಎಂ.ಜಿ.ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ದಾದಾಬಾಯಿ ನವರೋಜಿ, ಗೋಪಾಲಕೃಷ್ಣÀ ಗೋಖಲೆ ಪ್ರಮುಖರು.
ಮಂದಗಾಮಿಗಳ ಬೇಡಿಕೆಗಳು
• ದೇಶದ ಉನ್ನತ ಹುದ್ದೆಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ದೊರಕಿಸಿಕೊಡುವದು.
• ವಿದೇಶಿ ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಹಾಕಿ ಭಾರತೀಯ ಕೃಷಿ ಮತ್ತು
• ಕೈಗಾರಿಕೆಯನ್ನು ಬಲಪಡಿಸುವದು.
• ಸೈನಿಕ ವೆಚ್ಚ ಕಡಿಮೆ ಮಾಡುವುದು.
• ಭಾರತೀಯರಿಗೆ ಉತ್ತಮ ಶಿಕ್ಷಣ ಕೊಡುವುದು.
• ಬಡತನದ ಬಗ್ಗೆ ಅಧ್ಯಯನ ನಡೆಸಲು ಬಿಚಿಟಿμi ಸರಕಾರವನ್ನು ಒತ್ತಾಯಿಸುವದು.
3. ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ.
• ತಿಲಕರು ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ನಾನು ಪಡೆದೇ ತೀರುತ್ತೇನೆ’ ಎಂದು ಘೋಷಿಸಿದರು.
• ಇಂಗ್ಲಿಷರನ್ನು ಭಾರತದಿಂದ ಹೊರದೂಡಬೇಕು, ಇದಕ್ಕೆ ¸ಂಘರ್ಷ ದಾರಿ ಅನಿವಾರ್ಯ ಎಂದು ತಿಳಿಸಿದರು.
• ಜನರ ಧಾರ್ಮಿಕ ಭಾವನೆಗಳನ್ನು ಬಳಸಿ ಜನರಲ್ಲಿ ದೇಶಭಕ್ತಿ ಬೆಳೆಸಲು ಸಾರ್ವಜನಿಕವಾಗಿ ಗಣೇಶ ಹಬ್ಬ, ಶಿವಾಜಿ ಜಯಂತಿಯನ್ನು ಆಚರಿಸಲು ಕರೆ ನೀಡಿದರು.
• ತಿಲಕರು ತಮ್ಮ ವೃತ್ತ ಪತ್ರಿಕೆಗಳಾದ ಕೇಸರಿ ಹಾಗೂ ಮರಾಠ ಪತ್ರಿಕೆಗಳನ್ನು ಬಳಸಿ ಜನರಲ್ಲಿ ಇಂಗ್ಲಿಷರ ವಿರುದ್ದ ಹೋರಾಡಲು ಪ್ರಬಲ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದರು.
• ತಿಲಕರ ಕ್ರಾಂತಿಕಾರಿ ಬರವಣಿಗೆಗಳು ಜನರ ಉದ್ರೇಕಕ್ಕೆ ಕಾರಣವಾಯಿತು ಎಂಬ
• ಹಿನ್ನೆಲೆಯಲ್ಲಿ ಇಂಗ್ಲಿಷ್ ಸರ್ಕಾರವು ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತು.
4. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಕಂಡುಬರುವ
ತೀವ್ರಗಾಮಿಗಳ ಹೆಸರುಗಳನ್ನು ಬರೆಯಿರಿ.
ಅರಬಿಂದೋ ಘೋಷ್, ಬಿಪಿನ್ಚಂzಪ್ರ Áಲ್, ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್ ಜಯಪ್ರಕಾಶ ನಾರಾಯಣ & ಸುಭಾಸ್ಚಂದ್ರಬೋಸ್ ಇವರು ಪ್ರಮುಖ ತೀವ್ರಗಾಮಿ ನಾಯಕರುಗಳಾಗಿದ್ದಾರೆ.
5. ಬಂಗಾಳ ವಿಭಜನೆಯನ್ನು ಹಿಂಪಡೆಯಲು ಕಾರಣಗಳೇನು?
• ಇಂಗ್ಲಿಷರು ವೈಸರಾಯ ಲಾರ್ಡ ಕರ್ಜನ್ನು ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ಉದ್ದೇಶದಿಂದ 1905ರಲ್ಲಿ ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಿದನು.
• ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ ಬಂಗಾಳ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ವಿರೋಧಿಸಿತು.
• ಬಂಗಾಳ ವಿಭಜನೆಯ ವಿರುದ್ಧ ದೇಶಾದ್ಯಂತ ಪ್ರತಿರೋಧಗಳು ವ್ಯಕ್ತವಾದವು.
• ದೇಶದಲ್ಲಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾಯಿತು.
• ಸ್ವದೇಶಿ ವಸ್ತುಗಳನ್ನು ಉಪಯೋಗಿಸುವಂತೆ ಭಾರತೀಯರನ್ನು ಪ್ರೇರೇಪಿಸಲಾಯಿತು.
• ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ 1911 ರಲ್ಲಿ ಬಂಗಾಳ ವಿಭಜನೆಯನ್ನು ಬಿಚಿಟಿμi ಸರ್ಕಾರ ಹಿಂಪಡೆಯಿತು.
6. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಪಾತ್ರವೇನು?
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಭಾರತೀಯರಲ್ಲಿ ರಾಜಕೀಯ ಪ್ರಜ್ಞೆ ಮತ್ತು ರಾಷ್ಟ್ರೀಯತೆಯ ಮನೋಭಾವನೆಯನ್ನು ವೃದ್ಧಿಸಲು ಶ್ರಮಿಸಿತು.
• ದೇಶೀ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಿ ಆ ಮೂಲಕ ರಾಜಕೀಯ ಸಮಸ್ಯೆಗಳ ಚರ್ಚೆ ಆರಂಭಿಸಿತು.
• ರಾಜಕೀಯ ಸಮಸ್ಯೆಗಳು ಮತ್ತು ವಿಚಾರಗಳು ಜನರ ಮನಮುಟ್ಟಿದವು.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಪಟ್ಟಂತೆ ರಚನಾತ್ಮಕವಾದ ಕಾರ್ಯತಂತ್ರವನ್ನು ರೂಪಿಸಿತು.
• ಅಂತಿಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಯಶಸ್ವಿಯಾಯಿತು.
7. ಚೌರಿ ಚೌರಾ ಘಟನೆಯನ್ನು ವಿವರಿಸಿ.
• ಗಾಂಧಿಜಿಯವರು 1920 ರಲ್ಲಿ ಅಸಹಕಾರ ಚಳುವಳಿಗೆ ಕರೆಯಿತ್ತರು.
• ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಉಂಟಾದವು.
• ಅಸಹಕಾರ ಚಳುವಳಿಯ ಸ್ವರೂಪವನ್ನು ಮನಗಂಡ ಬ್ರಿಟಿಷ ಸರ್ಕಾರದಲ್ಲಿ ಆತಂಕದ ವಾತಾವರಣ ಉಂಟಾಯಿತು.
• 1922 ರಲ್ಲಿ ಶಾಂತಿಯುತವಾಗಿ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ಪೋಲಿಸರು ಗೋಲಿಬಾರ್ ಮಾಡಿದರು.
• ಕುಪಿತರಾದ ಚಳುವಳಿಗಾರರು ಠಾಣೆಗೆ ಬೆಂಕಿ ಹಚ್ಚಿದರು.
• 22 ಜನ ಪೋಲಿಸರು ಸಜೀವ ದಹನವಾದರು.
• ಈ ಘಟನೆಯನ್ನು ಇತಿಹಾಸದಲ್ಲಿ ಚೌರಿಚೌರಾ ಘಟನೆ ಎನ್ನುತ್ತಾರೆ.
8. ಉಪ್ಪಿನ ಸತ್ಯಾಗ್ರಹವನ್ನು ವಿವರಿಸಿ.
• ಗಾಂಧೀಜಿಯವರು ಉಪ್ಪಿನ ಮೇಲಿನ ತೆರಿಗೆಯು ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ವೈಸರಾಯ ಇರ್ವಿನ್ ಮುಂದೆ ಇಟ್ಟರು.
• ಇರ್ವಿನ್ ಗಾಂಧೀಜಿಯವರ ಬೇಡಿಕೆಗಳನ್ನು ಪರಿಗಣಿಸಲಿಲ್ಲ.
• ಕ್ರಿ ಶ 1930 ರಲ್ಲಿ ಗಾಂಧೀಜಿಯವರು ಕಾನೂನು ಭಂಗ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹದೊಂದಿಗೆ ಆರಂಭಗೊಳಿಸಿದರು.
• ತಮ್ಮ ಅನುಯಾಯಿಗಳೊಂದಿಗೆ ಗಾಂಧೀಜಿಯವರು 1930 ರಂದು ಸಾಬರಮತಿ ಆಶ್ರಮದಿಂದ ಸೂರತ್ ಸಮೀಪದ ದಂಡಿಯವರೆಗೂ ಕಾಲ್ನಡಿಗೆಯಲ್ಲಿ ಸಾಗಿದರು.
• ಉಪ್ಪಿನ ಕಾಯ್ದೆಯನ್ನು ಮುರಿಯುವ ಸಂಕೇತವಾಗಿ ಸಮುದ್ರದ ದಡದಲ್ಲಿ ಹಿಡಿ ಉಪ್ಪನ್ನು ತಯಾರಿಸಿ ಜನರಿಗೆ ವಿತರಿಸಿದರು. ಈ ಘಟನೆಯನ್ನು ಇತಿಹಾಸದಲ್ಲಿ ದಂಡಿ ಸತ್ಯಾಗ್ರಹ ಎಂದು ಕರೆಯುತ್ತಾರೆ.
• ದೇಶದಲ್ಲಿ ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸಿದ ಸಾವಿರಾರು ಜನ ಗಾಂಧೀಜಿಯವರೊಂದಿಗೆ ಬಂಧಿತರಾದರು.
9. ನೆಹರುರವರು ಪ್ರಧಾನ ಮಂತ್ರಿಯಾದ ನಂತರ ರಾಷ್ಟ್ರಕ್ಕೆ ನೀಡಿದ ಪ್ರಮುಖ ಕೊಡುಗೆಗಳನ್ನು ವಿವರಿಸಿ.
• ಗೃಹ ಮಂತ್ರಿ ಸರ್ಧಾರ ವಲ್ಲಭಬಾಯಿ ಪಟೇಲ್ ನೇತೃತ್ವದಲ್ಲಿ ದೇಶಿ ಸಂಸ್ಥಾನಗಳ ವಿಲೀನಿಕರಣಕ್ಕೆ ನೆಹರು ಕಾರಣರಾದರು.
• ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವಕ್ಕೆ ತಳಹದಿಯನ್ನು ಹಾಕಿದರು.
• ಬಂಡವಾಳ & ಸಮಾಜವಾದಿ ತತ್ವಗಳನ್ನೊಳಗೊಂಡ ಮಿಶ್ರ ಆರ್ಥಿಕ ನೀತಿಯನ್ನು ನೆಹರುರವರು ಜಾರಿಗೆ ತಂದರು.
• ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಕಂಡರು.
• ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಅಲಿಪ್ತ ನೀತಿ & ಪಂಚಶೀಲತತ್ವಗಳನ್ನು ಅಳವಡಿಸಿ ವಿದೇಶಾಂಗ ನೀತಿಯ ಶಿಲ್ಪಿ ಎಂದು ನೆಹರು ಕರೆಸಿಕೊಂಡರು.
10. ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ವಿವರಿಸಿ.
• ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ದಾದಾಬಾಯಿ ನವರೋಜಿಯವರು ಮಂಡಿಸಿದರು.
• ಆಮದನ್ನು ಹೆಚ್ಚಿಸಿ ರಪ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ ದೇಶದ ಸಂಪತ್ತು ಇಂಗ್ಲೆಂಡಿಗೆ ಹರಿಯಲು ಕಾರಣವಾಯಿತೆಂದು ಪ್ರತಿಪಾದಿಸಿದರು.
• ಬ್ರಿಟಿಷ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ಗೆ ಹರಿದು ಹೋಗುತ್ತಿತ್ತು ಎಂಬುದನ್ನು ಅವರು ವಿವರವಾಗಿ ಜನರ ಮುಂದಿಟ್ಟರು.
11. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳನ್ನು ಹೆಸರಿಸಿ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕ್ರಾಂತಿಕಾರಿಗಳು ಅನುಸರಿಸಿದ ಮಾರ್ಗ ಯಾವುದು?
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳು – ವಿ.ಡಿ.ಸಾವರ್ಕರ್, ಅರಬಿಂದೋ ಘೋಷ್, ಶ್ಯಾಮಾಜಿ ಕೃಷ್ಣವರ್ಮ, ರಾಸ್ ಬಿಹಾರಿ ಬೋಸ್, ಮ್ಯಾಡಮ್ ಕಾಮಾ, ಖುದಿರಾಮ್ ಬೋಸ್, ರಾಮ್ಪ್ರಸಾದ ಬಿಸ್ಮಿಲ್, ಭಗತ್ಸಿಂಗ್, ಚಂದ್ರಶೇಖರ್ ಅಜಾದ್ ಇವರುಗಳು ಕ್ರಾಂತಿಕಾರಿಗಳಲ್ಲಿ ಪ್ರಮುಖರಾಗಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕ್ರಾಂತಿಕಾರಿಗಳು ಅನುಸರಿಸಿದ ಮಾರ್ಗ
• ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸ್ಸನ್ನು ಕಂಡಿದ್ದರು.
• ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಹಿಂಸಾತ್ಮಕ ಮಾರ್ಗದಿಂದ ಬ್ರಿಟಿಷರನ್ನು ಮಾತ್ರ ಭಾರತದಿಂದ ಓಡಿಸಬಹುದೆಂದು ಅವರು ಬಲವಾಗಿ ನಂಬಿದ್ದರು.
• ಇವರುಗಳು ರಹಸ್ಯ ಸಂಘಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿಗಳಿಗೆ ತರಬೇತಿ ನೀಡುವಲ್ಲಿ ನಿರತರಾಗಿದ್ದರು.
• ಇವರು ತಮ್ಮ ಗುರಿ ಸಾಧನೆಗಾಗಿ ಬಾಂಬುಗಳು & ಬಂದೂಕಗಳ ಪ್ರಯೋಗ ಮಾಡಿದರು.
12. ಕ್ವಿಟ್ ಇಂಡಿಯಾ ಚಳುವಳಿಯು ನಡೆದ ರೀತಿಯನ್ನು ವಿವರಿಸಿರಿ.
ಕ್ವಿಟ್ ಇಂಡಿಯಾ ಚಳುವಳಿ ಕ್ರಿ ಶ 1942 ಅಗಷ್ಟ 8 ರಂದು ಮುಂಬಯಿ ಅಧಿವೇಶನದಲ್ಲಿ ಕಾಂಗ್ರೇಸ್ ‘ಬ್ರಿಟಿಷರೇ ಭಾರತಬಿಟ್ಟು ತೊಲಗಿ’ ನಿರ್ಣಯವನ್ನು ಅಂಗಿಕರಿಸಿತು.
• ದೇಶದ ಜನತೆಗೆ ಗಾಂಧೀಜಿಯವರು ‘ಮಾಡು ಇಲ್ಲವೆ ಮಡಿ’ ಎನ್ನವ ಸಂದೇಶವಿತ್ತರು.
• ಅಗಷ್ಟ 9 ರಂದು ಇಂಗಲಿಷ್ ಸರಕಾರ ಗಾಂಧೀಜಿ, ನೆಹರು, ವಲ್ಲಭಬಾಯಿ ಪಟೇಲ, ಮೌಲಾನ ಅಬ್ದುಲ್ ಕಲಾಂ ಅಜಾದ್ ಮುಂತಾದ ನಾಯಕರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು.
• ಕಾಂಗ್ರೇಸ್ ಕಚೇರಿಗಳಿಗೆ ಪೋಲಿಸರು ಬೀಗ ಮುದ್ರೆ ಹಾಕಿದರು.
• ಈ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರು ಚಳುವಳಿಯ ನೇತೃತ್ವ ವಹಿಸಿಕೊಂಡರು. ಚಳುವಳಿ ಹಿಂಸಾತ್ಮಕ ರೂಪ ತಾಳಿತು.
• ಚಳುವಳಿಗಾರರು ಸರ್ಕಾರಿ ಕಟ್ಟಡಗಳನ್ನು ಸುಟ್ಟರು. ರೈಲ್ವೆ ಹಳಿ & ಸೇತುವೆಗಳನ್ನು ಕಿತ್ತು ಹಾಕಿದರು.
• ಟೆಲಿಗ್ರಾಫ್ ತಂತಿ ಕಿತ್ತು ಹಾಕಿದರು. ಸರಾಯಿ ಅಂಗಡಿಗಳ ಮೇಲೆ ಲಗ್ಗೆ ಇಟ್ಟರು. ಬ್ರಿಟಿಷ ಸರ್ಕಾರ ನಡುಗಿತು. ಜೈಲುಗಳು ಸ್ವಾತಂತ್ರ್ಯ ಯೋಧರಿಂದ ತುಂಬಿ ಹೋದವು.
13. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಸ್ಚಂದ್ರ ಬೋಸ್ರ ಸಾಧನೆಗಳನ್ನು ವಿವರಿಸಿ.
• ಸುಭಾಸ್ ಚಂದ್ರ ಬೋಸ್ರು ಗಾಂಧೀಜಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ಕಾಂಗ್ರೇಸ್ನಿಂದ ಹೊರಬಂದು ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಪಕ್ಷ ಕಟ್ಟಿ ಸ್ವಾತಂತ್ರ್ಯ ಚಳುವಳಿಯನ್ನು ತೀವ್ರಗೊಳಿಸಿದರು.
• ಬ್ರಿಟಿಷ್ ಸರಕಾರ ಕಲ್ಕತ್ತಾದಲ್ಲಿ ಸುಭಾಸರನ್ನು ಗೃಹಬಂಧನದಲ್ಲಿಟ್ಟಾಗ ಜನವರಿ 26 1941 ರಂದು ಅಫಘಾನಿಸ್ತಾನದ ಮುಖಾಂತರ ಜರ್ಮನಿಗೆ ಹೋದರು.
• ಭಾರತ ಸ್ವಾತಂತ್ರ್ಯ ಗಳಿಸಲು ಹಿಟ್ಲರ ಮತ್ತು ಮುಸ್ಸಲೊನಿಯ ಸಹಾಯ ಕೇಳಿದರು.
• ಜರ್ಮನಿಯಿಂದ ನೇತಾಜಿ ಜಲಂತರ್ಗಾಮಿಯ ಮುಖಾಂತರ ಜಪಾನಿಗೆ ತೆರಳಿದರು.
• ಜಪಾನಿನಲ್ಲಿ ರಾಸ್ ಬಿಹಾರಿ ಬೋಸ್ ಎಂಬ ಕ್ರಾಂತಿಕಾರಿಯ ಸಹಾಯ ಪಡೆದು ಇಂಡಿಯನ್ ನ್ಯಾಶನಲ್ ಆರ್ಮಿ ಎಂಬ ಸೈನ್ಯವನ್ನು ಕಟ್ಟಿದರು.
• ಐ ಎನ್ ಎ ಸೈನಿಕರು ಕ್ರಿ ಶ 1943 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಾಷ್ಟ್ರ ದ್ವಜ ಹಾರಿಸಿದರು.
• ಕ್ರಿ ಶ 1944 ರಲ್ಲಿ ಭಾರತದ ಗಡಿ ಪ್ರವೇಶಿಸಿ ಕೋಹಿಮಾ ಮತ್ತು ಇಂಫಾಲ್ಗಳನುಆಕ್ರಮಿಸಿ ಹತ್ತು ಸಾವಿರ ಚದುರ ಮೈಲುಗಳ ಮಣಿಪುರ ಪ್ರದೇಶವನ್ನು ಸ್ವತಂತ್ರಗೊಳಿಸಿದರು.
• ಕ್ರಿ ಶ 1945 ರಲ್ಲಿ 2 ನೇ ಜಾಗತಿಕ ಮಹಾಯುದ್ಧದಲ್ಲಿ ಜಪಾನ ಸೋತಾಗ ಐ ಎನ್ ಎ ಗೆ ಹಿನ್ನೆಡೆಯಾಯಿತು.
• ದೃತಿಗೆಡದ ಸುಭಾಸರು ಮುಂದಿನ ಕಾರ್ಯತಂತ್ರ ರೂಪಿಸಲು 1945 ರ ಅಗಷ್ಟನಲ್ಲಿ’Àಲ್ಲಿ ಮಂಚೂರಿಯಾಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನ ಅಪಘಾತದಲ್ಲಿ ಹುತಾತ್ಮರಾದರು.
14. ಗಾಂಧಿಜಿಯವರು ಆರಂಭಿಸಿದ ಅಸಹಕಾರ ಚಳುವಳಿಯು
ಸ್ವಾತಂತ್ರ್ಯ ಚಳುವಳಿಯನ್ನು ತೀವ್ರಗೊಳಿಸಿದ ಬಗೆಯನ್ನು ವಿವರಿಸಿ.
• ಕ್ರಿ ಶ 1920 ರಲ್ಲಿ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟರು.
• ಭಾರತೀಯರು ಇಂಗ್ಲಿಷರು ನೀಡಿದ್ದ ಬಿರುದುಗಳನ್ನು & ಪುರಸ್ಕಾರಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿದರು.
• ವಕೀಲರು ತಮ್ಮ ವಕೀಲಿ ವೃತ್ತಿ ತ್ಯಜಿಸಿ ಚಳುವಳಿಗೆ ದುಮುಕಿದರು.
• ಸಾವಿರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಹಿಸ್ಕರಿಸಿದರು.
• ದೇಶಾದ್ಯಂತ ರಾಷ್ಟ್ರೀಯ ಶಾಲೆಗಳು ಆರಂಭಗೊಂಡವು.
• ಗಾಂಧೀಜಿಯವರು ಸ್ವದೇಶಿ ವಸ್ತುಗಳ ಸ್ವೀಕಾರ & ವಿದೇಶಿ ವಸ್ತುಗಳ ಬಹಿಸ್ಕಾರಕ್ಕೆ ಕರೆಕೊಟ್ಟರು.
• ಚಳುವಳಿಗಾರರು ಸರಾಯಿ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆಸಿದರು.
• ಇಂತಹ ಸಂದರ್ಭದಲ್ಲಿ ಉತ್ತರಪ್ರದೇಶದ ಚೌರಿಚೌರಾ ಎಂಬಲ್ಲಿ ಚಳುವಳಿಗಾರರು ಮತ್ತು ಪೋಲಿಸರ ಮಧ್ಯೆ ಸಂಘರ್ಷವಾಯಿತು ಇದರಲ್ಲಿ 22 ಜನ ಪೋಲಿಸರು ಸಜೀವ ದಹನವಾದರು.
• ಇದರಿಂದ ಮನನೊಂದ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು.
15. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟುವರ್ಗಗಳ ಬಂಡಾಯವನ್ನು ವಿವರಿಸಿ.
• ಬಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಜಾರಿಗೆ ತಂದ ಕಂದಾಯ ಮತ್ತು ಅರಣ್ಯ ನೀತಿಗಳು ಬುಡಕಟ್ಟು ದಂಗೆಗೆ ನೇರವಾಗಿ ಪ್ರೇರಣೆಯಾದವು.
• ಬುಡಕಟ್ಟು ಬಂಡಾಯಗಳಲ್ಲಿ ಸಂತಾಲರ ದಂಗೆ, ಮುಂಡ ಚಳುವಳಿ ಪ್ರಮುಖವಾಗಿವೆ.
• ಕರ್ನಾಟಕದಲ್ಲಿ ಹಲಗಲಿಯ ಬೇಡರ ಬಂಡಾಯವು ಪ್ರಮುಖವಾದುದು.
• ಇಂಗ್ಲಿಷರು ಜಾರಿಗೆ ತಂದ ಖಾಯಂ ಜಮಿನ್ದಾರಿ ಪದ್ದತಿಯಿಂದ ಸಂತಾಲ ಬುಡಕಟ್ಟು ಜನರು ನಿರ್ಗತಿಕರಾದರು.
• ಬುಡಕಟ್ಟು ಜನರ ಜಮೀನು ಜಮಿನ್ದಾರರ ಕೈ ಸೇರಿತು. ಇದರಿಂದ ಅಸಮಧಾನಗೊಂಡ ಸಂತಾಲರು ರಹಸ್ಯ ಸಭೆಗಳನ್ನು ನಡೆಸಿ ಜಮೀನ್ದಾರರನ್ನು & ಮಹಾಜನರನ್ನು ಲೂಟಿ ಮಾಡಲು ನಿರ್ಧರಿಸಿದರು. ದಂಗೆಯು ತೀª್ರÀವಾಯಿತು.
• ಬುಡಕಟ್ಟು ಜನರು ಶತ್ರುಗಳನ್ನು ಹತ್ಯೆ ಮಾಡಿದರು.
• ಜಮೀನ್ದಾರರು, ಲೇವಾದೇವಿಗಾರರು ಪಲಾಯನ ಮಾಡಿದರು.
• ಸಂತಾಲರ ದಂಗೆಯನ್ನು ಬಿಚಿಟಿμಂgಂಂ ಸೈನ್ಯವನ್ನು ಬಳಸಿ ಹತ್ತಿಕ್ಕಿದರು.
16. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತರ & ಕಾರ್ಮಿಕರ ಪ್ರತಿಭಟನೆಗಳ ಪಾತ್ರವನ್ನು ವಿವರಿಸಿ.
• ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಜಮೀನ್ದಾರರು ವಸೂಲಿ ಮಾಡುತ್ತಿದ್ದ ಭೂಕಂದಾಯದ ವಿರುದ್ಧ ರೈತರು ದಂಗೆಯೆದ್ದರು.
• ತೆಲಂಗಾಣದ ರೈತ ಹೋರಾಟವು ಜಮೀನ್ದಾರರು ಹಾಗೂ ನಿಜಾಮನ ರಜಾಕಾರರ ವಿರುದ್ಧ ಪ್ರತಿಭಟಿಸಿತು.
• ಬಂಗಾಳದ ರೈತರು ಜಮೀನ್ದಾರರ ಶೋಷಣೆ ವಿರುದ್ಧ ದಂಗೆ ಎದ್ದರು.
• ಮಹಾರಾಷ್ಟ್ರದಲ್ಲಿ ರೈತರು ಕಡಿಮೆ ಕೂಲಿ ವಿರುದ್ಧ ಚಳುವಳಿ ನಡೆಸಿದರು.
• ರೈಲ್ವೆ ಕೂಲಿಗಳು ರೈಲು ನಿಲ್ದಾಣಗಳಲ್ಲಿ ªಂಂಂμಂIgಂ ನಡೆಸಿ ಹೆಚ್ಚಿನ ಕೂಲಿಗಾಗಿ ಇಂಗ್ಲಿಷ ಅಧಿಕಾರಿಗಳ ವಿರುದ್ಧ WಇಂಂμಂuಇUಂಳನ್ನು ಕೂಗಿದರು.
• ಕಲ್ಕತ್ತದಲ್ಲಿ ಪ್ರಿಂಟರ್ಸ್ ಯುನಿಯನ್ & ಬಾಂಬೆಯಲ್ಲಿ ಬಟ್ಟೆ ಗಿರಣಿ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇಂಗ್ಲಿಷ್ ಸರ್ಕಾರದ ವಿರುದ್ಧ ಹೋರಾಟದ ಹಾದಿ ಹಿಡಿದರು.
17. ಹೋಲೊಕಾಸ್ಟ್ (ಹತ್ಯಾಕಾಂಡ) ಎಂದರೇನು?
ಜಲಿವಾಲಾಬಾಗನಲ್ಲಿ ಬ್ರಿಟಿಷರು ಯಾವ ಮುನ್ಸೂಚನೆ ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ಸೇರಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆಗರೆದರು. ಈ ಘಟನೆಯನ್ನು ಹತ್ಯಾಕಾಂಡ ಎಂದು ಕರೆಯಲಾಗುತ್ತದೆ.
18. ಭಾರತದ ವಿಭಜನೆ ಅನಿವಾರ್ಯವಾಗಿತ್ತೇ? ವಿಮರ್ಶಿಸಿ.
• ಸ್ವಾತಂತ್ರ್ಯ ಚಳುವಳಿಯ ಉದ್ದಕ್ಕೂ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಖಂಡ ರಾಷ್ಟ್ರದ ಕಲ್ಪನೆಯನ್ನು ಹೊಂದಿತ್ತು.
• ಮಹಮ್ಮದ್ ಅಲಿ ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸುತ್ತಲೇ ಇದ್ದರು.
• 1940 ರಲ್ಲಿ ನಡೆದ ಮುಸ್ಲಿಂ ಲೀಗ್ನ ಲಾಹೋರ್ ಅಧಿವೇಶನದಲ್ಲಿ ಜಿನ್ನಾ ಹಿಂದೂ ಮತ್ತು ಮುಸ್ಲಿಮರು ಒಂದು ದೇಶವಾಗಲು ಸಾಧ್ಯವೇ ಇಲ್ಲ ಎಂದು ಘೋಷಿಸಿದರು.
• ಎರಡನೇ ಮಹಾಯುದ್ದದ ನಂತರ ಬ್ರಿಟನ್ನಲ್ಲಿ ಅಧಿಕಾರಕ್ಕೆ ಬಂದ ಲೇಬರ್ ಪಕ್ಷವು ಕ್ಯಾಬಿನೇಟ್ ನಿಯೋಗವನ್ನು ಭಾರತಕ್ಕೆ ಸ್ವಯಂ ಅಧಿಕಾರವನ್ನು ನೀಡುವ ಕುರಿತು ಕಳುಹಿಸಿತು.
• ಈ ನಿಯೋಗವು ಅವಿಭಾಜ್ಯ ಭಾರತ ಮತ್ತು ಒಂದೇ ಶಾಸನ ಸಭೆಯು ಇರತಕ್ಕದೆಂದು ಶಿಫಾರಸ್ಸು ಮಾಡಿತು.
• ಕ್ಯಾಬಿನೆಟ್ ನಿಯೋಗದ ವರದಿಯನ್ನು ಜಿನ್ನಾ ತಿರಸ್ಕರಿಸಿ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ರಚಿಸಲು ಅಗಷ್ಟ 16 1946 ರಂದು ಎಲ್ಲಾ ಮುಸ್ಲಿಂರು ‘ನೇರ ಕಾರ್ಯಾಚರಣೆ ದಿನ’ವನ್ನುª Àಆಚರಿಸಬೇಕೆಂದು ಕರೆಕೊಟ್ಟರು.
• ದೇಶಾದಾಂದ್ಯಂತ ಕೋಮುಗಲಭೆಗಳು ನಡೆದು ಸಾವುನೋವುಗಳು ಉಂಟಾದವು.
• ಬ್ರಿಟನ್ ಸರ್ಕಾರವು 1946 ರ ಮಾರ್ಚನಲ್ಲಿ ಲಾರ್ಡ ಮೌಂಟ್ ಬ್ಯಾಟನ್ ಅವರನ್ನು ಭಾರತಕ್ಕೆ ವೈಸರಾಯ್ ಆಗಿ ಕಳುಹಿಸಿತು.
• ಬ್ಯಾಟನ್ರವರು ಗಾಂಧೀಜಿ, ಜಿನ್ನಾ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿ ಭಾರತವನ್ನು ವಿಭಜಿಸುವ ಯೋಜನೆಯನ್ನು ರೂಪಿಸಿದರು.
• ಭಾರತ ಅಧಿಕೃತವಾಗಿ ಅಗಷ್ಟ 15 1947 ರಂದು ವಿಭಜನೆಯಾ¬ತು.
19. ಸಾಮಾಜಿಕ ಸಮಾನತೆ ತರುವಲ್ಲಿ ಬಿ.ಆರ್. ಅಂಬೇಡ್ಕರರು
ವಹಿಸಿದ ಪಾತ್ರ ಗಮನಾರ್ಹವಾದುದು. ಈ ಹೇಳಿಕೆಯನ್ನು
ಸಮರ್ಥಿಸಿ.
• ಸಾಮಾಜಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಡಾ. ಬಿ.ಆರ್. ಅಂಬೇಡ್ಕರರು ಬಲವಾಗಿ ನಂಬಿದ್ದರು.
• ಇವರು ಜಾತಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ ಅದರ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದರು.
• ಅಸ್ಪøಶ್ಯರು ಕನಿಷ್ಟ ಮಟ್ಟದ ಅವಕಾಶಗಳಿಂದ ವಂಚಿತವಾಗಿರುವದನ್ನು ನಿರೂಪಿಸಲು ‘ಮಹದ್’ ಮತ್ತು
• ‘ಕಾಲಾರಾಂ’ ದೇವಾಲಯ ಚಳುವಳಿಗಳನ್ನು ರೂಪಿಸಿದರು.
• ಅಸ್ಪøಶ್ಯರ ರಕ್ಷಣೆಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಬಯಸಿದ್ದು ಗಾಂಧಿ & ಅಂಬೇಡ್ಕರರ ನಡುವೆ ವಿವಾದಕ್ಕೂ ಕಾರಣವಾಯಿತು.
• ಇವರು ಪ್ರಭುದ್ಧ ಭಾರತ, ಜನತಾ, ಮೂಕನಾಯಕ & ಬಹಿಷ್ಕøತ ಭಾರತ ಪತ್ರಿಕೆಗಳನ್ನು ಹೊರಡಿಸಿದರು.
• ಭಾರತದ ಸಂವಿಧಾನದಲ್ಲಿ ಸಮಾನತೆಯನ್ನು ಪ್ರತಿಪಾದಿಸಿ ಅಸ್ಪøಶ್ಯತಾ ಆಚರಣೆಯ ವಿರುದ್ಧ ಕಾನೂನಿನ ರಕ್ಷಣೆಯನ್ನು ಒದಗಿಸಿದರು.
20. ಎರಡನೇ ದುಂಡು ಮೇಜಿನ ಪರಿಷತ್ತ್ ಸಮಾವೇಶದ ಫಲಿತಾಂಶಗಳೇನು?
• ಎರಡನೇ ದುಂಡು ಮೇಜಿನ ಪರಿಷತ್ತದಲ್ಲಿ ಗಾಂಧೀಜಿ, ಮಹಮ್ಮದ್ ಅಲಿ ಜಿನ್ನಾ & ಡಾ. ಬಿ.ಆರ್. ಅಂಬೇಡ್ಕರ್ರವರು ಭಾಗವಹಿಸಿದ್ದರು.
• ಈ ಸಮಾವೇಶದಲ್ಲಿ ಅಂಬೇಡ್ಕರ್ರವರು ಅಸ್ಪøಶ್ಯರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡುವ ಪ್ರಸ್ತಾಪ ಮುಂದಿಟ್ಟರು.
• ಈ ಪ್ರಸ್ತಾಪವನ್ನು ಗಾಂಧೀಜಿ ಒಪ್ಪಲಿಲ್ಲ. ಇದರಿಂದ ಗಾಂಧೀಜಿ & ಅಂಬೇಡ್ಕರ್ರವರ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಉಂಟಾಯಿತು.
• ಹೀಗಾಗಿ ಎರಡನೇ ದುಂಡು ಮೇಜಿನ ¥ಂರಿμಂvಂಂU ಸಮಾ
ಅಧ್ಯಾಯ 9. ಸ್ವಾತಂತ್ರ್ಯಾನಂತರ ಭಾರತ
ಮುಖ್ಯಾಂಶಗಳು:
• ಕಂಪನಿಯ ಕೊನೆಯ ಗವರ್ನರ್ ಜನರಲ್ ಲಾರ್ಡ ಮೌಂಟ್ ಬ್ಯಾಟನ್ ಆಗಿದ್ದನು.
• ಭಾರತದ ಪ್ರಥಮ ಗೃಹಮಂತ್ರಿ ಸರ್ಧಾರ್ ವಲ್ಲಭಬಾಯಿ ಪಟೇಲರು ಆಗಿದ್ದರು.
• ಭಾರತದ ಪ್ರಥಮ ರಾಷ್ಟ್ರಪತಿ ಡಾ. ಬಾಬುರಾಜೇಂದ್ರಪ್ರಸಾದ.
• ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ 1963 ರಲ್ಲಿ ಸೇರಿತು.
• ರಾಜ್ಯ ಪುನರ್ವಿಂಗಡನಾ ಕಾನೂನು 1956 ರಲ್ಲಿ ಜಾರಿಗೆ ಬಂದಿತು.
• 1950ರ ಜನವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.
• ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ 562 ಸಂಸ್ಥಾನಗಳಿದ್ದವು.
• ಸಂಸ್ಥಾನಗಳ ವಿಲೀನಿಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ಗೃಹಮಂತ್ರಿ. ಸರ್ಧಾರ್ ವಲ್ಲಭಬಾಯಿ ಪಟೇಲರು.
• ಗೋವಾವನ್ನು ಪೋರ್ಚಗೀಸರಿಂದ ವಿಮೋಚನೆಗೊಳಿಸಿದ ವರ್ಷ – 1961.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ನಿರಾಶ್ರೀತರ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿತು?
• ಭಾರತದ ವಿಭಜನೆಯು ಸೃಷ್ಟಿಸಿದ ಘೋರ ಪರಿಣಾಮಗಳಲ್ಲಿ ನಿರಾಶ್ರಿತರ ಸಮಸ್ಯೆಯೂ ಒಂದು.
• ಪಾಕಿಸ್ತಾನದಲ್ಲಿದ್ದ ಲಕ್ಷಾಂತರ ಮುಸ್ಲಿಮೇತರರು ಮನೆ ಮಠಗಳನ್ನು ಕಳೆದುಕೊಂಡು ಭಾರತಕ್ಕೆ ನಿರಾಶ್ರಿತರಾಗಿ ಬಂದರು.
• ಇವರಿಗೆಲ್ಲಾ ವಸತಿ, ವೈದ್ಯಕೀಯ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವದು ಸರಕಾರದ ಕರ್ತವ್ಯವಾಗಿತ್ತು.
• ಈ ಲಕ್ಷಾಂತರ ನಿರಾಶ್ರಿತರ ಪುನರ್ವಸತಿಗಾಗಿ ಒರಿಸ್ಸಾದ ದಂಡಕಾರಣ್ಯ ಯೋಜನೆ ರೂಪಿಸಿದರು.
• ನಿರಾಶ್ರಿತರು ಪಂಜಾಬ್, ರಾಜಸ್ತಾನ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ನೆಲೆಸಿದರು.
2. ದೇಶೀಯ ಸಂಸ್ಥಾನಗಳ ವಿಲೀನೀಕರಣವನ್ನು ಸರ್ಧಾರ ವಲ್ಲಭಬಾಯಿ ಪಟೇಲರು ಹೇಗೆ ಸಮರ್ಥವಾಗಿ ನಿಭಾಯಿಸಿದರು? ವಿವರಿಸಿ.
• ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ 562 ಸಂಸ್ಥಾನಗಳಿದ್ದವು.
• 1947 ರ ವಿಲೀನ ಕಾಯ್ದೆಯ ಪ್ರಕಾರ ಭಾರತ ಸರ್ಕಾರ ಎಲ್ಲಾ ದೇಶಿಯ ಸಂಸ್ಥಾನಗಳನ್ನು
• ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಗೃಹ ಮಂತ್ರಿ ಸರ್ಧಾರ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಆಹ್ವಾನ ನೀಡಿತು.
• ಈ ರೀತಿ ವಿಲೀನಗೊಂಡವರಿಗೆ ಪ್ರತಿಯಾಗಿ ರಾಜ್ಯಾದಾಯವನ್ನು ಆಧರಿಸಿ ರಾಜಧನವನ್ನು ನಿಗದಿಪಡಿಸಿತು.
• ಸಂಸ್ಥಾನಗಳ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಜುನಾಗಡ್, ಹೈದ್ರಾಬಾದ್ ಮತ್ತು ಜಮ್ಮು ಕಾಶ್ಮೀರ ಸಂಸ್ಥಾನಗಳು ತೀವ್ರ ಪ್ರತಿರೋಧವನ್ನು ತೋರಿದವು.
• ಭಾರತದ ಗೃಹ ಮಂತ್ರಿ ಸರ್ಧಾರ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಜನಾಭಿಪ್ರಾಯ & ಸೈನಿಕ ಕಾರ್ಯಾಚರಣೆ ಮೂಲಕ ಭಾರತದ ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುವ ಕಾರ್ಯಭಾರವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.
3. ಭಾರತವು ಸ್ವಾತಂತ್ರಗಳಿಸಿದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಾವುವು?
ಲಕ್ಷಾಂತರ ನಿರಾಶ್ರಿತರ ಸಮಸ್ಯೆ, ಕೋಮುಗಲಭೆಗಳು, ಸರ್ಕಾರದ ರಚನೆ, ದೇಶೀಯ ಸಂಸ್ಥಾನಗಳ ವಿಲೀನಿಕರಣ ಆಹಾರದ ಉತ್ಪಾದನೆ, ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು.
4. ಪಾಂಡಿಚೇರಿಯನ್ನು ಪ್ರೆಂಚರಿಂದ ವಿಮುಕ್ತಿಗೊಳಿಸಿದ ರೀತಿಯನ್ನು ವಿವರಿಸಿ.
ಸ್ವಾತಂತ್ರ್ಯದ ನಂತರದಲ್ಲಿ ಪ್ರೆಂಚ್ ವಸಾಹತುಶಾಹಿಗಳು ಪಾಂಡಿಚೇರಿ, ಕಾರೈಕಲ್, ಮಾಹೆ ಮತ್ತು ಚಂದ್ರನಗರಗಳ ಮೇಲಿನ ಹಿಡಿತವನ್ನು ಮುಂದುವರಿಸಿದ್ದರು. ಇವು ಭಾರತಕ್ಕೆ ಸೇರಬೇಕೆಂದು ಕಾಂಗ್ರೇಸ್, ಕಮ್ಯುನಿಸ್ಟ್ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ 1954 ರಲ್ಲಿ ಈ ಪ್ರದೇಶಗಳು ಭಾರತಕ್ಕೆ ಸೇರ್ಪಡೆಗೊಂಡವು.
5. ಭಾಷಾವಾರು ಪ್ರಾಂತ್ಯಗಳ ವಿಂಗಡನೆಗೆ ಸರ್ಕಾರ ಕೈಗೊಂಡ ಕ್ರಮವನ್ನು ಕುರಿತು ಬರೆಯಿರಿ.
• ಭಾರತ ಸ್ವತಂತ್ರಾನಂತರ ದೇಶದಾದ್ಯಂತ ¨sಂμಂವಾರು ರಾಜ್ಯಗಳನ್ನು ರಚಿಸಬೇಕೆಂಬ ಕೂಗು ತೀವ್ರವಾಯಿತು.
• ವಿಶಾಲಾಂದ್ರ ರಚಿಸಬೇಕೆಂದು 1952ರಲ್ಲಿ ಪೊಟ್ಟಿ ಶ್ರೀರಾಮುಲು 58 ದಿನಗಳ ಕಾಲ ಉಪವಾಸ ಮಾಡಿ
• ಅಸುನೀಗಿದ ನಂತರ ಈ ಬೇಡಿಕೆ ತೀವ್ರ ಸ್ವರೂಪವನ್ನು ಪಡೆಯಿತು.
• ಹೋರಾಟದ ಸ್ವರೂಪವನ್ನು ಅರಿತ ಕೇಂದ್ರ ಸರಕಾರ 1953ರಲ್ಲಿ ರಾಜ್ಯಗಳ ಪುನರ್ ವಿಂಗಡನೆಗೆ ಫಜಲ್
• ಅಲಿಯವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತು.
• ಕೆ.ಎಂ.ಪಣಿಕ್ಕರ್ ಮತ್ತು ಹೆಚ್.ಎನ್.ಕುಂಜ್ರು ಸದಸ್ಯರಾಗಿದ್ದರು.
• ಈ ಆಯೋಗದ ವರದಿಯಂತೆ 1956ರಲ್ಲಿ ರಾಜ್ಯ ಪುನರ್ವಿಂಗಡನಾ ಕಾನೂನು ಜಾರಿಗೆ ಬಂದಿತು.
6. ಗೋವಾವನ್ನು ಪೋರ್ಚಗೀಸರಿಂದ ಹೇಗೆ ಮುಕ್ತಿಗೊಳಿಸಲಾಯಿತು?
• ಭಾರತ ಸ್ವಾತಂತ್ರ್ಯಾನಂತರವೂ ಗೋವಾ ಪೋರ್ಚಗೀಸರ ಆಳ್ವಿಕೆಯಲ್ಲಿತ್ತು.
• ಗೋವಾವನ್ನು ಭಾರತಕ್ಕೆ ಸೇರಬೇಕೆಂದು ನಿರಂತರವಾಗಿ ಚಳುವಳಿ ನಡೆಯಿತು.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಗೋವಾ ವಿಮೋಚನಾ ಚಳುವಳಿಯನ್ನು ಬೆಂಬಲಿಸಿತು.
• ಪೋರ್ಚಗೀಸ್ ಸರಕಾರ ಚಳುವಳಿಗಾರರ ಮೇಲೆ ದಮನಕಾರಿ ಕ್ರಮಗಳನ್ನು ಕೈಗೊಂಡಿತು.
• ಇದರಿಂದಾಗಿ ಪೋಲಿಸರ ದೌರ್ಜನ್ಯ ಹೆಚ್ಚಿತು. 1961ರಲ್ಲಿ ಭಾರತದ ಸೈನ್ಯ ಮಧ್ಯಪ್ರವೇಶಿಸಿ ಗೋವಾವನ್ನು ವಶಪಡಿಸಿಕೊಂಡಿತು.
7. ಸರ್ಧಾರ ಪಟೇಲರು ಹೈದರಾಬಾದಿನ ಮೇಲೆ ಪೋಲಿಸ್ ಕಾರ್ಯಾಚರಣೆ ಕೈಗೊಳ್ಳಲು ಕಾರಣವೇನು?
• ಭಾರತ ಸ್ವತಂತ್ರ ಪಡೆದ ಸಂದರ್ಭದಲ್ಲಿ ಹೈದರಾಬಾದ ನಿಜಾಮನು ಸ್ವತಂತ್ರವಾಗಿ ಉಳಿಯುವ ಉದ್ದೇಶದಿಂದ ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದನು.
• ಇದರಿಂದ ಸಾಕಷ್ಟು ಹೋರಾಟಗಳು ನಡೆದವು.
• ಭಾರತ ಸರಕಾರ ನಿಜಾಮನೊಂದಿಗೆ ನಡೆಸಿದ ಮಾತುಕತೆಗಳು ಫಲಪ್ರದವಾಗಲಿಲ್ಲ.
• ನಿಜಾಮರು ಭಾರತದೊಂದಿಗೆ ಯುದ್ಧ ಮಾಡಲು ಯುದ್ಧ ಸಾಮಗ್ರಿಗಳನ್ನು ಆಮದು ಮಾಡಿಕೊಂಡನು.
• ಇದನ್ನರಿತ ಸರ್ಧಾರ ಪಟೇಲರು ಹೈದರಾಬಾದ ಮೇಲೆ ಸೈನ್ಯವನ್ನು ಕಳುಹಿಸಿ ನಿಜಾಮನನ್ನು ಸೋಲಿಸಿ 1948 ರಲ್ಲಿ ಭಾರತದೊಂದಿಗೆ ವಿಲೀನಗೊಳಿಸಿದರು.
8. ಜಮ್ಮು & ಕಾಶ್ಮೀರದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
• ಜಮ್ಮು & ಕಾಶ್ಮೀರದ ಅರಸ ಹರಿಸಿಂಗ್ ಭಾರತದ ಒಕ್ಕೂಟ ಸೇರುವಲ್ಲಿ ವಿಳಂಬ ಮಾಡಿದ್ದು ಸಮಸ್ಯೆಗೆ ಕಾರಣವಾಯಿತು.
• ಪಾಕಿಸ್ತಾನವು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿ ದಾಳಿ ಮಾಡಿತು. ಭಾರತದ ಸೇನೆ ಕಾಶ್ಮೀರದ ರಕ್ಷಣೆಗೆ ಧಾವಿಸಿ ಈ ದಾಳಿಯನ್ನು ಹಿಮ್ಮೆಟ್ಟಿಸಿತು.
• ಅಕ್ಟೋಬರ್ 26 1947 ರಂದು ಕಾಶ್ಮೀರದ ಮಹಾರಾಜ ಹರಿಸಿಂಗ್ & ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ μಇಂPi ಅಬ್ದುಲ್ಲಾರ ಬೆಂಬಲದೊಂದಿಗೆ ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲು ಒಪ್ಪಿದರು.
• ಪಾಕಿಸ್ತಾನವು ಕಾಶ್ಮೀರದ ವಿಲೀನವನ್ನು ಪ್ರಶ್ನಿಸಿ ವಿಶ್ವಸಂಸ್ಥೆಯಲ್ಲಿ ದಾವೆ ಹೂಡಿತು.
• ಯುದ್ಧ ಸ್ಥಂಭನಕ್ಕೆ ವಿಶ್ವಸಂಸ್ಥೆ ಆದೇಶ ನೀಡಲು ಕೆಲವೊಂದು ಭಾಗ ಪಾಕಿಸ್ತಾನದ ವಶದಲ್ಲಿ ಉಳಿಯಿತು. ಇದನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ.
• ಕಾಶ್ಮೀರ ಸಮಸ್ಯೆ ಇಂದಿಗೂ ಸಮಸ್ಯೆಯಾಗಿ ಉಳಿದಿದೆ.ವೇಶ ಕೂಡ ಯಾವುದೇ ತಿರ್ಮಾನವಿಲ್ಲದೆ ಮುಕ್ತಾಯವಾಯಿತು
ಅಧ್ಯಾಯ 10. 20ನೇ ಶತಮಾನದ ರಾಜಕೀಯ ಆಯಾಮಗಳು
ಮುಖ್ಯಾಂಶಗಳು:
• ರಷ್ಯಾದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ಸ್ಥಾಪಿಸಿದವರು ಲೇನಿನ್.
• ಮೊದಲನೇ ಮಹಾಯುದ್ದವು 1918ರಲ್ಲಿ ಅಂತ್ಯಗೊಂಡಿತು.
• ವರ್ಸೆಲ್ಸ್ ಒಪ್ಪಂದವು 1919ರಲ್ಲಿ ಏರ್ಪಟ್ಟಿತು.
• ಪ್ಯಾಸಿಸ್ಟ್ ಸರ್ವಾಧಿಕಾರಿಯಾಗಿದ್ದವನು ಮುಸಲೋನಿ.
• ಜರ್ಮನಿಯಲ್ಲಿ ನಾಜಿ ಪಕ್ಷದ ನಾಯಕನಾಗಿದ್ದವನು ಅಡಾಲ್ಫ್ ಹಿಟ್ಲರ್.
• ಎರಡನೇ ಮಹಾಯುದ್ಧವು 1939ರಿಂದ 1945ರವರೆಗೆ ನಡೆಯಿತು.
• ಅಮೇರಿಕಾದ ನೌಕಾ ಕೇಂದ್ರವಾಗಿದ್ದ ಪರ್ಲಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಿತು.
• ಕದನ ಬಾಂಧವ್ಯತ್ರಯ ಮೈತ್ರಿಕೂಟ gಂμಂಔಛಿUಂಳ ಗುಂಪು - ಬ್ರಿಟನ್, ಪ್ರಾನ್ಸ್, ರಷ್ಯಾ
• ಕದನ ಸೌಹಾರ್ದತ್ರಯ ಮೈತ್ರಿಕೂಟ ರಾಷ್ಟ್ರಗಳ ಗುಂಪು – ಜರ್ಮನಿ, ಆಸ್ಟ್ರೀಯ-ಹಂಗೇರಿ, ಇಟಲಿ.
• ಮೊದಲ ಮಹಾಯುದ್ಧ ಕ್ರಿಶ 1914 ರಿಂದ 1918 ರವರೆಗೆ ನಡೆಯಿತು.
• ಲೆನಿನ್ ರಷ್ಯಾದ ಜನತೆಗೆ ನೀಡಿದ ಘೋಷಣೆ – ‘ಶಾಂತಿ, ಆಹಾರ, ಭೂಮಿ’
• ಜಗತ್ತಿನ ಮೊದಲ ಗಗನಯಾತ್ರಿ ರಷ್ಯಾದ ಯೂರಿಗಗಾರಿನ್.
• ಭಾರತ ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳನ್ನು gಂμಂಚಿ ದೇಶವನ್ನು ನೋಡಿ ಅನುಸರಿಸಿತು.
• ಜರ್ಮನಿ : ನಾಜಿವಾದ : : ಇಟಲಿ : ಪ್ಯಾಸಿಸ್ಟವಾದ.
• ಜರ್ಮನಿ : ಹಿಟ್ಲರ್ : : ಇಟಲಿ : ಮುಸಲೋನಿ.
• ಹಿಟ್ಲರ್ನಿಗೆ ಇದ್ದ ಬಿರುದು ಪ್ಯೂರರ್.
• 1949ರಲ್ಲಿ ಚೀನಾ ಕಮ್ಯುನಿಸ್ಟ gಂμಂಔಛಿವಾಗಿ ಉದಯವಾಯಿತು.
• ಚೀನಾದ ಕಮ್ಯುನಿಸ್ಟ್ ಪಕ್ಷದ ನೇತಾರ ಮಾವೋತ್ಸೆತುಂಗ್.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ರಷ್ಯಾ ಕ್ರಾಂತಿಯಲ್ಲಿ ಲೇನಿನ್ನ ಪಾತ್ರವೇನು?
• ರಷ್ಯಾದಲ್ಲಿ ಆಳುತ್ತಿದ್ದ ಝಾರ್ ದೊರೆಗಳು ರೈತರನ್ನು, ಕಾರ್ಮಿಕರನ್ನು & ಬಡವರನ್ನು ತೀವ್ರವಾಗಿ ಶೋಷಿಸುತ್ತಿದ್ದರು.
• ರಷ್ಯಾದ ಎಲ್ಲಾ ಕಡೆಗೂ ಝಾರ್ ವಿರುದ್ಧ ದಂಗೆಗಳಾದವು.
• ಇಂತಹ ಪರಿಸ್ಥಿತಿಯಲ್ಲಿ ಲೇನಿನ್ ತರುಣರನ್ನೊಳಗೊಂಡ ಕಮ್ಯುನಿಸ್ಟ್ ಕ್ರಾಂತಿಕಾರಿಗಳ ಗುಂಪೊಂದನ್ನು ರಚಿಸಿದನು.
• ಇವನಿಗೆ ಜನ ಸಾಕಷ್ಟು ಬೆಂಬಲ ನೀಡಿದರು.
• ಕ್ರಿಶ 1917ರಲ್ಲಿ ಝಾರ್ನ ಆಳ್ವಿಕೆಯನ್ನು ಅಂತ್ಯಗೊಳಿಸಿದರು. ಇದೇ ರಷ್ಯಾದ ಮಹಾಕ್ರಾಂತಿ.
2. ಅಮೇರಿಕಾ ಮೊದಲ ಮಹಾಯುದ್ದದಲ್ಲಿ ಭಾಗವಹಿಸಲು ಕಾರಣವೇನು?
ಜರ್ಮನಿಯ ಜಲಂತರ್ಗಾಮಿ ನೌಕೆಯು ಇಂಗ್ಲೆಂಡಿನ ಲುಸಿತೇನಿಯಾ ಹಡಗನ್ನು ಮುಳುಗಿಸಿತು. ಇದರಲ್ಲಿದ್ದ ಅಮೆರಿಕಾದ ನಾಗರಿಕರು ಸಾವನ್ನಪ್ಪಿದರು. ಇದರಿಂದ ಸಿಟ್ಟಿಗೆದ್ದ ಅಮೆರಿಕಾ ದೇಶವು ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿತು.
3. ಪ್ರಥಮ ಮಹಾಯುದ್ಧಕ್ಕೆ ತತ್ಕ್ಷಣದ ಕಾರಣವನ್ನು ವಿವರಿಸಿ.
• 1914 ಜುಲೈ 28 ರಂದು ಆಸ್ಟ್ರೀಯಾದ ರಾಜಕುಮಾರ ಅರ್ಕಡ್ಯೂಕ್ ಪ್ರಾನ್ಸಿಸ್ ಪರ್ಡಿನೆಂಡ್ನು ಬಾಲ್ಕನ್ ಪ್ರದೇಶದ ಬೋಸ್ನಿಯಾದ ರಾಜದಾನಿ ಸರಜಾವೋ ನಗರಕ್ಕೆ ಬೇಟಿ ನೀಡಿದಾಗ ಕೊಲೆಯಾದನು.
• ಈ ಘಟನೆಯಿಂದಾಗಿ ಆಸ್ಟ್ರೀಯಾ ಮತ್ತು ಸರ್ಬಿಯಾದ ಮೇಲೆ ದಾಳಿ ಮಾಡಿತು. ಹೀಗೆ ಮೊದಲ ಮಹಾಯುದ್ಧ ಆರಂಭವಾಯಿತು.
4. ರಷ್ಯಾದಲ್ಲಿ ಸ್ಟಾಲಿನ್ ಕೈಗೊಂಡ ಸುಧಾರಣಾ ಕ್ರಮಗಳು ಯಾವವು?
• ಸ್ಟಾಲಿನ್ ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೈಗಾರಿಕೆಗಳನ್ನು ವಿಸ್ತರಿಸಿದನು.
• ರಷ್ಯಾ ಬಾಹ್ಯಾಕಾಶ ವಿಜ್ಞಾ£ದ Àಲ್ಲಿ ವಿಶ್ವz À ಮೊದಲ ಮಾನವgಹಿÀ ತ ಉಪಗ್ರಹವನ್ನು ಉಡಾವಣೆ ಮಾಡಿತು.
• ಭೂಮಿಯ ಖಾಸಗಿ ಒಡೆತನವನ್ನು ಮುಕ್ತಾಯಗೊಳಿಸಿ ಸಾಮೂಹಿಕ ಸಾಗುವಳಿ ವ್ಯವಸ್ಥೆಯನ್ನು ಜಾರಿಗೊಳಿಸಿದನು.
• ಸೇನಾಬಲ ಬೆಳಸಿ ಸೋವಿಯತ್ gಂμಂಚಿವು ಅಮೆರಿಕಕ್ಕೆ ಸರಿಸಮವಾದ ಸಮೃದ್ಧ ದೇಶವನ್ನಾಗಿ ಮಾಡಿದನು.
5. ‘ನಾಜಿ ಸಿದ್ದಾಂತವು ಜರ್ಮನಿಯನ್ನು ಹಾಳು ಮಾಡಿತು’ ಹೇಗೆ ವಿವರಿಸಿರಿ.
• ಹಿಟ್ಲರನು ಜರ್ಮನಿಯಲ್ಲಿ ನಾಜಿ ಸಿದ್ದಾಂತವನ್ನು ಹರಡಿದನು.
• ನಾಜಿವಾದವೆಂದರೆ ಜಗತ್ತಿನಲ್ಲಿ ಶ್ರೇಷ್ಟವಾದ ಜನಾಂಗವೆಂದರೆ ಆರ್ಯ ಜನಾಂಗ. ಜಗತ್ತನ್ನು
• ಆಳ್ವಿಕೆ ಮಾಡಲು ಜರ್ಮನ್ನರು ಮಾತ್ರ ಯೋಗ್ಯರು ಎಂಬ ಭಾವನೆ.
• ಇದು ಬೇರೆ ಜನಾಂಗಗಳನ್ನು ಹೀನಾಯವಾಗಿ ಕಾಣುವಂತೆ ಮಾಡಿತು.
• ಸುಮಾರು 6 ಮಿಲಿಯನ್ ಯಹೂದಿಗಳನ್ನು ವಿμಂ.ೀಲ ಗೃಹದಲ್ಲಿ ಕೂಡಿಹಾಕಿ ಕೊಲೆ ಮಾಡಿದನು.
• ಹಿಟ್ಲರನ ನಾಜಿ ಸಿದ್ಧಾಂತವೇ ಎರಡನೇ ಮಹಾಯುದ್ಧಕ್ಕೆ ಕಾರಣವಾಯಿತು.
• ಈ ಯುದ್ದದಲ್ಲಿ ಜರ್ಮನಿ ಸೋಲುವದರ ಮೂಲಕ ಜರ್ಮನಿಯರ ಅದೋಗತಿಗೆ ಕಾರಣವಾಯಿತು.
6. ಅಮೇರಿಕಾ ಮಹಾಕುಸಿತದಿಂದ ಹೇಗೆ ಹೊರಬಂದಿತು. ವಿವರಿಸಿ.
ಅಮೇರಿಕಾವನ್ನು ಮಹಾಕುಸಿತದಿಂದ ಪಾರುಮಾಡುವ ಸಲುವಾಗಿ 1933ರಲ್ಲಿ ಅಮೇರಿಕಾದ ಅಧ್ಯಕ್ಷನಾಗಿ ಆಯ್ಕೆಯಾದ ಎಫ್.ಡಿ.ರೂಸ್ವೆಲ್ಟ್ನು ‘ನೂತನ ಯೋಜನೆ’ ಎಂಬ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದನು. ಇದರ ಪ್ರಕಾರ ಕೈಗಾರಿಕಾ ಕೆಲಸಗಾರರಿಗೆ ಕಡಿಮೆ ಅವಧಿಯ ಕೆಲಸ ಮತ್ತು ಹೆಚ್ಚಿನ ವೇತನವನ್ನು ನೀಡಲಾಯಿತು. ರೈತರಿಗೆ & ನಿರುದ್ಯೋಗಿಗಳಿಗೆ ಪರಿಹಾರ ಧನವನ್ನು ನೀಡಲಾಯಿತು.
7. ಶೀತಲ ಸಮರ ಎಂದರೇನು?
ಎರಡನೇ ಮಹಾಯುದ್ಧದ ನಂತರ ಜಾಗತಿಕವಾಗಿ ಎರಡು ಬಣಗಳ ನಡುವೆ ರಾಜಕೀಯ, ಆರ್ಥಿಕ, ಮಿಲಿಟರಿ ಮುಂತಾದ ವಿಷಯಗಳಲ್ಲಿ ಉದ್ಭವಿಸಿದ ನಿರಂತರ ಭಯ, ದ್ವೇಶ ಅಸೂಯೆ ಮತ್ತು ಆತಂಕದ ಪರಿಸ್ಥಿತಿಯನ್ನು ಶೀತಲ ಸಮರ ಎಂದು ಕರೆಯುತ್ತಾರೆ.
8. ಎರಡನೇ ಮಹಾಯುದ್ದಕ್ಕೆ ಕಾರಣಗಳೇನು?
• ಜರ್ಮನಿ ಹಾಗೂ ಇಟಲಿ ದೇಶಗಳ ವಿಸ್ತರಣಾವಾದ, ಸಾಮ್ರಾಜ್ಯವಾದಗಳು 2ನೇ ಮಹಾಯುದ್ಧಕ್ಕೆ ಮೊದಲ ಕಾರಣ.
• ಶಾಂತಿಯನ್ನು ಕಾಪಾಡುವದೆಂದು ಭಾವಿಸಲಾದ ರಾಷ್ಟ್ರ ಸಂಘ ವಿಸ್ತರಣಾವಾದಿಗಳ ಆಕ್ರಮಣಶೀಲತೆಯನ್ನು ತಡೆಯಲಾರದೇ ಹೋಯಿತು.
• ಹಿಟ್ಲರ್ & ಮುಸ್ಸಲೋನಿಯರ ಆಕ್ರಮಣಗಳ ವಿರುದ್ಧ ಯಾರು ಸಶಸ್ತ್ರಕ್ರಮ ಕೈಗೊಳ್ಳಲು ಮುಂದಾಗಲಿಲ್ಲ.
• ಜರ್ಮನಿ & ರಷ್ಯಾ ಕೂಡಿಕೊಂಡು ಪೋಲೆಂಡ ಮೇಲೆ ದಾಳಿಮಾಡಿದ್ದು ಯುದ್ಧಕ್ಕೆ ತತ್ಕ್ಷಣದ ಕಾರಣವಾಗಿ ಪರಿಣಮಿಸಿತು.
9. ಚೀನಾ ಕ್ರಾಂತಿಯ ಪರಿಣಾಮಗಳಾವವು?
• ಚೀನಾ ಕ್ರಾಂತಿಯಿಂದಾಗಿ ದೇಶದಲ್ಲಿ ಮಾವೋತ್ಸೆತುಂಗ್ ನಾಯಕತ್ವದಲ್ಲಿ ಕಮ್ಯುನಿಸ್ಟ್ ಆಳ್ವಿಕೆ ಆರಂಭವಾಯಿತು.
• ಚೀನಾದಲ್ಲಿ ಸಾಮೂಹಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಲಾಯಿತು.
• ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ ಮೊದಲಾದ ಸೌಲಭ್ಯಗಳನ್ನು ನೀಡಲಾಯಿತು.
• ಕೈಗಾರಿಕಾ ಬೆಳವಣಿಗೆ ಸಾಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಯಿತು.
10. ಪ್ರಥಮ ಮಹಾಯುದ್ಧಕ್ಕೆ ಕಾರಣಗಳೇನು?
1. ಅತ್ಯುಗ್ರ ರಾಷ್ಟ್ರೀಯತೆ,
2. ಪ್ರತಿಸ್ಪರ್ಧೆಯ ಮೈತ್ರಿಕೂಟಗಳ ಪೈಪೋಟಿ,
3. ಶಸ್ತ್ರಾಸ್ತ್ರಗಳ ಪೈಪೋಟಿ
11. ಪ್ರಥಮ ಮಹಾಯುದ್ದದಿಂದ ಆದ ಪರಿಣಾಮಗಳೇನು?
• ಸಾಮಾನ್ಯ ನಾಗರಿಕರು ಸೇರಿ ಲಕ್ಷಾಂತರ ಜನರು ಯುದ್ಧದಲ್ಲಿ ಸತ್ತರು.
• ಹೆಚ್ಚು ಜನ ಯುದ್ದದಲ್ಲಿ ಗಾಯಗೊಂಡು ಅಂಗವಿಕಲರಾದರು.
• ನಗರಗಳು, ರಸ್ತೆ, ಸೇತುವೆಗಳು, ರೈಲುಮಾರ್ಗಗಳು ಕಾರ್ಖಾನೆಗಳು ನಾಶವಾದವು.
• ಇದು ಅಮೇರಿಕಾದ ಮಹಾಕುಸಿತಕ್ಕೂ ಕಾರಣವಾಯಿತು.
12. ಅಮೇರಿಕ ಎರಡನೇ ಜಾಗತಿಕ ಮಹಾಯುದ್ದದಲ್ಲಿ ಭಾಗವಹಿಸಲು ಕಾರಣವೇನು?
ಜಪಾನ ದೇಶವು ಅಮೇರಿಕಾದ ನೌಕಾ ನೆಲೆ ಪರ್ಲ ಹಾರ್ಬರ್ ಮೇಲೆ ಬಾಂಬ್ ದಾಳಿ ಮಾಡಿದ್ದರಿಂದ ಅಮೇರಿಕಾ ಎರಡನೇ ಜಾಗತಿಕ ಯುದ್ಧದಲ್ಲಿ ಪಾಲ್ಗೋಂಡಿತು.
13. ಜರ್ಮನಿಯ ಅದೋಗತಿಗೆ ಹಿಟ್ಲರ್ ನೀಡಿದ ಕಾರಣಗಳೇನು?
ಕಮ್ಯುನಿಸ್ಟರು, ವರ್ಸೆಲ್ಸ್ ಒಪ್ಪಂದ ಮತ್ತು ಯಹೂದಿಗಳು ಜರ್ಮನಿಯ ಅದೋಗತಿಗೆ ಕಾರಣವೆಂದು ಹಿಟ್ಲರ್ ಘೋಷಿಸಿದನು.
14. ಚೀನಾ ಕಮ್ಯುನಿಸ್ಟ್ ರಷ್ಯಾವಾಗಿ ಉದಯವಾದ ನಂತರ ಜಾರಿಗೆ ತಂದ ಸುಧಾರಣೆಗಳಾವುವು? ಅಥವಾ ಚೀನಾ ಕ್ರಾಂತಿಯ ನಂತರ ಚೀನಾ ಹೇಗೆ ಅಭಿವೃದ್ಧಿ ಹೊಂದಿತು
• ಚೀನಾದಲ್ಲಿ ಸಾಮೂಹಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಿದರು.
• ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ ಮೊದಲಾದ ಸೌಲಭ್ಯಗಳನ್ನು ನೀಡಿದರು.
• ಕೈಗಾರಿಕಾ ಬೆಳವಣಿಗೆ ಸಾಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ತುಂಬಾ ಮಹತ್ವ ನೀಡಿದರು.
• ಮುನ್ನೆಡೆಯ ಮಹಾಜಿಗಿತ ಯೋಜನೆಯನ್ನು ಜಾರಿಗೊಳಿಸಲಾಯಿತು.
• ಖಾಸಗಿ ಆಸ್ತಿಯನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸಿದರು.
Hi.... Sir
ReplyDeleteThis is most useful. If you have this notes in PDF file please send me sir
Tqs sir
ReplyDelete