ಕರ್ನಾಟಕ ರತ್ನ
ಕರ್ನಾಟಕ ರತ್ನ
* ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ.
* ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
* ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು.
* ಒಟ್ಟಾರೆ ಇದುವರೆಗೆ ೯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
| ಮಾದರಿ | ನಾಗರಿಕ | |
| ವರ್ಗ | ಸಾರ್ವಜನಿಕ | |
| ಪ್ರಾರಂಭವಾದದ್ದು | ೧೯೯೧ | |
| ಮೊದಲ ಪ್ರಶಸ್ತಿ | ೧೯೯೨ | |
| ಕಡೆಯ ಪ್ರಶಸ್ತಿ | ೨೦೦೯ | |
| ಒಟ್ಟು ಪ್ರಶಸ್ತಿಗಳು | ೯ | |
| ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
| ವಿವರ | ಕರ್ನಾಟಕ ದ ಅತ್ಯುನ್ನತ ನಾಗರಿಕ ಪ್ರಶಸ್ತಿ | |
| ಮೊದಲ ಪ್ರಶಸ್ತಿ ಪುರಸ್ಕೃತರು | ಕುವೆಂಪು | |
| ಕೊನೆಯ ಪ್ರಶಸ್ತಿ ಪುರಸ್ಕೃತರು | ಡಾ. ವೀರೇಂದ್ರ ಹೆಗ್ಗಡೆ | |
ಪ್ರಶಸ್ತಿ
* ಈ ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ,
* ಸನ್ಮಾನ ಪತ್ರ,
* ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪುರಸ್ಕೃತರು
| ಕ್ರ.ಸಂ | ಹೆಸರು | ಜನನ / ಮರಣ | ಗೌರವಿಸಿದ್ದು | ಟಿಪ್ಪಣಿ |
|---|---|---|---|---|
| ೧. | ಕುವೆಂಪು | ೧೯೦೪–೧೯೯೪ | ೧೯೯೨ | ಸಾಹಿತ್ಯ. |
| ೨. | ಡಾ. ರಾಜ್ಕುಮಾರ್ | ೧೯೨೯–೨೦೦೬ | ೧೯೯೨ | ಸಿನೆಮಾ |
| ೩. | ಎಸ್. ನಿಜಲಿಂಗಪ್ಪ | ೧೯೦೨–೨೦೦೦ | ೧೯೯೯ | ರಾಜಕೀಯ |
| ೪. | ಸಿ ಎನ್ ಆರ್ ರಾವ್ | b. ೧೯೩೪ | ೨೦೦೦ | ವಿಜ್ಞಾನ |
| ೫. | ದೇವಿ ಪ್ರಸಾದ್ ಶೆಟ್ಟಿ | b. ೧೯೫೩ | ೨೦೦೧ | ವೈದ್ಯಕೀಯ |
| ೬. | ಭೀಮಸೇನ ಜೋಷಿ | ೧೯೨೨–೨೦೧೧ | ೨೦೦೫ | ಸಂಗೀತ |
| ೭. | ಶ್ರೀ ಶಿವಕುಮಾರ ಸ್ವಾಮಿಗಳು | b. ೧೯೦೭ | ೨೦೦೭ | ಸಾಮಾಜಿಕ ಸೇವೆ |
| ೮. | ಡಾ. ಡಿ. ಜವರೇಗೌಡ | b. ೧೯೧೮ | ೨೦೦೮ | ಶಿಕ್ಷಣ, ಸಾಹಿತ್ಯ |
| ೯. | ಡಾ. ವೀರೇಂದ್ರ ಹೆಗ್ಗಡೆ | b. ೧೯೪೮ | ೨೦೦೯ | ಸಾಮಾಜಿಕ ಸೇವೆ, ಲೋಕೋಪಕಾರಿ ಕೆಲಸ |
No comments:
Post a Comment