* ಗುಜರಾತ್ನಲ್ಲಿ 2002ರಲ್ಲಿ ನಡೆದ ನರೋಡಾ ಗಲಭೆಯ 31 ಆರೋಪಿಗಳಲ್ಲಿ ಒಬ್ಬರಾದ ಕಿರ್ಪಾಲ್ಸಿಂಗ್ ಛಬ್ಡಾಗೆ ಗುಜರಾತ್ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
* ಗೋದ್ರಾ ಹತ್ಯಾಕಾಂಡದ ನಂತರ ನಡೆದ ನರೋಡಾ ಗಲಭೆಯಲ್ಲಿ 97ಜನ ಮೃತಪಟ್ಟಿದ್ದರು.
* ನ್ಯಾಯಮೂರ್ತಿ ಆರ್.ಆರ್.ತ್ರಿಪಾಠಿ ಹಾಗೂ ಆರ್.ಕೆ. ಕಠೋರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಕಿರ್ಪಾಲ್ಸಿಂಗ್ಗೆ ಜಾಮೀನು ಮಂಜೂರು ಮಾಡಿದೆ.
*ಕಿರ್ಪಾಲ್ಸಿಂಗ್ ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಗುಜರಾತ್ನ ಮಾಜಿ ಮುಖ್ಯಮಂತ್ರಿ ಮಾಯಾ ಕೊಡ್ನಾನಿ ಅವರ ಆಪ್ತ ಸಹಾಯಕರಾಗಿದ್ದರು. ಕಳೆದ ಜುಲೈನಲ್ಲಿ ಕೊಡ್ನಾನಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.
No comments:
Post a Comment