ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು
🌿 ಡೋಲ್ ಡ್ರಮ್ಸ್ ಎಂದರೆ–
❇ ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ಪ್ರದೇಶ
🌿 ಹೊಗೇನಕಲ್ ವಿವಾದವು ಯಾವ ರಾಜ್ಯಗಳ ನಡುವೆ ನಡೆದಿತ್ತು?
❇ ಕರ್ನಾಟಕ ಮತ್ತು ತಮಿಳುನಾಡು
🌿 ಮ್ಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ ದೊರೆಯುವ ಸ್ಥಳ –
❇ ಸಂಡೂರು
🌿 ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ–
❇ ತುಂಗಭದ್ರಾ
🌿 ನಮ್ಮ ಜಲಗೋಳದ ಅತೀ ದೊಡ್ಡ ಸಾಗರ –
❇ಫೆಸಿಫಿಕ ಸಾಗರ
🌿 1999 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು –
❇ ಅಮರ್ತ್ಯ ಸೇನ್
🌿 ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ-
❇ ಮೈಟೋಕಾಂಡ್ರಿಯಾ
🌿 ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದು –
❇ ಜೂನ್ 21, 2015
🌿 ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನ ಪಡೆದ ಭಾಷೆ –
❇ ಸಂಸ್ಕೃತ.
🌿 ಈ ನಗರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ –
❇ ಓಸ್ಲೋ (ನಾರ್ವೆ)
🌿 ಪ್ರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು –
❇ ವಿಶ್ವನಾಥ ಆನಂದ (ಚೆಸ್)
🌿 ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?
❇ ಜಮ್ಮು–ಕಾಶ್ಮೀರ.
🌿 ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ –
❇ ಮಧ್ಯಪ್ರದೇಶ
🌿 ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
❇ ಸೋಮನಾಳ (ಕಾರಟಗಿ).
(ತಾ:- ಗಂಗಾವತಿ, ಜಿ:- ಕೊಪ್ಪಳ).
🌿 5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು —— ಎನ್ನುವರು?
❇ ಮಹಾರತ್ನ ಉದ್ದಿಮೆಗಳು.
🌿 ಭಾರತದ ಭೌಗೋಳಿಕ ಕೇಂದ್ರ–
❇ ಮದ್ಯಪ್ರದೇಶದ ಜಬ್ಬಲಪುರ
🌿 “ಮೀನು ಸಾಕಾಣಿಕೆ” ಯಾವ ವಲಯಕ್ಕೆ ಉದಾಹರಣೆ?
❇ ಪ್ರಾಥಮಿಕ.
🌿 “ಕೋಸಿ” ಯಾವ ನದಿಯ ಉಪನದಿ?
❇ ಗಂಗಾ ನದಿ
🌿 ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ –
❇ ಕರ್ಣಂ ಮಲ್ಲೇಶ್ವರಿ
🌿 ವಿಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ –
❇ ಬಾಸ್ಕೆಟ್ ಬಾಲ್
🌿 ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು –
❇ ಪೊನ್ನ
🌿 ಒಲಂಪಿಕ್ ಕ್ರಿಡಾಕೂಟದಲ್ಲಿ ಹಾಕಿ ತಂಡವು ತನ್ನ ಮೊದಲ ಪದಕ ಪಡೆಯಲಾದ ವರ್ಷ –
❇ 1928
🌿 ಜಗತ್ತಿನ ದೊಡ್ಡ ಕರಾವಳಿ ರೇಖೆ
ಹೊಂದಿದ ದೇಶ ಇದಾಗಿದೆ –
❇ ಕೆನಡಾ
🌿 ಟೆಬಲ್ ಟೆನಿಸ್ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ –
❇ 1988
🌿 ಬಾಕ್ಸಿಂಗ್ ಕ್ರೀಡೆ ಒಲಂಪಿಕ್
ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ –
❇ 1908
🌿 ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಒಲಂಪಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ –
❇ ಅಭಿನವ ಬಿಂದ್ರಾ
🌿 ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ್ ಪ್ರಶಸ್ತಿ ಸ್ಥಾಪಿಸಲಾದ ವರ್ಷ –
❇ 1961
🌿 ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯುವ ಸಾಧನ
❇ ಮ್ಯಾಕ್ರೋಮೀಟರ್
🌿 ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ಹೆದ್ದಾರಿ ಹಾದು ಹೋಗುವುದಿಲ್ಲ–
❇ ಕೊಡಗು
🌿 ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ/ದ್ವೀಪ ಸಮೂಹ–
❇ ಗ್ರೀನ್ ಲ್ಯಾಂಡ್
🌿 ನಮ್ಮ ದೇಶದ ಮೊಟ್ಟಮೊದಲಿನ ಜಲವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆ
❇ ಶಿವನಸಮುದ್ರ ಜಲಪಾತ
🌿 ಏಷ್ಯನ್ ಗೇಮ್ಸನ್ ಜನಕನೆಂದು ಇವರನ್ನು ಕರೆಯುತ್ತಾರೆ
❇ ಜೆ.ಡಿ.ಸೋಂಧಿ
🌿” ಭೂ ಚೇತನ ಕಾರ್ಯಕ್ರಮ” ಜಾರಿಗೆ ಬಂದದ್ದು–
❇ 2010
🌿 ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ—
❇ ನಂದಿದುರ್ಗ.
🌿 ರಾಷ್ಟ್ರಪತಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡದ ಗಾಯಕ—
❇ ಶಿವಮೊಗ್ಗ ಸುಬ್ಬಣ್ಣ.
🌿 “ತಾನೂ ಅಲ್ಲಾ ಮತ್ತು ರಾಮನ ಶಿಶು” ಎಂಬುದಾಗಿ ಹೇಳಿದವರು-
❇ ಕಬೀರ್ ದಾಸ್.
🌿 ವಿದ್ಯಾಶಂಕರ ದೇವಾಲಯ ಎಲ್ಲಿದೆ?
❇ ಶೃಂಗೇರಿ
🌿 ‘ವ್ಯಾಟ್‘ ಜಾರಿಗೊಳಿಸಿದ ಮೊದಲ ದೇಶ
❇ ಫ್ರಾನ್ಸ್ (1953).
🌿 ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
❇ ಮಂಡೂಕ ಉಪನಿಷತ್
🌿 ದೆಹಲಿ ರಾಷ್ಟ್ರೀಯ ರಾಜಧಾನಿವೆಂದು ಘೋಷಣೆಯಾದ ವರ್ಷ ಯಾವುದು?
❇ ಪೆ. ೧ ೧೯೯೨
🌿 ಸಂವಿಧಾನದ ಹೃದಯ ಯಾವುದು?
❇ ಪೀಠಿಕೆ
🌿 ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
❇. 5 ವರ್ಷಗಳು
🌿 ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
❇ ರಾಷ್ಟ್ರಪತಿ ಭವನ
🌿 ನಮ್ಮ ರಾಷ್ಟ್ರಧ್ವಜದ ಉದ್ಧ– ಅಗಲಗಳ ಅನುಪಾತವೇನು?
❇ 3:2
🌿 ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ ಆರಂಭವಾಯಿತು?
❇ 1904 ರಲ್ಲಿ.
🌿 ದ್ರವ ರೂಪದ ಚಿನ್ನ ಯಾವುದು?
❇ ಪೆಟ್ರೋಲಿಯಂ.
🌿 ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ ರಾಜ್ಯ ಯಾವುದು?
❇ಮಿಝೋರಂ.(ಶೇ.0.2 ರಷ್ಟು).
🌿 ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು ಯಾವದನ್ನು ಕರೆಯುತ್ತಾರೆ?
❇ ನೈಸರ್ಗಿಕ ಅನಿಲವನ್ನು.
🌿 ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
❇ ಕಲ್ಲಿದ್ದಲು.
🌿 ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು ಯಾವುದು?
❇ ಪೆಟ್ರೋಲಿಯಂ ಉತ್ಪನ್ನಗಳು.
🔥 ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕೇಂಧ್ರ ಕಚೇರಿ?
❇ ನ್ಯೂಯಾರ್ಕ್
🔥 ಸಾಂಬಾರಗಳ ರಾಜ ಎಂದು ಯಾವುದನ್ನು ಕರೆಯುತ್ತಾರೆ-?
❇ ಏಲಕ್ಕಿ
🔥 ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-?
❇ ಕಣ್ಣು
🔥 ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ-.
❇ಬ್ಯೂಟೇನ್ & ಪ್ರೋಪೇನ್✔✔
🔥ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ
❇ ಕೆಂಪು ಸಮುದ್ರ
🔥 ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆ-?
❇ಬ್ರೀಟನ್
🔥 ಪೌಟೇನ್ ಪೆನ್ನನ್ನು ಕಂಡುಹಿಡಿದ ವಿಜ್ಞಾನಿ-?
❇ ವಾಟರ ಮನ್
🔥ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ– ?
❇ ಟಿ.ಸುನಂದಂ
🔥 ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ– ?
❇ಆಫ್ರಿಕಾ
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
🌿 ಡೋಲ್ ಡ್ರಮ್ಸ್ ಎಂದರೆ–
❇ ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ಪ್ರದೇಶ
🌿 ಹೊಗೇನಕಲ್ ವಿವಾದವು ಯಾವ ರಾಜ್ಯಗಳ ನಡುವೆ ನಡೆದಿತ್ತು?
❇ ಕರ್ನಾಟಕ ಮತ್ತು ತಮಿಳುನಾಡು
🌿 ಮ್ಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ ದೊರೆಯುವ ಸ್ಥಳ –
❇ ಸಂಡೂರು
🌿 ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ–
❇ ತುಂಗಭದ್ರಾ
🌿 ನಮ್ಮ ಜಲಗೋಳದ ಅತೀ ದೊಡ್ಡ ಸಾಗರ –
❇ಫೆಸಿಫಿಕ ಸಾಗರ
🌿 1999 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು –
❇ ಅಮರ್ತ್ಯ ಸೇನ್
🌿 ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ-
❇ ಮೈಟೋಕಾಂಡ್ರಿಯಾ
🌿 ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದು –
❇ ಜೂನ್ 21, 2015
🌿 ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನ ಪಡೆದ ಭಾಷೆ –
❇ ಸಂಸ್ಕೃತ.
🌿 ಈ ನಗರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ –
❇ ಓಸ್ಲೋ (ನಾರ್ವೆ)
🌿 ಪ್ರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು –
❇ ವಿಶ್ವನಾಥ ಆನಂದ (ಚೆಸ್)
🌿 ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?
❇ ಜಮ್ಮು–ಕಾಶ್ಮೀರ.
🌿 ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ –
❇ ಮಧ್ಯಪ್ರದೇಶ
🌿 ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
❇ ಸೋಮನಾಳ (ಕಾರಟಗಿ).
(ತಾ:- ಗಂಗಾವತಿ, ಜಿ:- ಕೊಪ್ಪಳ).
🌿 5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು —— ಎನ್ನುವರು?
❇ ಮಹಾರತ್ನ ಉದ್ದಿಮೆಗಳು.
🌿 ಭಾರತದ ಭೌಗೋಳಿಕ ಕೇಂದ್ರ–
❇ ಮದ್ಯಪ್ರದೇಶದ ಜಬ್ಬಲಪುರ
🌿 “ಮೀನು ಸಾಕಾಣಿಕೆ” ಯಾವ ವಲಯಕ್ಕೆ ಉದಾಹರಣೆ?
❇ ಪ್ರಾಥಮಿಕ.
🌿 “ಕೋಸಿ” ಯಾವ ನದಿಯ ಉಪನದಿ?
❇ ಗಂಗಾ ನದಿ
🌿 ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ –
❇ ಕರ್ಣಂ ಮಲ್ಲೇಶ್ವರಿ
🌿 ವಿಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ –
❇ ಬಾಸ್ಕೆಟ್ ಬಾಲ್
🌿 ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು –
❇ ಪೊನ್ನ
🌿 ಒಲಂಪಿಕ್ ಕ್ರಿಡಾಕೂಟದಲ್ಲಿ ಹಾಕಿ ತಂಡವು ತನ್ನ ಮೊದಲ ಪದಕ ಪಡೆಯಲಾದ ವರ್ಷ –
❇ 1928
🌿 ಜಗತ್ತಿನ ದೊಡ್ಡ ಕರಾವಳಿ ರೇಖೆ
ಹೊಂದಿದ ದೇಶ ಇದಾಗಿದೆ –
❇ ಕೆನಡಾ
🌿 ಟೆಬಲ್ ಟೆನಿಸ್ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ –
❇ 1988
🌿 ಬಾಕ್ಸಿಂಗ್ ಕ್ರೀಡೆ ಒಲಂಪಿಕ್
ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ –
❇ 1908
🌿 ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಒಲಂಪಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ –
❇ ಅಭಿನವ ಬಿಂದ್ರಾ
🌿 ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ್ ಪ್ರಶಸ್ತಿ ಸ್ಥಾಪಿಸಲಾದ ವರ್ಷ –
❇ 1961
🌿 ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯುವ ಸಾಧನ
❇ ಮ್ಯಾಕ್ರೋಮೀಟರ್
🌿 ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ಹೆದ್ದಾರಿ ಹಾದು ಹೋಗುವುದಿಲ್ಲ–
❇ ಕೊಡಗು
🌿 ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ/ದ್ವೀಪ ಸಮೂಹ–
❇ ಗ್ರೀನ್ ಲ್ಯಾಂಡ್
🌿 ನಮ್ಮ ದೇಶದ ಮೊಟ್ಟಮೊದಲಿನ ಜಲವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆ
❇ ಶಿವನಸಮುದ್ರ ಜಲಪಾತ
🌿 ಏಷ್ಯನ್ ಗೇಮ್ಸನ್ ಜನಕನೆಂದು ಇವರನ್ನು ಕರೆಯುತ್ತಾರೆ
❇ ಜೆ.ಡಿ.ಸೋಂಧಿ
🌿” ಭೂ ಚೇತನ ಕಾರ್ಯಕ್ರಮ” ಜಾರಿಗೆ ಬಂದದ್ದು–
❇ 2010
🌿 ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ—
❇ ನಂದಿದುರ್ಗ.
🌿 ರಾಷ್ಟ್ರಪತಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡದ ಗಾಯಕ—
❇ ಶಿವಮೊಗ್ಗ ಸುಬ್ಬಣ್ಣ.
🌿 “ತಾನೂ ಅಲ್ಲಾ ಮತ್ತು ರಾಮನ ಶಿಶು” ಎಂಬುದಾಗಿ ಹೇಳಿದವರು-
❇ ಕಬೀರ್ ದಾಸ್.
🌿 ವಿದ್ಯಾಶಂಕರ ದೇವಾಲಯ ಎಲ್ಲಿದೆ?
❇ ಶೃಂಗೇರಿ
🌿 ‘ವ್ಯಾಟ್‘ ಜಾರಿಗೊಳಿಸಿದ ಮೊದಲ ದೇಶ
❇ ಫ್ರಾನ್ಸ್ (1953).
🌿 ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
❇ ಮಂಡೂಕ ಉಪನಿಷತ್
🌿 ದೆಹಲಿ ರಾಷ್ಟ್ರೀಯ ರಾಜಧಾನಿವೆಂದು ಘೋಷಣೆಯಾದ ವರ್ಷ ಯಾವುದು?
❇ ಪೆ. ೧ ೧೯೯೨
🌿 ಸಂವಿಧಾನದ ಹೃದಯ ಯಾವುದು?
❇ ಪೀಠಿಕೆ
🌿 ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
❇. 5 ವರ್ಷಗಳು
🌿 ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
❇ ರಾಷ್ಟ್ರಪತಿ ಭವನ
🌿 ನಮ್ಮ ರಾಷ್ಟ್ರಧ್ವಜದ ಉದ್ಧ– ಅಗಲಗಳ ಅನುಪಾತವೇನು?
❇ 3:2
🌿 ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ ಆರಂಭವಾಯಿತು?
❇ 1904 ರಲ್ಲಿ.
🌿 ದ್ರವ ರೂಪದ ಚಿನ್ನ ಯಾವುದು?
❇ ಪೆಟ್ರೋಲಿಯಂ.
🌿 ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ ರಾಜ್ಯ ಯಾವುದು?
❇ಮಿಝೋರಂ.(ಶೇ.0.2 ರಷ್ಟು).
🌿 ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು ಯಾವದನ್ನು ಕರೆಯುತ್ತಾರೆ?
❇ ನೈಸರ್ಗಿಕ ಅನಿಲವನ್ನು.
🌿 ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
❇ ಕಲ್ಲಿದ್ದಲು.
🌿 ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು ಯಾವುದು?
❇ ಪೆಟ್ರೋಲಿಯಂ ಉತ್ಪನ್ನಗಳು.
🔥 ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕೇಂಧ್ರ ಕಚೇರಿ?
❇ ನ್ಯೂಯಾರ್ಕ್
🔥 ಸಾಂಬಾರಗಳ ರಾಜ ಎಂದು ಯಾವುದನ್ನು ಕರೆಯುತ್ತಾರೆ-?
❇ ಏಲಕ್ಕಿ
🔥 ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-?
❇ ಕಣ್ಣು
🔥 ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ-.
❇ಬ್ಯೂಟೇನ್ & ಪ್ರೋಪೇನ್✔✔
🔥ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ
❇ ಕೆಂಪು ಸಮುದ್ರ
🔥 ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆ-?
❇ಬ್ರೀಟನ್
🔥 ಪೌಟೇನ್ ಪೆನ್ನನ್ನು ಕಂಡುಹಿಡಿದ ವಿಜ್ಞಾನಿ-?
❇ ವಾಟರ ಮನ್
🔥ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ– ?
❇ ಟಿ.ಸುನಂದಂ
🔥 ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ– ?
❇ಆಫ್ರಿಕಾ
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
No comments:
Post a Comment