- ಶಾಲಾ ದಾಖಲಾತಿ ಕಾರ್ಯಕ್ರಮ
- ಔಪಚಾರಿಕ ಶಿಕ್ಷಣ
- ಆರೋಗ್ಯ ಜಾಗೃತಿ ಶಿಬಿರಗಳು
- ದಾಖಲಾತಿ ತರಬೇತಿ
- ಸಂಘ ಮನೆ
|
- ಶಿಕ್ಷಣ:
- ಮಹಿಳೆಯರಿಗೆ : ಸಂಘ ಮಹಿಳೆಯರಲ್ಲಿ ಸಾಕ್ಷರತೆಯನ್ನು ಹರಡುವುದು
- ಕಿಶೋರಿ: ಹೆಣ್ಣು ಮಕ್ಕಳ ಶಿಕ್ಷಣ
- ಕಾನೂನು ಸಾಕ್ಷರತೆ:
- ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವುದು ಹಾಗೂ ಹೇಗೆ ಹಕ್ಕನ್ನು ಚಲಾಯಿಸುವುದು ಮತ್ತು ಅನ್ಯಾಯದ ವಿರುದ್ಧ ನಿರ್ಣಯಗಳನ್ನು ತೆಗೆದುಕೊಳ್ಳುವ ವಿಧಾನಗಳ ತರಬೇತಿ ನೀಡಲಾಗಿದೆ.
- ಆರೋಗ್ಯ ಶಿಕ್ಷಣ:
- ಮಹಿಳೆಯರಿಗೆ ಉತ್ತಮ ಆರೋಗ್ಯ ಅಭ್ಯಾಸಗಳು, ವೈಯಕ್ತಿಕ ಸ್ವಚ್ಛತೆ, ಸಂತಾನೋತ್ಪತ್ತಿ ಹಕ್ಕುಗಳು, ಸುರಕ್ಷಿತ ತಾ0್ತುನ ಮತ್ತು ಮಗುವಿನ ಆರೋಗ್ಯ ಪರಿಸರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು.
- ಆರ್ಥಿಕ ಸ್ವಾತಂತ್ರ್ಯ
- ಹಣಕಾಸಿನ ಸಂಪನ್ಮೂಲಗಳನ್ನು ರಚಿಸಲು ಮತ್ತು ನಿರ್ವಹಿಸಲು ಹೇಗೆ ಮಹಿಳೆಯರು ಕಲಿಸುವುದು.
- ಸಂಘದ ಸ್ವಾವಲಂಬನೆ:
- ಸಂಘಟನೆಯ ಶಕ್ತಿಯಿಂದ ಮಹಿಳೆಯರಿಗೆ ಹೆಚ್ಚಿನ ಧ್ವನಿ ಸಿಗುತ್ತದೆ. ಆದ್ದರಿಂದ ಸಂಘಗಳನ್ನು ಬಲಪಡಿಸುವುದು
- ರಾಜಕೀಯ ಜಾಗೃತಿ:
- ರಾಜಕೀಯ ಪ್ರಕ್ರಿ0ೆುಯಲ್ಲಿ ಭಾಗವಹಿಸಲು ಮಹಿಳೆಯರಿಗೆ ಶಿಕ್ಷಣ
|
ಮಹಿಳಾ ಸಮಾಖ್ಯಾವು ಈ ಆರು ಕ್ಷೇತ್ರಗಳಿಗೆ (ವಿಷಯ) ಪೂರಕವಾಗಿ ನಿಧರ್ಿಷ್ಟವಾದ ಕಾರ್ಯಕ್ರಮಗಳನ್ನು ರೂಪಿಸಿದೆ. ಮಹಾಸಂಘಗಳ ಮೂಲಕ ಪ್ರತಿ ಪ್ರದೇಶ/ಜಿಲ್ಲೆಗಳಿಗೆ ಬೇಕಾದ ಅಗತ್ಯತೆಗಳನ್ನು ಗುರುತಿಸಿ ಕಾರ್ಯಕ್ರಮಗಳನ್ನು ನಿರ್ಧರಿಸುತ್ತದೆ. ಈ ಕಾರ್ಯಕ್ರಮಗಳನ್ನು ಸಂಘ ಹಾಗೂ ಮಹಾಸಂಘಗಳ ಮೂಲಕ ಅನುಷ್ಠಾನಗೊಳಿಸುತ್ತದೆ.
ಪ್ರತಿ0ೊಬ್ಬ ಮಹಿಳೆಯರಿಗೂ ಶಿಕ್ಷಣದ ಹಕ್ಕು ಇದೆ. ಮಹಿಳೆಯರು ಸಾಕ್ಷರರಾಗಲು ಉತ್ತೇಜಿಸುವುದು ಮತ್ತು ತಮ್ಮ ಕುಟುಂಬದ ಹಾಗೂ ಸಮುದಾಯದ ಶಿಕ್ಷಣದ ಮಟ್ಟವನ್ನು ಹೆಚ್ಚಿಸುವುದು. ಮಹಿಳೆಯರ ಶಿಕ್ಷಣ ಮಟ್ಟ ಹೆಚ್ಚಿಸಲು ಎರಡು ಮುಖ್ಯ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ.
ಸಂಘ ಮಹಿಳೆಯರಿಗೆ ಸಾಕ್ಷರತೆ
ಕಿಶೋರಿ ಕಾರ್ಯಕ್ರಮ - ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣದ ಮೂಲಕ ಕಿಶೋರಿಯರನ್ನು ಪರಿಣಿತರನ್ನಾಗಿ ಮಾಡುವುದು.
ಸಾಕ್ಷರ ಸಮಾಖ್ಯಾ ಕಾರ್ಯಕ್ರಮ (ಮಹಿಳಾ ಸಾಕ್ಷರತಾ ಕಾರ್ಯಕ್ರಮ) ಈ ಕಾರ್ಯಕ್ರಮದಲ್ಲಿ 18-35 ವರ್ಷ ವಯಸ್ಸಿನ ಮಹಿಳೆಯರನ್ನು ಗುರಿಯಗಿಟ್ಟುಕೊಳ್ಳಲಾಗಿದೆ. ವೃತ್ತಿಪರ ಹಾಗೂ ಜೀವನ ಕೌಶಲ್ಯ ಕಲಿಸಲಾಗುತ್ತಿದೆ. ಇದಲ್ಲದೆ ಆರೋಗ್ಯ, ಪೌಷ್ಠಿಕತೆ, ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆ ಮತ್ತು ಕಾನೂನು ಶಿಕ್ಷಣವನ್ನು ಕಲಿಸಲಾಗುತ್ತದೆ.
 |
ಕಿಶೋರಿ ಕಾರ್ಯಕ್ರಮವು ಅರಿವುಳ್ಳ ಹಾಗೂ ಸ್ವಾವಲಂಬನೆಯದ ಮಹಿಳೆಯನ್ನೊಳಗೊಂಡ ದೃಢವಾದ ಮುಂದಿನ ಪೀಳಿಗೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. 11-18 ವರ್ಷ ವ0ೋಮಾನದ ಹೆಣ್ಣು ಮಕ್ಕಳನ್ನು ಕಿಶೊರಿ ಎಂದು ಪರಿಗಣಿಸಲಾಗುತ್ತದೆ. ಪ್ರಾಯ ಪೂರ್ವ ಅವಸ್ಥೆಯ ಹೆಣ್ಣುಮಕ್ಕಳನ್ನು ಈ ಕಾರ್ಯತಂತ್ರದ ಮೂಲಕ ಶಿಕ್ಷಣದ ಮುಖ್ಯ ವಾಹಿನಿಗೆ ತರುವುದು ಹಾಗೂ ಜೀವನ ಕೌಶಲ್ಯ ಹೆಚ್ಚಿಸುವುದು.
|
ಶಾಲಾ ದಾಖಲಾತಿ ಕಾರ್ಯಕ್ರಮ
ಶಾಲಾ ದಾಖಲಾತಿ ಕಾರ್ಯಕ್ರಮದ ಮುಖ್ಯ ಉದ್ದೇಶ ವಿಶೇಷವಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಶಾಲೆಬಿಟ್ಟ ಹೆಣ್ಣು ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಹಾಗೂ ಅನುಕೂಲಗೊಳಿಸುವ ಮೂಲಕ ನಿರಂತರ ಹಾಜರಾತಿ ಕಾಪಾಡುವ ಗುರಿ ಹೊಂದಿದೆ. ಈ ಶಾಲಾ ದಾಖಲಾತಿ ಕಾರ್ಯಕ್ರಮಗಳಲ್ಲಿ 12 ತಾಲ್ಲೂಕಿನ 703 ಗ್ರಾಮಗಳಿಂದ 11,462 ಮಹಿಳೆಯರು ಭಾಗವಹಿಸಿರುತ್ತಾರೆ. ಇದರ ಪರಿಣಾಮವಾಗಿ 2,930 ಶಾಲೆ ಬಿಟ್ಟ ಮಕ್ಕಳನ್ನು ಹೊಸ ದಾಖಲಾತಿ ಮತ್ತು 2591 ಮರುದಾಖಲಾತಿ ಮಾಡಲಾಗಿದೆ.
ಮಹಿಳಾ ಶಿಕ್ಷಣ ಕೇಂದ್ರ
ಹಿಂದುಳಿದ ವರ್ಗ, ಅವಕಾಶ ವಂಚಿತ ಮತ್ತು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಜಾಪುರ, ಮೈಸೂರು, ಕೊಪ್ಪಳ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಹಿಳಾ ಶಿಕ್ಷಣ ಕೇಂದ್ರವನ್ನು ಯಶಸ್ವಿಯಗಿ ನಡೆಸಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ 122 ಹೆಣ್ಣು ಮಕ್ಕಳು ದಾಖಲಾತಿ ಹೊಂದಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಗೆ 96 ಮಕ್ಕಳು ಪರೀಕ್ಷೆಗೆ ಕುಳಿತಿರುತ್ತಾರೆ. ಇದರಲ್ಲಿ 65 ಮಕ್ಕಳು ಉತ್ತೀರ್ಣರಾಗಿರುತ್ತಾರೆ.
ಹೆಣ್ಣು ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (ಓಕಇಉಇಐ) ಭಾರತ ಸಕರ್ಾರದ ಕಾರ್ಯಕ್ರಮವಾದ ಹೆಣ್ಣು ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವು ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಒದಗಿಸುವ ಉದ್ದೇಶ ಹೊಂದಿದೆ. ಈ ಕಾರ್ಯಕ್ರಮವನ್ನು ಮಹಿಳಾ ಸಮಾಖ್ಯಾ ಕನರ್ಾಟಕವು ರಾಜ್ಯದ 7 ಜಿಲ್ಲೆಗಳ ಶಿಕ್ಷಣದಲ್ಲಿ ಹಿಂದುಳಿದ 21 ತಾಲ್ಲುಕುಗಳ 108 ಮಾದರಿ ಕ್ಲಸ್ಟರ್ ಶಾಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಈ ಕಾರ್ಯಕ್ರಮವು ಹಳ್ಳಿಗಳ ಸಮೂಹದಿಂದ ಒಂದು ಶಾಲೆಯನ್ನು ದತ್ತು ತೆಗೆದುಕೊಂಡು ಮಾದರಿ ಮಾಡುವ ಮೂಲಕ ಆರಂಭವಾಗುತ್ತಿದೆ. ಈ ಶಾಲೆಗೆ ಶಿಕ್ಷಣದ ಕಲಿಕೋಪಕರಣ, ವಿಶೇಷ ತರಬೇತಿ ಹೊಂದಿದ ಶಿಕ್ಷಕರು, ಹೆಚ್ಚುವರಿ ತರಬೇತಿ ಕೊಠಡಿ, ಪಠ್ಯಕ್ರಮವನ್ನು ಉತ್ತಮಗೊಳಿಸುವಿಕೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಶಾಲಾ ದಾಖಲಾತಿ ಆಂದೋಲನದಲ್ಲಿ ಮನೆ ಮನೆ ಭೇಟಿ, ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯತಂತ್ರವನ್ನು ಬಳಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಮುಖ ಅಂಶವೆಂದರೆ ಶಿಕ್ಷಕರ ತರಬೇತಿ ಶಿಕ್ಷಕರ ಕೌಶಲ್ಯಗಳನ್ನು ಉತ್ತಮಪಡಿಸುವುದು, ಲಿಂಗ ಸಮಾನತೆಯನ್ನು ಅಳವಡಿಸಿಕೊಂಡಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಇದರಿಂದ ಇತರೆ ಶಿಕ್ಷಕರು ಸ್ಪೂತರ್ಿ ಹೊಂದಲು ಸಹಕಾರಿ0ಾಗುತ್ತಿದೆ.
6-14 ವ0ೋಮಾನದ ಒಟ್ಟಾರೆ 799 ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಗುರುತಿಸಲಾಗಿದೆ ಮತ್ತು 1719 ಮಕ್ಕಳನ್ನು ಮಾದರಿ ಶಾಲೆಗೆ ಸೇರಿಸಲಾಗಿದೆ. 1589 ಮಕ್ಕಳು ಮುಖ್ಯವಾಹಿನಿಗೆ ಸೇರ್ಪಡೆ0ಾಗಿದ್ದಾರೆ.
 |
ಕಸ್ತೂರಬಾ ಗಾಂಧಿ ಬಾಲಿಕಾ ಸನಿವಾಸ ವಿದ್ಯಾಲಯ
ಶಾಲಾ ಸೌಲಭ್ಯವಿಲ್ಲದ ದೂರದ ಪ್ರದೇಶದ ಮತ್ತು ಅನೇಕ ಕಾರಣಗಳಿಂದ ಶಾಲೆಗೆ ಹೋಗಲಾಗದ ಹೆಣ್ಣು ಮಕ್ಕಳಿಗೆ ಕೆಜಿಬಿವಿ ಶಾಲೆಗಳು ಸೇವೆಯನ್ನು ಒದಗಿಸುತ್ತವೆ. ಈ ಶಾಲೆಗಳು ಹುಡುಗಿಯರ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಪುಷ್ಟೀಕರಿಸಿದ ವಾತಾವರಣ ನಿಮರ್ಿಸುತ್ತಿದೆ. ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸಲು ಸಹಕಾರಿ0ಾಗಿವೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಅನೇಕ ಶಾಲೆಗಳಲ್ಲಿ 0ೋಗ ಮತ್ತು ಕರಾಟೆಗಳನ್ನು ಹೇಳಿಕೊಡಲಾಗುತ್ತಿದೆ. ಇತರರು ಅಥ್ಲೇಟಿಕ್ಸ್ ಮತ್ತು ಹಾಕಿ ತರಬೇತಿ ಒದಗಿಸುತ್ತಿದ್ದಾರೆ. ಇಲಾಖಾ ಭೇಟಿ, ಸೇವಾ ನಿರತ ಸಂಸ್ಥೆಗಳಿಗೆ ಹಾಗೂ ಐತಿಹಾಸಿಕ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸಗಳನ್ನು ನಿರಂತರವಾಗಿ ಕೈಗೊಂಡಿದ್ದಾರೆ. ಅನೇಕ ಶಾಲೆಗಳಲ್ಲಿ ವೃತ್ತಿಪರ ಕೌಶಲ್ಯ ತರಬೇತಿಯನ್ನು ಸಹ ನೀಡುತ್ತಿದ್ದಾರೆ.
|
2816 ಮಕ್ಕಳು ಕೆಜಿಬಿವಿ ಶಾಲೆಗಳಿಗೆ ದಾಖಲಾಗಿದ್ದಾರೆ. ಇದರಲ್ಲಿ 1970 ವಿದ್ಯಾಥರ್ಿನಿಯರು ವೃತ್ತಿಪರ ಕೌಶಲ್ಯಗಳಾದ ಹೊಲಿಗೆ, ಪೇಟಿಂಗ್, ಕಂಪ್ಯೂಟರ್ ಇತ್ಯಾದಿಗಳನ್ನು ಪಡೆದಿದ್ದಾರೆ. 878 ಮಕ್ಕಳು ಕ್ರೀಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ 600 ಮಕ್ಕಳು ವಿವಿಧ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಕಳುಹಿಸುತ್ತಿದ್ದಾರೆ, 993 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 646 ಮಕ್ಕಳು 8ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅನೌಪಚಾರಿಕ ಶಿಕ್ಷಣ
ಅನೇಕ 0ೋಜನೆಗಳು ಕಿಶೋರಿಯರ ಶಿಕ್ಷಣಕ್ಕಾಗಿ ಹುಟ್ಟಿಕೊಂಡಿವೆ ಮತ್ತು ಅವಳು ಬೆಳೆದಂತೆ ಸಬಲೀಕರಣಗೊಳ್ಳುತ್ತಿದ್ದಾಳೆ. ಕಿಶೋರಿ ಗುಂಪುಗಳನ್ನು ರಚಿಸಿ ಅವುಗಳ ಮೂಲಕ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗಿದೆ.
ಕಿಶೋರಿ ಕಾರ್ಯಕ್ರಮದಲ್ಲಿ ವೃತ್ತಿ ಕೌಶಲ್ಯ ತರಬೇತಿಗಳು ಮುಖ್ಯವಾದದ್ದು. ಸಾಬುನು ತ0ಾರಿಕೆ, ಮೇಣದಬತ್ತಿ ತ0ಾರಿಕೆ, ಗ್ರೀಟಿಂಗ್ ಕಾಡರ್್, ಮೆದು ಬೊಂಬೆಗಳು ಮತ್ತು ಹೊಲಿಗೆ ತರಬೇತಿ ಹೊಂದಿದ್ದಾರೆ. ಈ ತರಬೇತಿಗಳನ್ನು ಹಳ್ಳಿಗಳ ಅಗತ್ಯತೆಯ ಮೇರೆಗೆ 0ೋಜಿಸಲಾಗುತ್ತಿದೆ.
ಈ ವರ್ಷದಲ್ಲಿ 12 ಜಿಲ್ಲೆಗಳ 360 ಗ್ರಾಮಗಳಲ್ಲಿ 360 ಕಿಶೋರಿ ಗುಂಪುಗಳು ರಚನೆ0ಾಗಿವೆ. 12947 ಕಿಶೋರಿಯರು ಸೇರ್ಪಡೆ0ಾಗಿದ್ದು ಒಟ್ಟಾರೆ 1728 ಗುಂಪುಗಳಲ್ಲಿ 47031 ಕಿಶೋರಿಯರೊಂದಿಗೆ ಮಸಕ ಕೆಲಸ ನಿರ್ವಹಿಸುತ್ತಿದೆ.
 |
ಬಾಲ ಸಂಘ
ಕಿಶೋರಿ ಕಾರ್ಯಕ್ರಮಕ್ಕೆ ಪೂರಕವಾದದ್ದು ಬಾಲಸಂಘ ಹರೆಯದ ವಯಸ್ಸಿನಲ್ಲಿ ಲಿಂಗ ಸಮಾನತೆಯನ್ನು ಸೃಷ್ಟಿಸುವ ಉದ್ದೇಶ ಇದಾಗಿದೆ. 10-18 ವ0ೋಮಾನದ ಹುಡುಗರು ಅಥವಾ ಕಿಶೋರ ರನ್ನು ಲಕ್ಷ್ಯದಲ್ಲಿಟ್ಟುಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಹುಡುಗರು ತಿಳುವಳಿಕೆಯುಳ್ಳ ಪುರುಷರಾಗಿ ಬೆಳೆಯುತ್ತಾರೆಂದು ಆಶಿಸಬಹುದು. ಮಹಿಳಾ ಸಮಸ್ಯೆಗಳಿಗೆ ಹಾಗೂ ಮಹಿಳಾ ಸಮಾನತೆಯನ್ನು ಬೆಂಬಲಿಸುವ ಸಂವೇದನಾಶೀಲವಾಗಿರುವ ಪುರುಷರ ಒಂದು ತಲೆಮಾರು ರಚಿತವಾಗಿ ಸಮಾಜದ ಬದಲಾವಣೆಗೆ0ಾಗುತ್ತದೆ. ಈ ವರ್ಷ 13655 ಕಿಶೋರಿಯರನ್ನೊಳಗೊಂಡ 354 ಸಂಘಗಳಿವೆ
|
ಹುಡುಗರಿಗೆ ಲಿಂಗತ್ವ ಶಿಕ್ಷಣ
ಸಮಾಜದಲ್ಲಿ ಬದಲಾವಣೆ ತರಲು ಹರೆಯದ ಹುಡುಗರಿಗೆ ಲಿಂಗ ಸಮಾನತೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಹುಡುಗರಿಗೆ ಲಿಂಗ ಸಮಾನತೆ, ಆರೋಗ್ಯ, ಶಿಕ್ಷಣ ಮತ್ತು ಕಾನೂನಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದರ ಪರಿಣಾಮವಾಗಿ ಮಕ್ಕಳ ಹಕ್ಕುಗಳು ಮತ್ತು ಲಿಂಗತ್ವ ವಿಷಯಗಳನ್ನು ಉದ್ದೇಶಿಸಿದಾಗ ಹುಡುಗರು ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆ ಕಂಡುಬಂದಿದೆ. ಪ್ರಸ್ತುತ ವರ್ಷ ಮಸಕವು 10 ಜಿಲ್ಲೆಗಳಲ್ಲಿ 13655 ಹುಡುಗರನ್ನು ತಲುಪಲಾಗಿದೆ.
ಕಾನೂನು ಸಾಕ್ಷರತೆ
ಮಹಿಳಾ ಸಮಾಖ್ಯಾವು ಮಹಿಳೆಯರ ಹಕ್ಕುಗಳ ಬಗ್ಗೆ ಶಿಕ್ಷಿತರಾಗಿಸುವ ಉದ್ದೇಶವನೊಂದಿಗೆ, ಇದಕ್ಕಾಗಿ ಕಾನೂನು ಮಾಹಿತಿ ನೀಡುವುದು ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಕೌಶಲ್ಯ ಬೆಳೆಸುವುದು ಮತ್ತು ಅನೌಪಚಾರಿಕ ವೇದಿಕೆಯ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು.
ಜಾಗೃತಿ ಶಿಬಿರಗಳ ಮೂಲಕ ಆಸ್ತಿ ಹಕ್ಕು, ಮದುವೆ, ಜೀವನಾಂಶ, ದೌರ್ಜನ್ಯ ಹಾಗೂ ಇದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾನೂನು ಹಕ್ಕುಗಳ ಬಗ್ಗೆ ಮಹಿಳೆಯರಿಗೆ ಅರಿವನ್ನು ಮೂಡಿಸುವುದು. ಕಾನೂನು ನೀತಿಗಳು ಮತ್ತು ಪ್ರಕರಣ ಬಗೆಹರಿಸುವ ತರಬೇತಿಯ ಶಿಬಿರಗಳನ್ನು ನಡೆಸಲಾಗಿದೆ, ಮಸಕದ ಮುಖ್ಯ ಚಟುವಟಿಕೆಗಳು ಅನಿಷ್ಠ ಪದ್ಧತಿಗಳಾದ ಬಾಲ್ಯವಿವಾಹ, ದೇವದಾಸಿ, ವರದಕ್ಷಿಣೆ ಮತ್ತು ಮದ್ಯಪಾನ ವಿರುದ್ಧ ಜಾಥ ಮತ್ತು ಮೇಳಗಳ ಮೂಲಕ ಹೋರಾಟ.
ಕಷ್ಟದಲ್ಲಿರುವ ಮಹಿಳೆಗೆ ಸಹಾಯವಾಗಲು ಮಸಕವು ಅನೌಪಚಾರಿಕ ಪ್ರಕರಣ ಇತ್ಯರ್ಥಗೊಳಿಸುವ ವೇದಿಕೆ (ಓಆಖಒ) ಯನ್ನು ಸಜ್ಜುಗೊಳಿಸಿದೆ ಇದು ಸಂಸ್ಥೆಗಳೊಂದಿಗಿನ ಉತ್ತಮ ಸಂಪರ್ಕವನ್ನು ಹೊಂದಿದ್ದು ಬಹುಬೇಗ, ಸುಲಭವಾಗಿ ಮತ್ತು ಕನಿಷ್ಠ ವೆಚ್ಚದಲ್ಲಿ ಗ್ರಾಮೀಣ ಬಡ ಮಹಿಳೆಯರಿಗೆ ಕಾನೂನು ಸೇವೆ ಒದಗಿಸುತ್ತದೆ.
ಕಾನೂನು ಕಮಿಟಿ ಸಭೆಗಳು
ಕಾನೂನು ಕಮಿಟಿ ಸಭೆಗಳು ಅನುಭವ ಹಂಚಿಕೆ ಹೊಸ ಮಾಹಿತಿಗಳು ಮತ್ತು ಸಮಸ್ಯೆಗಳ ಬಗೆಹರಿಸಿಕೊಳ್ಳಲು ವೇದಿಕೆ0ಾಗಿರುತ್ತದೆ. ಮಹಿಳೆಯರು ತಮ್ಮ ಸಮಸ್ಯೆಗಳ ವೇದಿಕೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಧೈ0ರ್ುವಾಗಿ ಎದುರಿಸಲು ಮತ್ತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗುವಂತೆ ಹಾಗು ಪ್ರಕರಣಗಳನ್ನು ಬಗೆಹರಿಸಲು ಕಾನೂನು ಮಾಹಿತಿಯನ್ನು ಪಡೆಯಲು ಈ ಸಭೆಗಳು ಉಪಯುಕ್ತವಾಗಿವೆ. ಘಟಕ ಮಟ್ಟದ್ಲ್ 12 ಜಿಲ್ಲೆಗಳಲ್ಲಿ 389 ಕಮಿಟಿ ಸಭೆಗಳಾಗಿದ್ದು, 11262 ಮಹಿಳೆಯರು ಭಾಗವಹಿಸಿ ಚಚರ್ಿಸಿ ಪರಿಹಾರ ಕಂಡುಕೊಂಡಿದ್ದಾರೆ.
ನಾರಿ ಅದಾಲತ್ ಸಭೆಗಳು
ಕಷ್ಟಕ್ಕೊಳಗಾದ ಮಹಿಳೆಯರಿಗಾಗಿ, ಮಹಿಳೆಯರಿಂದಲೇ ಮಹಿಳೆಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಹಾಗೂ ತನ್ನ ಹಕ್ಕಿಗಾಗಿ ಹೋರಾಡಲು ಸಹಾಯ ನೀಡಲು ಇರುವ ವೇದಿಕೆ.
ಮಸಕವು 9 ಜಿಲ್ಲೆಗಳಲ್ಲಿ 780 ಮಹಿಳೆಯರು ನಾರಿ ಅದಾಲತ್ ವೇದಿಕೆ0ೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ನಾಯಕತ್ವ ಕೌಶಲ್ಯ ಮತ್ತು ಆಸಕ್ತಿ ಇರುವ ಮಹಿಳೆಯರನ್ನು ಆ0ೆ್ಕು ಮಾಡಿ ಅವರಿಗೆ ಕಾನೂನು ಮಾಹಿತಿಗಳಾದ ಮದುವೆ ಕಾನೂನುಗಳು, ವಿಚ್ಛೇದನ, ಜೀವನಾಂಶ, ವರದಕ್ಷಿಣೆ, ಆಸ್ತಿ ಹಕ್ಕುಗಳ, ಬಾಲ್ಯ ವಿವಾಹ, ಅನ್ಯಾಯದ ಸಾಮಾಜಿಕ ಪದ್ಧತಿಗಳು ಮತ್ತು ಮಹಿಳಾ ಹಕ್ಕುಗಳ ಬಗ್ಗೆ ತರಬೇತಿಗೊಳಿಸಲಾಗುತ್ತದೆ. ಪ್ರಸ್ತುತ ವರ್ಷ 1323 ಪ್ರಕರಣಗಳು ಬಗೆಹರಿಸಿದ್ದಾರೆ.
ಸಂಘ ಮಹಿಳೆಯರಿಗೆ ಪ್ಯಾರ ಲೀಗಲ್ ತರಬೇತಿ
ಗ್ರಾಮ ಮಟ್ಟದಲ್ಲಿ ಸಂಘ ಮಹಿಳೆಯರಿಗೆ ಪ್ಯಾರಾಲೀಗಲ್ ತರಬೇತಿಯನ್ನು ನೀಡಲಾಗಿದೆ. 2 ಜಿಲ್ಲೆಗಳಲ್ಲಿ 21 ಗ್ರಾಮಗಳಿಂದ 735 ಮಹಿಳೆಯರು ಭಾಗವಹಿಸಿದ್ದಾರೆ ಮತ್ತು ಅನೇಕ ವಿಷಯಗಳ ಕುರಿತು ಚಚರ್ಿಸಿದ್ದಾರೆ. ಅವುಗಳು ಪೋಲೀಸು ಮತ್ತು ನಾನು, ಕಾನೂನು ವ್ಯವಸ್ಥೆ, ಈಖ ಫೈಲ್ ಮಾಡುವ ವಿಧಾನ, ಮಹಿಳೆಯರ ಮೇಲಾಗುವ ದೌರ್ಜನ್ಯ, ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ, ಬಾಲ ಕಾಮರ್ಿಕತೆ, ಮದುವೆ ನೊಂದಣಿ, ವಿಚ್ಛೇದನ ಮತ್ತು ಮಹಿಲೆಯರ ಹಕ್ಕುಗಳು, ಇದಲ್ಲದೆ ಇತರೆ ಕಾರ್ಯಕ್ರಮಗಳಾದ ವಿಶೇಷ ಕಾನೂನು ಮಾಹಿತಿ, ಜಾಗೃತಿ ಶಿಬಿರಗಳು, ಬಾಲ್ಯ ವಿವಾಹ ವಿರುದ್ಧ ಆಂದೋಲನ ಮತ್ತು ಸಾರಾಯಿ ವಿರುದ್ಧ ಆಂದೋಲನ ಕುರಿತು ಚಚರ್ಿಸಿದ್ದಾರೆ.
 |
ಆರೋಗ್ಯ
ಉತ್ತಮ ಆರೋಗ್ಯ ಮತ್ತು ಸೌಲಭ್ಯಗಳನ್ನು ನಿರ್ವಹಣೆಗೊಳಿಸಲು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿ ಬೇಡಿಕೆ ಮಾಡುವಂತೆ ಮಾಹಿತಿ ನೀಡಿ ಶಿಕ್ಷಿತರಾಗಿಸುವ ಉದ್ದೇಶವನ್ನು ಮಹಿಳಾ ಸಮಾಖ್ಯಾ ಹೊಂದಿದೆ. ಹಾಗೂ 3ಂ'ಗಳನ್ನು ಮಾಡುವ ಗುರಿ ಹೊಂದಿದೆ.
- ಮಹಿಳೆಯರ ಮತ್ತು ಕಿಶೋರಿಯರ ಆರೋಗ್ಯ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಲಭ್ಯತೆ
- ಕುಟುಂಬ, ಸಮುದಾಯ ಮತ್ತು ಆರೋಗ್ಯ ಇಲಾಖೆ ಸೇವೆ ನೀಡುವವರ ಹೊಣೆಗಾರಿಕೆ
- ಸಮಾಖ್ಯಾದ ಆರೋಗ್ಯ ಕಾರ್ಯಕ್ರಮಗಳನ್ನು 2 ವಿಧವಾಗಿ ವಿಂಗಡಿಸಲಾಗಿದೆ.
- ಮಹಿಳೆ ಮತ್ತು ಕಿಶೋರಿ ಆರೋಗ್ಯದ ಹಕ್ಕುಗಳು ಹಾಗೂ ಮಹಿಳೆಯರ ಸಂತಾನೊತ್ಪತ್ತಿ ಹಕ್ಕುಗಳಿಗೆ ಒತ್ತು ನೀಡುವುದು.
|
- ಸುರಕ್ಷಿತ ತಾ0್ತುನ ಕಾರ್ಯಕ್ರಮವು ಪ್ರಸವ ಪೂರ್ವ ಹಾಗೂ ಪ್ರಸವ ನಂತರ ಆರೋಗ್ಯ ಲಸಿಕೆ, ಉತ್ತಮ ಪೌಷ್ಠಿಕಾಂಶ ಮತ್ತು ಕೈತೋಟ ಇದರೊಂದಿಗೆ ಊಗಿ/ಂಆ' ಜಾಗೃತಿ, ತಡೆಗಟ್ಟುವ ಹಾಗೂ ಕಾಪಾಡುವ ಅಂಶಗಳಿಗೆ ಒತ್ತು ನೀಡುತ್ತದೆ.
- ಗ್ರಾಮ ಸ್ವಚ್ಛತೆಗಾಗಿ ಪರಿಸರ ಸ್ವಚ್ಛತೆ ಮತ್ತು ನೈರ್ಮಲ್ಯ, ಶಾಲಾ ಆರೋಗ್ಯ ಮತ್ತು ನೈರ್ಮಲ್ಯ, ಗಿಡಮರಗಳನ್ನು ನೆಡುವುದು ಮತ್ತು ನೀರಿನ ಮೂಲಗಳ ಸ್ವಚ್ಛತೆಯಂತಹ ಅವಶ್ಯಕ ಕಾರ್ಯಕ್ರಮಗಳನ್ನು ನಡೆಸುತ್ತದೆ.
ಸಾಮೂಹಿಕ ಶ್ರೀಮಂತ ಕಾರ್ಯಕ್ರಮ
ಗಭರ್ಿಣಿ ಮಹಿಳೆಯರ ಹೊಣೆಗಾರಿಕೆ ಮತ್ತು ಜವಾಬ್ದಾರಿಯ ಅರಿವನ್ನು ಕುಟುಂಬ ಸಮುದಾಯಗಳಿಗೆ ಮೂಡಿಸುವ ಗುರಿಯನ್ನು ಸಾಮೂಹಿಕ ಶ್ರೀಮಂತ ಕಾರ್ಯಕ್ರಮ ಹೊಂದಿದೆ. ಈ ಕಾರ್ಯಕ್ರಮದಲ್ಲಿ ಪ್ರಸವಪೂರ್ವ, ಪ್ರಸವನಂತರ, ನವಜಾತ ಶಿಶು ಆರೈಕೆ, ಪೌಷ್ಠಿಕಾಂಶ, ಎದೆಹಾಲಿನ ಮಹತ್ವದ ಕುರಿತು ಒತ್ತು ನೀಡಿ ತರಬೇತಿ ಮಾಡಲಾಗುವುದು. 8 ಜಿಲ್ಲೆಗಳಲ್ಲಿ 10742 ಮಹಿಳೆಯರು ಮತ್ತು 4556 ಗಭರ್ಿಣಿ ಮಹಿಳೆಯರು ಸಾಮೂಹಿಕ ಶ್ರೀಮಂತ ಕಾರ್ಯಕ್ರಮಕ್ಕೆ ಭಾಗವಹಿಸಿದ್ದಾರೆ.
ಪರಿಸರ ಸಂರಕ್ಷಣಾ ಕಾರ್ಯಕ್ರಮ ಗಿಡಗಳನ್ನು ನೆಡುವುದರ ಮೂಲಕ ಗ್ರಾಮವನ್ನು ಹಸಿರಾಗಿಸುವುದರಿಂದ ಪರಿಸರ ಸಂರಕ್ಷಣೆ ಮಾಡುವ ಮಹತ್ವವನ್ನು ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಸಿರೇ-ಉಸಿರು ಈ ಕಾರ್ಯಕ್ರಮಕ್ಕೆ ಸಂಘಗಳು ಭಾಗವಹಿಸಿವೆ.
65 ಮಹಿಳೆಯರು, 75 ಪುರುಷರು, 150 ಮಕ್ಕಳು ಈ ಕಾರ್ಯಕ್ರಮದಲ್ಲಿ ಮುಂದಾಳತ್ವ ಪಡೆದಿದ್ದಾರೆ. ಪರಿಸರ ಸಂರಕ್ಷಣೆಗೆ ಹಾಗೂ ಸಮುದಾಯದೊಂದಿಗೆ ಕೆಲಸ ನಿರ್ವಹಿಸುವ ಬಗ್ಗೆ ಇಲ್ಲಿಯವರೆಗೆ 45 ಸಂಘ ಮಹಿಳೆಯರು ತರಬೇತಿ ಪಡೆದಿದ್ದಾರೆ.
ಆರೋಗ್ಯ ಜಾಗೃತಿ ಶಿಬಿರಗಳು ಆರೋಗ್ಯ ಜಾಗೃತಿ ಶಿಬಿರದ ಉದ್ದೇಶ ವೈಯಕ್ತಿಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಮುದಾಯ ಆರೋಗ್ಯ ಮಾಹಿತಿಯನ್ನು ಒದಗಿಸುವುದು, 8 ಜಿಲ್ಲೆಯಗಳಲ್ಲಿ ಆರೋಗ್ಯ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ 14999 ಮಹಿಳೆಯರು ಭಾಗವಹಿಸಿದ್ದಾರೆ. ಒಟ್ಟಾರೆ 10 ಜಿಲ್ಲೆಗಳಲ್ಲಿ 418 ಮಹಿಳೆಯರು ಈ ವಿಷಯವನ್ನು ಸಂಪೂರ್ಣ ಕಲಿತಿದ್ದಾರೆ.
ಕೈತೋಟ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆಯ ಕೊರತೆ ಇರುವ ಕಾರಣ 8 ಜಿಲ್ಲೆಯ 1278 ಮಹಿಳೆಯರು ಇಂಗು ಗುಂಡಿಗಳನ್ನು ಅವರ ಮನೆ ಹೊರಗೆ ಮಾಡಿಕೊಂಡಿದ್ದು, ಅಡಿಗೆ ಮನೆ ಮತ್ತು ಸ್ನಾನ ಗೃಹದಿಂದ ಬರುವ ಮಲಿನ ನೀರನ್ನು ಇಂಗು ಗುಂಡಿಗೆ ಹೋಗುವಂತೆ ಮಾಡಿದ್ದಾರೆ. ಈ ನೀರನ್ನು ಔಷಧಿಗಿಡಗಳನ್ನು ಬೆಳೆಸಲು ಮತ್ತು ದಿನ ನಿತ್ಯ ಕುಟುಂಬಕ್ಕೆ ಬೇಕಾಗುವ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಆಹಾರದಲ್ಲಿ ಪೌಷ್ಠಿಕಾಂಶಗಳ ಮೌಲ್ಯ ಹೆಚ್ಚಾಗುತ್ತಿದೆ. 10 ಜಿಲ್ಲೆಗಳಲ್ಲಿ 1086 ಮಹಿಳೆಯರು ಕೈತೋಟ ಹೊಂದಿದ್ದಾರೆ.
ಆಶಾ ಕಾರ್ಯಕತರ್ೆಯರು
ಜನಗಳ ಬಳಿಗೆ ಆರೋಗ್ಯ ಇಲಾಖೆ ಸೇವೆಗಳು ತಲುಪುವ ಉದ್ದೇಶ ಆಶಾ ಕಾರ್ಯಕ್ರಮದ್ದಾಗಿದೆ. ಅನೇಕ ಸಂಘ ಮಹಿಳೆಯರು ಈ ಕಾರ್ಯಕ್ರಮದ ಭಾಗವಾಗಿದ್ದು, ಸಮುದಾಯಕ್ಕೆ ಸೇವೆ ನೀಡುವಲ್ಲಿ ಯಶಸ್ವಿ0ಾಗಿದ್ದಾರೆ. ಇಲ್ಲಿಯವರೆಗೆ 11 ಜಿಲ್ಲೆಗಳಲ್ಲಿ 364 ಹಳ್ಳಿಗಳಿಂದ 373 ಮಹಿಳೆಯರು ಆಶಾ ಕಾರ್ಯಕತರ್ೆಯರಾಗಿದ್ದಾರೆ.
 |
ಆರ್ಥಿಕ ಸ್ವಾತಂತ್ರ್ಯ
ಮಹಿಳಾ ಸಮಾಖ್ಯಾವು ಮಹಿಳೆಯರನ್ನ ಆಥರ್ಿಕ ಸ್ವಾತಂತ್ರ್ಯ ಹೊಂದುವಂತೆ ಪ್ರ0ತ್ನಿಸುತ್ತದೆ. ಸಂಪನ್ಮೂಲಕ ಕ್ರೋಢೀಕರಣ ಹಾಗೂ ಹಿಡಿತ ಸಾಧಿಸುವುದು ಮಹಿಳೆಯರು ಆಥರ್ಿಕ ಶಿಸ್ತಿನಿಂದ ಹಣಕಾಸಿನ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸುವಂತೆ ತರಬೇತಿಗೊಳಿಸುವುದು.
ಕಮಿಟಿ ಸಭೆಗಳು ಕಮಿಟಿ ಸಭೆಗಳಲ್ಲಿ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಕುರಿತು ಚಚರ್ಿಸಲಾಗುತ್ತದೆ. ಸಂಪರ್ಕ ಜಾಲ ಸಾಧಿಸುವುದು ಅನೇಕ ಆಥರ್ಿಕ ಚಟುವಟಿಕೆಗಳನ್ನು ಮಾಡುವುದು ಹಾಗೂ ಆಥರ್ಿಕ ಸ್ವಾತಂತ್ರ್ಯ ಸಾಧಿಸಿದ ಸಾಧನೆ ಮಹಿಳೆಯರ ಯಶೋಗಾಥೆಗಳಿಂದ ಪ್ರೇರಿತವಾಗಿ ಸ್ವ-ಉದ್ಯೋಗ ನಡೆಸುವುದು ಒಟ್ಟಾರೆ 12 ಜಿಲ್ಲೆಗಳಲ್ಲಿ 888 ಸಭೆಗಳು ನಡೆದಿದ್ದು,
|
10983 ಮಹಿಳೆಯರು ಸಭೆಯ ಉಪ0ೋಗ ಪಡೆದುಕೊಂಡಿದ್ದಾರೆಸುತ್ತು ನಿಧಿ ಉತ್ತಮವಾಗಿ ಆಥರ್ಿಕ ಹೆಚ್ಚುವರಿ ಕಾರ್ಯಕ್ರಮ ನಡೆಸುತ್ತಿರುವ ಹಾಗೂ ಕ್ರಿ0ಾಶೀಲವಾಗಿರುವ ಸಂಘಗಳಿಗೆ ಗ್ರಾಮ ಪಂಚಾಯ್ತಿಯಿಂದ 10000 ರೂ.ಗಳ ಸುತ್ತುನಿಧಿ ನೀಡುತ್ತಿದೆ. ಈ ಹಣ ಸಂಘದ ಖಾತೆಗೆ ಜಮಾವಾಗುತ್ತದೆ ಮಹಿಳೆಯರಿಗೆ ಸಾಲ ರೂಪದಲ್ಲಿ ನೀಡಲಾಗುತ್ತಿದೆ. ಸಾಲವನ್ನು ಪಡೆಯಬೇಕಾದರೆ ಸಂಘ ಸಭೆಗೆ ಭಾಗವಹಿಸಿ ಅಜರ್ಿ ನೀಡಿ ಪಡೆಯಬಹುದು. ಪ್ರಸ್ತುತ ವರ್ಷ 262 ಸಂಘದಿಂದ 4159 ಮಹಿಳೆಯರು ಒಟ್ಟಾರೆ 4060000 ರೂ.ಗಳನ್ನು ಸಾಲವಾಗಿ ಪಡೆದಿದ್ದಾರೆ.
ಹಣಕಾಸು ರಚನೆಗಳೊಂದಿಗೆ ಸಂಪರ್ಕ
ತಾಲ್ಲೂಕು ಪಂಚಾಯ್ತಿ ಅಡಿಯಲ್ಲಿ ಗ್ರಾಮ ಸ್ವರಾಜ್ 0ೋಜನೆಯಲ್ಲಿ ಃಕಐ ಸದಸ್ಯರಿರುವ ಸಂಘಗಳಿಗೆ 125000 ರೂಗಳನ್ನು ನೀಡಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಸಂಘದ ಸದಸ್ಯರನ್ನು ಆಥರ್ಿಕ ಹೆಚ್ಚುವರಿ ಚಟುವಟಿಕೆ ಹಾಗೂ ಸ್ವಾವಲಂಬನೀಯರಾಗಲು ಪ್ರೋತ್ಸಾಹಿಸುವುದಾಗಿದೆ. ಸಂಘವು ಮೂಲ ಹಣವನ್ನು ಮಾತ್ರ ಮರು ಪಾವತಿಯನ್ನು ಮಾಡುವುದು. ಆಥರ್ಿಕವಾಗಿ 0ಾರು ದೃಢರಾಗಿರುತ್ತಾರೋ ಅಂತಹ ಸಂಘಗಳು ಈ 0ೋಜನೆಗೆ ಅರ್ಹರಾಗಿರುತ್ತವೆ.
ಪ್ರಸ್ತುತ ವರ್ಷ ಖಎಖಙ 0ೋಜನೆಯಿಂದ 27020096 ಸಹಾಯಧನ 173 ಸಂಘದ 3718 ಮಹಿಳೆಯರ ಪಡೆದಿರುತ್ತಾರೆ. ಅನೇಕ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಹೈನುಗಾರಿಕೆ, ತೋಟಗಾರಿಕೆ, ಬಳೆ ವ್ಯಾಪಾರ, ಹಪ್ಪಳ ತ0ಾರಿಕೆ, ಸೋಪು ಮತ್ತು ಫಿನಾಯಿಲ್ ತ0ಾರಿಕೆ, ಉಪಹಾರ ತ0ಾರಿಕೆ ಮತ್ತು ಬೀಜಗಳ ಮಾರಾಟ.
ಬ್ಯಾಂಕ್ಗಳೊಂದಿಗೆ ಸಂಪರ್ಕ ಸಂಘಗಳಲ್ಲಿ ಆಥರ್ಿಕ ಮಟ್ಟ ಹೆಚ್ಚುವರಿ ಕಾರ್ಯಕ್ರಮ ಮಾಡಲು ಬ್ಯಾಂಕುಗಳು ಅರಿವನ್ನು ಮೂಡಿಸುತ್ತಿವೆ. ಇದರಿಂದ ಬ್ಯಾಂಕ್ 0ೋಜನೆಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಸಾಲಗಳಿಗಾಗಿ ಸೂಕ್ತ ದಾಖಲೆಗಳೊಂದಿಗೆ ಬ್ಯಾಂಕನ್ನು ಸಮೀಪಿಸುತ್ತಿದ್ದಾರೆ. ಪ್ರಸ್ತುತ ವರ್ಷದಲ್ಲಿ 706 ಸಂಘಗಳಿಂದ 9725 ಮಹಿಳೆಯರು ಒಟ್ಟಾರೆ 60260371 ರೂ.ಗಳನ್ನು ಸಾಲವಾಗಿ ಪಡೆದಿರುತ್ತಾರೆ.
ದಾಖಲಾತಿ ತರಬೇತಿ
ಸಂಘ ಚಟುವಟಿಕೆಗಳ ಬಗ್ಗೆ ಉತ್ತಮ ವರದಿ ತ0ಾರಿಸಬೇಕಾಗುತ್ತದೆ. ಮುಖ್ಯವಾಗಿ ಸಂಘಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವ್ಯವಸ್ಥಿತವಾಗಿ ದಾಖಲಿಸತಕ್ಕದ್ದು, ಆದ್ದರಿಂದ ಘಟಕ ಮಟ್ಟದಲ್ಲಿ ದಾಖಲಾತಿ ತರಬೇತಿಯನ್ನು ಸಾಕ್ಷರರಾದ ಹಾಗೂ ಸ್ವ-ಇಚ್ಛೆಯಿಂದ ಬಂದ ಸದಸ್ಯರಿಗೆ ನೀಡಲಾಗಿದೆ. ಒಟ್ಟಾರೆ 529 ಗ್ರಾಮಗಳ 628 ಸಂಘಗಳಿಂದ 934 ಮಹಿಳೆಯರು ಈ ತರಬೇತಿಗೆ ಭಾಗವಹಿಸಿದ್ದಾರೆ. ತರಬೇತಿಯಲ್ಲಿ ಕೆಳಗಿನ ವಿಷಯವನ್ನು ನೀಡಲಾಗಿದೆ.
- ಸಂಘ ಮಟ್ಟದಲ್ಲಿ ವ್ಯವಸ್ಥಿತ ದಾಖಲಾತಿ
- ವಾರದ ನಡಾವಳಿ ಪುಸ್ತಕ ನಿರ್ವಹಣೆ
- ಉಳಿತಾಯ ಖಾತೆ, ನಗದು ಪುಸ್ತಕ, ಸಾಲದ ಲೆಕ್ಕಪತ್ರ ಪುಸ್ತಕವನ್ನು ಬರೆಯುವುದು
- ಅಜರ್ಿಗಳನ್ನು ಹೇಗೆ ಬರೆಯುವುದು ?
 |
ಸಂಘದ ಸ್ವಾವಲಂಬನೆ
ಮಹಿಳೆಯರ ಒಳಗೆ ಅಡಗಿರುವಂತಹ ಶಕ್ತಿಯನ್ನು ಅಭಿವೃದ್ಧಿಪಡಿಸಲು ಮಹಿಳಾ ಸಮಾಖ್ಯಾವು ನಿರಂತರವಾಗಿ ಶ್ರಮಿಸುತ್ತಿದೆ. ಸ್ವಾವಲಂಬನೆಯು ಅಭಿವೃದ್ಧಿಯ ಕೀಲಿಕೈ ಇದ್ದಂತೆ - ಕಾರ್ಯಕ್ರಮದ ನಿರಂತರತೆಯನ್ನು ಕಾಪಾಡುವುದು, ಸಂರಕ್ಷಣೆ ಮಾಡುವುದು ಮತ್ತು ವಿಸ್ತರಣೆ ಇದನ್ನು ಒಳಗೊಂಡಿರುತ್ತದೆ. ಮಹಿಳೆಯಿಂದ ಮಹಿಳೆಯರಿಗೋಸ್ಕರ ಇರುವ ಕಾರ್ಯಕ್ರಮವಾಗಿದ್ದು, ಅವರ ಕೌಶಲ್ಯ ಮತ್ತು ಜ್ಞಾನಾಭಿವೃದ್ಧಿ ಸಮಯಕ್ಕೆ ತಕ್ಕಂತೆ ಮುಂದುವರೆಸಲಾಗಿದೆ.
|
ಗ್ರಾಮಕ್ಕೊಂದು ಸಂಘ
ಮಹಿಳೆ0 ಸಂಬಂಧಿತ ವಿಷಯಗಳಲ್ಲಿ ಮಹಿಳೆಯರನ್ನು ಭಾಗವಹಿಸುವಂತೆ ಮಾಡುವ ವೇದಿಕೆ ನಿಮರ್ಾಣವಾಗಿದೆ. ಗ್ರಾಮದಲ್ಲಿ ಹೆಚ್ಚು ಮಹಿಳೆಯರನ್ನು ತಲುಪಲು ಹೊಸ ಕಾರ್ಯತಂತ್ರ ಇದಾಗಿದೆ. ಈ ಪ್ರಕ್ರಿ0ೆುಯು ಎಲ್ಲಾ ಜಿಲ್ಲೆಗಳೂ ಅನುಷ್ಠಾನಗೊಳ್ಳುತ್ತಿದೆ. 12 ಜಿಲ್ಲೆಯ 60509 ಮಹಿಳೆಯರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದಿರುತ್ತಾರೆ.
ಸ್ವಾವಲಂಬನೆ ಸಮಿತಿಯ ಸಭೆ ಸಂಘದ ಮಹಿಳೆಯರಲ್ಲಿ ಸ್ವಾವಲಂಬನೆಯ ಪರಿಕಲ್ಪನೆ ಮೂಡಿಸಲು ಸ್ವಾವಲಂಬನೆ ಕಮೀಟಿಯು ನಿರಂತರವಾಗಿ ಸಭೆಗಳನ್ನು ನಡೆಸುತ್ತದೆ. ಈ ವರ್ಷದಲ್ಲಿ 12 ಜಿಲ್ಲೆಗಳಿಂದ, 331 ಗ್ರಾಮಗಳಲ್ಲಿನ 10745 ಮಹಿಳೆಯರು ಸ್ವಾವಲಂಬನೆ ಕಮೀಟಿ ಸಭೆಗಳಲ್ಲಿ ಭಾಗವಹಿಸಿರುತ್ತಾರೆ.
ಅಧಿಕಾರಿಗಳೊಂದಿಗೆ ನೆಟ್ವರ್ಕ್ ಸಭೆಗಳು ಸಂಘದ ಮಹಿಳೆಯನ್ನು ಸ್ವಾವಲಂಬನೆ ಮಾಡುವುದಲ್ಲದೆ ಅವರನ್ನು ಸಶಕ್ತೀಕರಣದ ಎಡೆಗೆ ಕರೆದುಕೊಂಡು ಹೋಗುವುದು ಇದರ ಉದ್ದೇಶವಾಗಿರುತ್ತದೆ. ಈ ಕಾರ್ಯಕ್ರಮವು 10 ತಾಲ್ಲೂಗಳಲ್ಲಿ ಆ0ೋಜಿಸಲಾಗಿದ್ದು, ಬೆಳಗಾವಿ, ಕೊಪ್ಪಳ, ಗದಗ ಮತ್ತು ಬಿಜಾಪುರ ಜಿಲ್ಲೆಗಳ 221 ಹಳ್ಳಿಗಳಿಂದ 4645 ಮಹಿಳೆಯರು ಭಾಗವಹಿಸಿರುತ್ತಾರೆ.
ಗ್ರಾಮ ಸ್ಪಂದನ
ಇದು ಬೇರೆ ಬೇರೆ ಅಧಿಕಾರಿಗಳ ಜೊತೆ, ವಿಭಾಗಗಳ ಜೊತೆ ಸಂಪರ್ಕವನ್ನು ಇಟ್ಟುಕೊಂಡು ಹಳ್ಳಿಯ ಅಭಿವೃದ್ಧಿಗೆ ಬೇಕಾದಂತಹ 0ೋಜನೆಗಳ ಉಪ0ೋಗ ಪಡೆಯುವುದು ಗ್ರಾಮ ಸ್ಪಂದನ ಕಾರ್ಯಕ್ರಮವನ್ನು 79 ಗ್ರಾಮಗಳಲ್ಲಿ ನಡೆಸಲಾಗಿದ್ದು, ಇದರಲ್ಲಿ 3481 ಮಹಿಳೆಯರು 802 ಪುರುಷರು, 39 ಹುಡುಗರು ಮತ್ತು 146 ಕಿಶೋರಿಯರು ಭಾಗವಹಿಸಿರುತ್ತಾರೆ.
ಪುರುಷರ ಲಿಂಗ ಶಿಕ್ಷಣ
ಲಿಂಗತ್ವ ವಿಷಯ ಹಾಗೂ ಲಿಂಗ ಸೂಕ್ಷ್ಮತೆ ಬಗ್ಗೆ ಅರಿವು ಪುರುಷರಿಗೂ ಮಾಡಬೇಕು ಎಂಬ ಹಿನ್ನಲೆಯಲ್ಲಿ ಮಹಿಳೆಯರು ಪುರುಷರ ಲಿಂಗತ್ವ ಅರಿವು ಕಾರ್ಯಕ್ರಮ ಆ0ೋಜಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ವರ್ಷದಲ್ಲಿ 673 ಗ್ರಾಮಗಳಿಂದ 7116 ಹುಡುಗರು ಮತ್ತು 30407 ಪುರುಷರು ಭಾಗವಹಿಸಿರುತ್ತಾರೆ.
ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಎಂದು ಮಹಿಳೆಯರು (VRPs)
ಈ ಸ್ಥಳವು ಮಾಹಿತಿ ಕೇಂದ್ರವಾಗಿ, ಸಾಕ್ಷರತಾ ಕೇಂದ್ರವಾಗಿ, ಗಂಜಿ ಕೇಂದ್ರ, ದಿಕ್ಕಿಲ್ಲದವರಿಗೆ ಸ್ವಲ್ಪ ದಿನದ ಮಟ್ಟಿಗೆ ಮನೆ0ಾಗಿ, ಅಂಗನವಾಡಿ ಕೇಂದ್ರವಾಗಿ ಸೇವೆ ಸಲ್ಲಿಸಿದೆ. ಮಹಿಳಾ ಸಮಾಖ್ಯಾವು ಮಹಿಳೆಯರಿಗೆ ಪ್ರಾರಂಭಿಕ ಹಂತದಲ್ಲಿ ಆಥರ್ಿಕ ಸೌಲಭ್ಯವನ್ನು ಒದಗಿಸುತ್ತದೆ. ಮಹಿಳೆಯರು ಇತರ ಸಂಪನ್ಮೂಲ ಕ್ರೋಢೀಕರಿಸುವ ಪ್ರಕ್ರಿ0ೆುಯು ಸಶಕ್ತಿಕರಣದ ಕಡೆಗೆ ಕರೆದೊಯ್ಯುತ್ತದೆ. ಸದ್ಯದಲ್ಲಿ 9 ಜಿಲ್ಲೆಗಳಲ್ಲಿ 461 ಸಂಘ ಮನೆಗಳ ನಿಮರ್ಾಣವಾಗಿದೆ ಮತ್ತು ಇವುಗಳ ಸದ್ಬಳಕೆ ಆಗಿದೆ.
ಸಂಘದ ಮಾನೆ (ಸಂಘದ ಹಟ್)
ಈ ಸ್ಥಳವು ಮಾಹಿತಿ ಕೇಂದ್ರವಾಗಿ, ಸಾಕ್ಷರತಾ ಕೇಂದ್ರವಾಗಿ, ಗಂಜಿ ಕೇಂದ್ರ, ದಿಕ್ಕಿಲ್ಲದವರಿಗೆ ಸ್ವಲ್ಪ ದಿನದ ಮಟ್ಟಿಗೆ ಮನೆ0ಾಗಿ, ಅಂಗನವಾಡಿ ಕೇಂದ್ರವಾಗಿ ಸೇವೆ ಸಲ್ಲಿಸಿದೆ. ಮಹಿಳಾ ಸಮಾಖ್ಯಾವು ಮಹಿಳೆಯರಿಗೆ ಪ್ರಾರಂಭಿಕ ಹಂತದಲ್ಲಿ ಆಥರ್ಿಕ ಸೌಲಭ್ಯವನ್ನು ಒದಗಿಸುತ್ತದೆ. ಮಹಿಳೆಯರು ಇತರ ಸಂಪನ್ಮೂಲ ಕ್ರೋಢೀಕರಿಸುವ ಪ್ರಕ್ರಿ0ೆುಯು ಸಶಕ್ತಿಕರಣದ ಕಡೆಗೆ ಕರೆದೊಯ್ಯುತ್ತದೆ. ಸದ್ಯದಲ್ಲಿ 9 ಜಿಲ್ಲೆಗಳಲ್ಲಿ 461 ಸಂಘ ಮನೆಗಳ ನಿಮರ್ಾಣವಾಗಿದೆ ಮತ್ತು ಇವುಗಳ ಸದ್ಬಳಕೆ ಆಗಿದೆ.
 |
ರಾಜಕೀಯ ಜಾಗೃತಿ ಮತ್ತು ಭಾಗವಹಿಸುವಿಕೆ
ಮಹಿಳಾ ಸಮಾಖ್ಯಾವು ಮಹಿಳೆಯರನ್ನು ರಾಜಕೀಯ ಭಾಗವಹಿಸಲು ಪಂಚಾಯತ್ಗಳಲ್ಲಿ ಗ್ರಾಮ ಸಭೆಗಳಲ್ಲಿ ಮತ್ತು ವಾಡರ್್ ಸಭೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಮುಖ್ಯ ಗುರಿಯನ್ನು ಹೊಂದಿದೆ.
|
ರಾಜಕೀಯದಲ್ಲಿ ಭಾಗವಹಿಸುವಿಕೆಯಿಂದ ಮಹಿಳೆಯರು ಹಳ್ಳಿಗಳಲ್ಲಿ ಲಿಂಗತ್ವವನ್ನು ಎತ್ತಿ ಹಿಡಿಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಕಾರ್ಯತಂತ್ರಗಳು ಈ ಕೆಳಗಿನಂತಿವೆ : ಮಹಿಳೆಯರಿಗೆ ಜಾಗೃತಿ ಕ್ಯಾಂಪ್ಗಳು, ಪಂಚಾಯತ್ಗಳ ಕಾರ್ಯವಿಧಾನ, ಗ್ರಾಮ ಸಭೆ ಮತ್ತು ವಾಡರ್್ ಸಭೆಗಳ ಕಾರ್ಯನಿರ್ವಹಿಸುವ ಬಗ್ಗೆ ಇವೆಲ್ಲವುಗಳ ಪಾತ್ರ ಮತ್ತು ಜವಾಬ್ದಾರಿ ರಚನೆ ಕುರಿತು ತರಬೇತಿ ನೀಡುವುದು ಹಲವಾರು ಕಾರ್ಯಕ್ರಮ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಅಲ್ಲದೆ ಅವುಗಳನ್ನು ಪಡೆದುಕೊಳ್ಳುವ ಅಥವಾ ಬಳಸಿಕೊಳ್ಳುವ ಮಾಹಿತಿ ನೀಡುವುದು. ಬೇರೆ ಬೇರೆ ಸಕರ್ಾರಿ ಅಂಗಗಳು ಮತ್ತು ಜಿಲ್ಲಾ ಅಧಿಕಾರಿಗಳು ಜೊತೆ ಸಂಪರ್ಕಜಾಲ ಕಲ್ಪಿಸುವುದು ಹಳ್ಳಿಗೆ ಬೇಕಾದಂತಹ ಕಾರ್ಯಕ್ರಮಗಳ ಬಗ್ಗೆ ಚಚರ್ೆ ಮಾಡುವುದು ಮತ್ತು ಆ0ೆ್ಕು ಮಾಡಿಕೊಳ್ಳುವುದು ಹಳ್ಳಿಯ ಮಹಿಳೆಯರನ್ನು ಜಾಗೃತಿ ಮಾಡುವುದು ಮತ್ತು ಕಾರ್ಯಕ್ರಮಗಳನ್ನು ಜಾರಿಯಲ್ಲಿ ತರುವುದು
ಕಮೀಟಿ ಸಭೆಗಳು ಕಮೀಟಿ ಸಭೆಗಳಲ್ಲಿ ಪಂಚಾಯತ್ರಾಜ್ ರಚನಾಕ್ರಮದ ಅಡಿಯಲ್ಲಿ ಬರುವ ಅಭಿವೃದ್ಧಿ ಕಾರ್ಯಕ್ರಮ, ಸೌಲಭ್ಯಗಳೂ ಅಂದರೆ ಬ್ಯಾಂಕ್ ಲೋನ್ ಕುರಿತು ಚಚರ್ೆ ಮಾಡುವುದು ಸಂಘಗಳು ಒತ್ತಡ ಗುಂಪುಗಳಾಗಿ ಕಾರ್ಯನಿರ್ವಹಿಸುವುದು ಮತ್ತು ಓಖಇಉಂ ಮತ್ತು ಬ್ಯಾಂಕ್ ಸೌಲಭ್ಯಗಳು ದೊರೆತಿವೆ0ೋ ಇಲ್ಲವೋ ಎಂದು ಚಚರ್ಿಸುವುದು. ಗ್ರಾಮ ಸಭೆ, ವಾಡರ್್ ಸಭೆ, ಸಾಮಾಜಿಕ ನ್ಯಾಯ ಸಮಿತಿಯ ಕಾರ್ಯ ಪರಿಶೀಲಿಸುವುದು ಈ ವರ್ಷದಲ್ಲಿ 391 ಕಮೀಟಿ ಸಭೆಗಳಾಗಿದ್ದು, ಇದರಲ್ಲಿ 11037 ಮಹಿಳೆಯರು ಭಾಗವಹಿಸಿರುತ್ತಾರೆ.
ಪಂಚಾಯತ್ ಭೇಟಿ
ಮಹಿಳೆಯರು ಗ್ರಾಮ ಪಂಚಾಯತ್ ನಿರ್ಲಕ್ಷಿಸಲ್ಪಟ್ಟ ಕೆಲಸಗಳ ಬಗ್ಗೆ ತಾಲ್ಲೂಕ ಮತ್ತು ಜಿಲ್ಲಾ ಪಂಚಾಯತ್ಗಳ ಮುಂದೆ ಬೇಡಿಕೆ ಸಲ್ಲಿಸುತ್ತಾರೆ. ಈ ವರ್ಷದಲ್ಲಿ 2389 ಹಳ್ಳಿಗಳಿಂದ 33688 ಮಹಿಳೆಯರು ಗ್ರಾಮ ಪಂಚಾಯತ್ಗಳ ಭೇಟಿ ನೀಡಿದ್ದಾರೆ. 1394 ಹಳ್ಳಿಗಳಲ್ಲಿ 12180 ಮಹಿಳೆಯರು ತಾಲ್ಲೂಕು ಪಾಂಚಾಯತ್ಗೆ ಭೇಟಿ ನೀಡಿದ್ದಾರೆ. 483 ಹಳ್ಳಿಗಳಿಂದ 4304 ಮಹಿಳೆಯರು ಜಿಲ್ಲಾ ಪಂಚಾಯತ್ಗೆ ಭೇಟಿ ನೀಡಿ ಚಚರ್ೆಗಳನ್ನು ಮಾಡಿದ್ದಾರೆ. ಅವರ ಅವಶ್ಯಕತೆಗೆ ತಕ್ಕಂತೆ ಶಾಸಕರಿಗೆ ಭೇಟಿ ನೀಡಿ ಬೇಕಾದಂತಹ ಸೌಲಭ್ಯ ಪಡೆದಿದ್ದಾರೆ.
ಹಳ್ಳಿ ಮತ್ತು ವಾಡರ್್ ಸಭೆಗಳಲಿ ಮಹಿಳೆಯರ ಭಾಗವಹಿಸುವಿಕೆ ಮಹಿಳೆಯರು ಸಮುದಾಯದವರ ಜೊತೆ ಒಗ್ಗೂಡಿ ಗ್ರಾಮ ಮತ್ತು ವಾಡರ್್ ಸಭೆಗಳಲ್ಲಿ ಭಾಗವಹಿಸಿ ನಿಜವಾದ ಫಲಾನುಭವಿಗಳನ್ನು ಪತ್ತೆ ಹಚ್ಚುವುದರಲ್ಲಿ ಪ್ರಮುಖವಾದ ಪಾತ್ರವಹಿಸಿದ್ದಾರೆ. ಈ ವರ್ಷದಲ್ಲಿ 1121 ಹಳ್ಳಿಗಳಿಂದ, 12 ಜಿಲ್ಲೆಗಳಿಂದ 36423 ಮಹಿಳೆಯರು ಈ ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಚುನಾಯಿತ ಮಹಿಳಾ ಪ್ರತಿನಿಧಿಗಳ ಸಾಧನೆ 12 ಜಿಲ್ಲೆಗಳಿಂದ 836 ಮಹಿಳೆ ಪ್ರತಿನಿಧಿಗಳು ಸದ್ಯದ ವರ್ಷದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಪ್ರಾತಿನಿಧ್ಯವಹಿಸಿ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕೆಲವು ಮೂಲಭೂತ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಂಘ ಮತ್ತು ಸಮುದಾಯದ ಬಗ್ಗೆ ಕೆಲಸ ನಿರ್ವಹಿಸಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ರೋಜಗಾರ 0ೋಜನೆ ಸಕರ್ಾರವು ಗ್ರಾಮೀಣ ಪ್ರದೇಶದಲ್ಲಿ ಪ್ರತಿ0ೊಬ್ಬ ವ್ಯಕ್ತಿಗೆ ಕನಿಷ್ಠ 100 ದಿನದ ಕೆಲಸವನ್ನು ನೀಡಲು ಓಖಇಉಂ 0ೋಜನೆಯನ್ನು ಜಾರಿಗೆ ತಂದಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ವಲಸೆ ಹೋಗುವುದನ್ನು ತಡೆಯುವುದು ಮತ್ತು ಬಡತನರೇಖೆಗಿಂತ ಕೆಳಮಟ್ಟದ ಕುಟುಂಬಗಳಿಗೆ ಆಥರ್ಿಕ ಬೆಂಬಲವನ್ನು ನೀಡಲು ಈ ಕಾರ್ಯಕ್ರಮವು ಜಾರಿಯಲ್ಲಿ ಬಂದಿದೆ. 10 ಜಿಲ್ಲೆಯ, 921 ಹಳ್ಳಿಗಳಲ್ಲಿ 17328 ಮಹಿಳೆಯರು ಇದರ ಸೌಲಭ್ಯ ಪಡೆದಿದ್ದಾರೆ.
ಬರ ಪರಿಹಾರ ಉತ್ತರ ಕನರ್ಾಟಕದ 5 ಜಿಲ್ಲೆಯ 249 ಹಳ್ಳಿಗಳಲ್ಲಿ ಮಹಿಳಾ ಸಮಾಖ್ಯಾವು ಕಾರ್ಯನಿರ್ವಹಿಸುತ್ತಿದ್ದು, ಈ ಪ್ರದೇಶಗಳು ಸೆಪ್ಟೆಂಬರ್ 2009 ರಲ್ಲಿ ಬರಪೀಡಿತವಾಗಿದ್ದವು. ಜನರಿಗೆ ಊಟ ಇರಲಿಲ್ಲ, ಬಟ್ಟೆಯಿರಲಿಲ್ಲ ಕೆಲವರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಬೆಳೆ ಸಹ ನಾಶವಾಗಿತ್ತು ವಿದ್ಯುಚ್ಛಕ್ತಿ ಸೌಲಭ್ಯವಿರಲಿಲ್ಲ ಸಾರಿಗೆ ಸಂಪರ್ಕವು ಸಹ ಸರಿ0ಾಗಿರಲಿಲ್ಲ. ಕೆಲವು ಪ್ರದೇಶಗಳಲ್ಲಿ ಸಂಘಗಳು ತಮ್ಮ ಸದಸ್ಯರನ್ನು ಕೂಡ ಕಳೆದುಕೊಂಡವು.
ಇಂತಹ ಸಂದರ್ಭದಲ್ಲಿ ಮಹಿಳಾ ಸಮಾಖ್ಯಾ ಸಿಬ್ಬಂದಿ, ಸಂಘದ ಮಹಿಳೆಯರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಸೆಪ್ಟೆಂಬರ್ ತಿಂಗಳಿಂದ ನವೆಂಬರ್ ತಿಂಗಳವರೆಗೆ ಬರಪರಿಹಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎಲ್ಲಾ ಕುಟುಂಬದ ಅವಶ್ಯಕತೆಗಳನ್ನು ಪಟ್ಟಿ ಮಾಡಿಕೊಂಡು ಅವರಿಗೆ ಒದಗಿಸಿದರು. ಇದಕ್ಕೆ ಸಂಬಂಧಿಸಿದ ಇಲಾಖೆಗಳನ್ನು ಭೇಟಿ ಮಾಡಿ, ಬರಪೀಡಿತ ಮನೆಗಳಿಗೆ ಔಷಧಿ, ಆಹಾರ, ಇನ್ನಿತರೆ ಬೇಕಾದ ವಸ್ತುಗಳನ್ನು ಒದಗಿಸುವಂತೆ ಮಾಡಿದರು ಅಂಬಲಿ, ಅಡುಗೆ ಮನೆಗಳನ್ನು ಪ್ರಾರಂಭ ಮಾಡುವಂತೆ ಮಹಿಳೆಯರು ಒತ್ತಾಯ ಮಾಡಿದರು. |
|
No comments:
Post a Comment